#4FaceRudraksha #RudrakshaBenefits #Vastu
ಗವಾನ್ ಬ್ರಹ್ಮ ಮತ್ತು ಸರಸ್ವತಿ ದೇವಿಯನ್ನು ನಾಲ್ಕು ಮುಖಿ ರುದ್ರಾಕ್ಷಿಯ ಆಡಳಿತಗಾರರು ಎಂದು ನಂಬಲಾಗಿದೆ. ಭಗವಾನ್ ಬ್ರಹ್ಮನನ್ನು ಸೃಜನಶೀಲತೆಯ ಅಂಶವೆಂದು ಪರಿಗಣಿಸಿದರೆ, ಸರಸ್ವತಿ ದೇವಿಯನ್ನು ಜ್ಞಾನದ ದೇವತೆ ಎಂದು ಪರಿಗಣಿಸಲಾಗುತ್ತದೆ. ಹಾಗಾಗಿ ಈ ರುದ್ರಾಕ್ಷಿಯನ್ನು ಯಾರು ಧರಿಸಬೇಕು ಎಂಬುವುದನ್ನು ವಾಸ್ತುಯೋಗಿ ರಮೇಶ್ ಕಾಮತ್ ಅವರಿಂದ ತಿಳಿಯೋಣ.
Our Website : Vijaykarnataka...
Facebook: / vijaykarnataka
Twitter: / vijaykarnataka
Негізгі бет 4 Mukhi Rudraksha: Benefits & Powers | Vijay Karnataka
Пікірлер: 15