ಭಾರತೀಯರಾದ ನಾವು ಭಾರತೀಯತೆಯನ್ನು ಉಳಿಸಿಕೊಳ್ಳುವುದು ಅತ್ಯವಶ್ಯಕ. ಆ ನಿಟ್ಟಿನಲ್ಲಿ ನಮ್ಮ ಸನಾತನ ಧರ್ಮದ ಬಗ್ಗೆ ತಿಆಸಿಕೊಡುವ ತರಗತಿ ಜುಲೈ 01 ರಿಂದ ಆರಂಭಿಸಿ, 8ವರ್ಷ ದಿಂದ 15ವರ್ಷದವರೆಗಿನ ಎಲ್ಲಾ ಆಸಕ್ತ ಮಕ್ಕಆಗೆ ಪ್ರತೀ ಶನಿವಾರ ಸಂಜೆ 05.00 ರಿಂದ 06.00 ಘಂಟೆಯವರೆಗೆ ನಡೆಯಲಿದೆ.
: ವಿಷಯ :
ನಿತ್ಯ ಪಠನೀಯ ಸ್ತೋತ್ರಗಳು, ನಿತ್ಯಾನುಷ್ಠಾನ ಕರ್ತವ್ಯಗಳು, ಮಹಾಭಾರತ, ರಾಮಾಯಣ, ಪುರಾಣ ಕಥೆಗಳು, ಸಂಸ್ಕೃತ ಕಲಿಕೆ, ಭಜನೆ, ದೇಶೀ ಆಟಗಳು ಇತ್ಯಾದಿ.
: ಸ್ಥಳ :
ಶ್ರೀ ಅದಮಾರು ಮಠ , , ಉಡುಪಿ.
ಆಸಕ್ತರು ಹೆಸರನ್ನು ನೊಂದಾಯಿಸಿಕೊಳ್ಳಿ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿರಿ
ಗುರುರಾಜ ಭಟ್
9482016142
Негізгі бет ಬಾಲ ಶಿಬಿರ
Пікірлер: 1