#Sabarimala #SabarimalaRituals #SabarimalaVratham
ಧನುರ್ ಮಾಸವೆಂದರೆ ಅಯ್ಯಪ್ಪನಿಗೆ ಮಾಲೆ ಧರಿಸಿ ಶಬರಿಮಲೆ ಯಾತ್ರೆಗೆ ಸಿದ್ಧವಾಗುವ ಮಾಸ. ಅಯ್ಯಪ್ಪ ವ್ರತ ಮಾಡುವುದೆಂದರೆ ಅದೊಂದು ದೈವೀಕವಾದ ಅನುಭವ. ಸನಾತನ ಧರ್ಮದ ಪ್ರಕಾರ ಮನುಷ್ಯ ಭಗವಂತನಲ್ಲಿ ಐಕ್ಯವಾಗಲು ರಾಜ ಯೋಗ, ಭಕ್ತಿ ಯೋಗ, ಕರ್ಮಾ ಯೋಗ, ಜ್ಞಾನ ಯೋಗ ಮಾರ್ಗಗಳಿವೆ. ಅಯ್ಯಪ್ಪ ವ್ರತ ಮಾಡುವವರು 'ಭಕ್ತಿ ಯೋಗ' ಮೂಲಕ ದೈವ ಸ್ವರೂಪದ ಅನುಭವ ಪಡೆಯುತ್ತಾರೆ. ಧನು ಸಂಕ್ರಮಣ ಮಾಸದಲ್ಲಿ ಅಯ್ಯಪ್ಪ ಸ್ವಾಮಿಯ ಭಕ್ತರು ಅಯ್ಯಪ್ಪ ದರ್ಶನ ಪಡೆಯಲು ಮಾಲೆ ಧರಿಸಿ 48 ದಿನಗಳ ಕಾಲ ಕಟ್ಟುನಿಟ್ಟಿನ ವ್ರತ ಮಾಡುತ್ತಾರೆ. ಹಾಗಾಗಿ ಶಬರಿ ಮಲೆ ಅಯ್ಯಪ್ಪ ಸ್ವಾಮಿಯ 48 ದಿನದ ವ್ರತದ ಮಹತ್ವವೇನು ಎಂಬುದನ್ನು ಶ್ರೀ ವಿದ್ಯಾ ಶಂಕರಾನಂದ ಸರಸ್ವತಿ ಗುರುಗಳಿಂದ ತಿಳಿಯೋಣ.
Our Website : Vijaykarnataka.com
Facebook: / vijaykarnataka
Twitter: / vijaykarnataka
Негізгі бет Тәжірибелік нұсқаулар және стиль ಅಯ್ಯಪ್ಪ ಮಾಲೆ ಹಾಕುವವರು ಇವುಗಳನ್ನು ಪಾಲಿಸಲೇಬೇಕು! | Dos and Don'ts while taking Sabarimala Vratham|Part-2
Пікірлер: 140