ರಾಘವೇಂದ್ರ ಶಿರಿಯಾರ ಇವರ ನಿರ್ಮಾಣದ, ಬಾಸುಮ ಕೊಡಗು ಇವರ ಚಿತ್ರಕಥೆ-ನಿರ್ದೇಶನದ, ಮಂಜುನಾಥ ಹಿಲಿಯಾಣ ಇವರ ಕಥೆಯ, ಸುರೇಂದ್ರ ಪಣಿಯೂರು ಇವರ ಛಾಯಾಗ್ರಹಣದ, ರೋಹಿತ್ ಮಲ್ಪೆ ಇವರ ಸಂಗೀತದ, ಶಂಕರನಾರಾಯಣ ಇವರ ಸಂಕಲನದ, ಕುಂದಾಪ್ರ ಕನ್ನಡದ ಅತ್ಯುತ್ತಮವಾದ ಅಣ್ಣು ಎನ್ನುವ ಕಲಾತ್ಮಕ ಕಿರುಚಿತ್ರವು ಶ್ರೀ ಬ್ರಾಹ್ಮೀ ಕ್ರೀಯೇಷನ್ಸ್ ಯೂಟ್ಯೂಬ್ ಚಾನೆಲ್ ಅಲ್ಲಿ ಬಿಡುಗಡೆಗೊಳ್ಳಲಿದೆ.. ಎಲ್ಲರೂ ಶೇರ್ ಮಾಡಿ ಹಾಗೆ Subscribe ಮಾಡಿ ಸಪೋರ್ಟ್ ಮಾಡಿ..🙏🙏🙏
Негізгі бет ಅಣ್ಣು ಕುಂದಾಪ್ರ ಕನ್ನಡ ಕಿರುಚಿತ್ರ
Пікірлер: 39