ತಿರುಪತಿ ತಿಮ್ಮಪ್ಪನ ದೇಗುಲ, ಧರ್ಮಸ್ಥಳ ಮಂಜುನಾಥೇಶ್ವರ ದೇಗುಲ ಎಲ್ಲವೂ ಬೌದ್ಧ ದೇಗುಲಗಳಾಗಿದ್ದವು ಎಂದು ಎಸ್ಡಿಪಿಐ ನಾಯಕ ಭಾಸ್ಕರ್ ಪ್ರಸಾದ್ ಹೇಳಿದ್ದಾರೆ. ಮಂಗಳೂರಿನಲ್ಲಿ ನಡೆದ ಎಸ್ಡಿಪಿಐ ಜನಾಧಿಕಾರ ಸಮಾವೇಶದಲ್ಲಿ ಮಾತನಾಡಿದ ಅವರು, ತಿರುಪತಿ ತಿಮ್ಮಪ್ಪನ ದೇಗುಲ, ಕದ್ರಿ ಮಂಜುನಾಥೇಶ್ವರ, ಧರ್ಮಸ್ಥಳ ಮಂಜುನಾಥೇಶ್ವರ ದೇಗುಲ ಎಲ್ಲವೂ ಕೂಡ ಬೌದ್ಧ ಮಂದಿರಗಳೇ ಎಂದು ಅವರು ಹೇಳಿದ್ದಾರೆ. ದೇಶದಲ್ಲಿ 84 ಸಾವಿರ ಬೌದ್ಧ ಮಂದಿರಗಳನ್ನು ಕೆಡವಿ, ರಾಮನ ದೇವಸ್ಥಾನ, ಕೃಷ್ಣನ ದೇವಸ್ಥಾನ ಕಟ್ಟಲಾಗಿದೆ. ಇದನ್ನು ನಾವು ಕೋರ್ಟ್ನಲ್ಲಿ ಪ್ರಶ್ನೆ ಮಾಡುತ್ತೇವೆ ಎಂದರು.
#BhaskarPrasad #Temples #Mangaluru
Our Website : Vijaykarnataka.com
Facebook: / vijaykarnataka
Twitter: / vijaykarnataka
Негізгі бет Фильм және анимация Bhaskar Prasad : ಧರ್ಮಸ್ಥಳ, ತಿರುಪತಿ, ಕದ್ರಿ ದೇಗುಲಗಳೆಲ್ಲವೂ ಬೌದ್ಧ ಮಂದಿರಗಳಾಗಿದ್ದವು | Vijay Karnataka
Пікірлер: 66