ಭರತಖಂಡದ ಚರಿತ್ರೆಯಲ್ಲಿ ಬಾಬಾ ಸಾಹೇಬರ ಪೆನ್ನು, ಟಿಪ್ಪು ಸುಲ್ತಾನ್ ಖಡ್ಗ ಶಕ್ತಿಶಾಲಿಯಾದದ್ದು: ಉರಿಲಿಂಗಿ ಪೆದ್ದಿಮಠದ ಜ್ಞಾನ ಪ್ರಕಾಶ ಸ್ವಾಮೀಜಿ
► "6 ನಿಮಿಷಗಳಿಗೊಮ್ಮೆ ದಲಿತ ಹೆಣ್ಣುಮಗಳ ಮೇಲೆ ಅತ್ಯಾಚಾರವಾಗುತ್ತಿದೆ"
►"ಮೊಟ್ಟಮೊದಲ ಬಾರಿಗೆ ದಲಿತ ಹೆಣ್ಣುಮಕ್ಕಳಿಗೆ ಬಟ್ಟೆ ಹಾಕುವ ಅಧಿಕಾರ ನೀಡಿದ್ದು ಹಝ್ರತ್ ಟಿಪ್ಪು ಸುಲ್ತಾನ್"
►"ಪೆನ್ನಿನ ಮೂಲಕ ಬಾಬಾ ಸಾಹೇಬರು ಕಟ್ಟಿದ ಭಾರತ ಗನ್ನುಗಳ ಭಾರತವಾಗುತ್ತಿದೆ"
►"ಈ ಪ್ರಜಾಪ್ರಭುತ್ವವನ್ನು ಇಬ್ಬರು ಮಾರುತ್ತಿದ್ದಾರೆ, ಇಬ್ಬರು ಖರೀದಿಸುತ್ತಿದ್ದಾರೆ"
►"ಮೀಸೆ ಬಿಟ್ಟ ಕಾರಣಕ್ಕೆ ದಲಿತನನ್ನು ಕೊಚ್ಚಿ ಹಾಕುತ್ತಾರೆ, ವಾಚ್ ಕಟ್ಟಿದ್ದಕ್ಕೆ ಕೈಯನ್ನೇ ಕತ್ತರಿಸುತ್ತಾರೆ"
►"ಶೃಂಗೇರಿ ಮಠ, 153 ದೇವಸ್ಥಾನಗಳಿಗೆ ಟಿಪ್ಪು ಕೊಟ್ಟಿದ್ದ ದತ್ತಿಯನ್ನು ವಾಪಸ್ ಕೊಟ್ಟು ಬಿಡಿ"
ಚಿಕ್ಕನಾಯಕನಹಳ್ಳಿಯಲ್ಲಿ ನಡೆದ ಭೀಮೋತ್ಸವ ಕಾರ್ಯಕ್ರಮ
.
#varthabharati #tippusulthan #redfort #bheema #brambedkar
Негізгі бет "6 ನಿಮಿಷಗಳಿಗೊಮ್ಮೆ ದಲಿತ ಹೆಣ್ಣುಮಗಳ ಮೇಲೆ ಅತ್ಯಾಚಾರವಾಗುತ್ತಿದೆ" | ಮಠದ ಜ್ಞಾನ ಪ್ರಕಾಶ ಸ್ವಾಮೀಜಿ
No video
Пікірлер: 295