ಇದು ಗೌತಮ ಬುದ್ಧನ ಸೋದರಸಂಬಂಧಿ ಮತ್ತು ಆತ್ಮೀಯ ಶಿಷ್ಯನಾಗಿದ್ದ ಆನಂದತೀರ್ಥನ ಕಥೆ. ಬುದ್ದನಿಗೆ ನಿಕಟವರ್ತಿಯಾಗಿ, ಅವನ ಅತ್ಯಂತ ಸಮೀಪದಲ್ಲಿದ್ದೂ ಕೂಡ ಆನಂದತೀರ್ಥ ಜ್ಞಾನೋದಯವನ್ನು ಹೊಂದಲಿಲ್ಲ. ಈ ಕಥೆಯನ್ನು ವಿವರಿಸುತ್ತಾ ಸದ್ಗುರುಗಳು, ಕೇವಲ ಗುರುವಿನ ಸಮೀಪ ಇರುವುದರಿಂದ ಅವರ ಅನುಗ್ರಹ ದೊರಕುವುದಿಲ್ಲ, ಅನುಗ್ರಹಪ್ರಾಪ್ತಿಗೆ ಮುಖ್ಯವಾಗುವುದು ನಿಮ್ಮ ಗ್ರಹಣಶೀಲತೆ ಎಂದು ತಿಳಿಸುತ್ತಾರೆ.
#guru #purnima #buddha
ಸದ್ಗುರು ಕನ್ನಡ ಅಧಿಕೃತ ಟೆಲಿಗ್ರಾಮ್ ಚಾನಲ್:
t.me/sadhguruk...
ಸದ್ಗುರು ಕನ್ನಡ ಅಧಿಕೃತ ಫೇಸ್ಬುಕ್ ಚಾನಲ್:
/ sadhgurukannada
ಸದ್ಗುರು ಕನ್ನಡ ಅಧಿಕೃತ ಇನ್ಸ್ಟಾಗ್ರಾಮ್ ಚಾನಲ್:
instagram.com/...
ಸದ್ಗುರು ಅಪ್ಲಿಕೇಶನ್ ಡೌನ್ಲೋಡ್ ಮಾಡಿ:
onelink.to/sadh...
ಈಶ ಫೌಂಡೇಷನ್ ಕನ್ನಡ ಬ್ಲಾಗ್:
isha.sadhguru....
ಕನ್ನಡದಲ್ಲಿ ಉಚಿತ ಪರಿಚಯಾತ್ಮಕ ಯೋಗಾಭ್ಯಾಸಗಳಿಗಾಗಿ:
• ಈಶ ಪ್ರಾರಂಭಿಕ ಅಭ್ಯಾಸಗಳು...
ಸದ್ಗುರುಗಳ ಉಚಿತ ಮಾರ್ಗದರ್ಶಕ ಧ್ಯಾನ:
www.ishafounda...
ಆಧುನಿಕ ಯುಗದ ಅತಿ ಶ್ರೇಷ್ಠ ಅನುಭಾವಿಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿರುವ
ಸದ್ಗುರುಗಳು, ಆಧ್ಯಾತ್ಮಿಕ ಚಿಂತನೆಯಲ್ಲಿ ಇತರರಿಗಿಂತ ಭಿನ್ನವಾಗಿ ನಿಲ್ಲುವರು. ಆಳವಾದ
ಅಂತರ್ಜ್ಞಾನ ಮತ್ತು ವ್ಯಾವಹಾರಿಕತೆಯ ಸಮ್ಮಿಲನದಂತಿರುವ ಅವರ ಬದುಕು ಮತ್ತು
ಕೆಲಸಗಳು ಆಂತರಿಕತೆ ಅಥವಾ ಆಧ್ಯಾತ್ಮಿಕತೆ ಎನ್ನುವಂಥದ್ದು ಈಗ ಅಪ್ರಸ್ತುತವಾದ
ಒಂದು ಗತಕಾಲದ ಗೌಪ್ಯ ತತ್ವವಾಗಿರದೆ, ವರ್ತಮಾನಕ್ಕೆ ಅತ್ಯಂತ ಪ್ರಸ್ತುತವಾದ
ಸಮಕಾಲೀನ ವಿಜ್ಞಾನ ಎಂಬುದನ್ನು ನೆನಪಿಸುತ್ತದೆ.
English video: • Why Buddha’s Closest D...
Негізгі бет ಅನುಗ್ರಹ ಪಡೆಯಲು ಗುರುಗಳ ಸಮ್ಮುಖದಲ್ಲೇ ಇರಬೇಕೇ? | Guru Poornima 2024 | Sadhguru Kannada
No video
Пікірлер: 31