ಬಂಡೀಪುರದ ಹುಲಿ ರಕ್ಷಿತಾರಣ್ಯ ಪ್ರದೇಶದಲ್ಲಿ ಬೈಕ್ ಸವಾರನೊಬ್ಬ ಆನೆ ದಾಳಿಯಿಂದ ಜಸ್ಟ್ ಮಿಸ್ ಆಗಿದ್ದಾನೆ. ರಸ್ತೆ ದಾಟುತ್ತಿದ್ದ ದಾನೆಗಳ ಗುಂಪು ಬೈಕ್ ಸವಾರನತ್ತ ನುಗ್ಗಿದೆ. ತಕ್ಷಣ ಬೈಕ್ ಬಿಟ್ಟು ಓಡಿದ ಸವಾರ ಸಂಭಾವ್ಯ ದಾಳಿಯಿಂದ ತಪ್ಪಿಸಿಕೊಂಡಿದ್ದು ವಿಡಿಯೋ ವೈರಲ್ ಆಗಿದೆ.#bandipura #bandipuraforest #bandipuraelephant #elephant #elephantlive #kannadanews #viralnews elephantattack #kannadanews #viralnews
- Күн бұрын
Bandipura : ಬಂಡೀಪುರ ಹುಲಿರಕ್ಷಿತಾರಣ್ಯದಲ್ಲಿ ಬೈಕ್ ಸವಾರನತ್ತ ನುಗ್ಗಿದ ಕಾಡಾನೆ ; ಓಡಿ ತಪ್ಪಿಸಿಕೊಂಡ ಬೈಕ್ ಸವಾರ
- Рет қаралды 506
Пікірлер