BJP MLA ಮುನಿರತ್ನ ಸಾವಿರಾರು ಕೋಟಿ ಲೂಟಿ ಮಾಡಿ ಅನೇಕ ಕುಟುಂಬಗಳನ್ನ ಹಾಳುಮಾಡಿದ್ದಾನೆ: SN ನಾರಾಯಣಸ್ವಾಮಿ, ಕಾಂಗ್ರೆಸ್ ಶಾಸಕ#ಶಾಸಕ ಮುನಿರತ್ನ ವಿರುದ್ಧ ಬಂಗಾರಪೇಟೆಯಲ್ಲಿ ಕಾಂಗ್ರೆಸ್ ಶಾಸಕ ಎಸ್ ಎನ್ ನಾರಾಯಣಸ್ವಾಮಿ ನೇತೃತ್ವದಲ್ಲಿ ಪ್ರತಿಭಟನೆ,ಬಂಗಾರಪೇಟೆ ಪಟ್ಟಣದ ಕುವೆಂಪು ಸರ್ಕಲ್ ನಲ್ಲಿ ಬೃಹತ್ ಪ್ರತಿಭಟನೆ,ರೌಡಿ ಮುನಿರತ್ನ ಬಿಜೆಪಿಗೆ ಎಷ್ಟು ಬೇಕೋ ಅಷ್ಟು ದುಡ್ಡು ಕೊಡೋ ದೊಡ್ಡ ಕಳ್ಳ,ಬಿಬಿಎಂಪಿಯಲ್ಲಿ ಸಾವಿರಾರು ಕೋಟಿ ಲೂಟಿ ಮಾಡಿದ್ದಾನೆಂದು ಏಕವಚನದಲ್ಲಿ ಮಾತನಾಡಿದ ಶಾಸಕ ಎಸ್ ಎನ್,
ದಲಿತ, ಒಕ್ಕಲಿಗ, ಶೋಷಿತ ಹಿಂದುಳಿದ ಸಮುದಾಯಗಳ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ಶಾಸಕ ಮುನಿರತ್ನರನ್ನು ಸಾರ್ವಜನಿಕ ಜೀವನದಲ್ಲಿ ಮುಂದುವರಿ ಯಲು ಶೋಷಿತ ಸಮಾಜ ಯಾವುದೇ ಕಾರಣಕ್ಕೂ ಬಿಡು ವುದಿಲ್ಲ,
ಮುನಿರತ್ನಗೆ ಕಠಿಣ ಶಿಕ್ಷೆಯಾಗುವಂತೆ ರಾಜ್ಯ ಸರ್ಕಾರ ಕ್ರಮ ತೆಗೆದುಕೊಳ್ಳಬೇಕು,
ಜನಪ್ರತಿನಿಧಿಯೊಬ್ಬ ಹೀಗೆ ಮಾತನಾಡುತ್ತಾನೆ ಎನ್ನುವುದು ಅಸಹ್ಯದ ಪರಮಾವಧಿ,
ಹೊರ ರಾಜ್ಯದಿಂದ ಬಂದ ಈತ ಕೊಲೆ, ಸುಲಿಗೆ ಸೇರಿದಂತೆ ಅಪರಾಧ ಪ್ರಕರಣಗಳಲ್ಲೇ ಮುಳುಗಿದ್ದಾನೆ,
ಅವರ ಶಾಸಕ ಸ್ಥಾನವನ್ನು ವಜಾಮಾಡಿ ಈತ ಮಾಡಿರುವ ಅಕ್ರಮಗಳ ವಿರುದ್ಧ ದೊಡ್ಡ ಮಟ್ಟದ ,
ಚಿತ್ರ ನಿರ್ಮಾಪಕನಾಗಿ ಅನೇಕ ಹೆಣ್ಣು ಮಕ್ಕಳನ್ನು ಹಾಳು ಮಾಡಿದ್ದಾನೆ,
ಈ ಪ್ರಕರಣವನ್ನು SITಗೆ ನೀಡಬೇಕೆಂದು ಒತ್ತಾಯಿಸಿದ ಶಾಸಕ ಎಸ್ ಎನ್ ನಾರಾಯಣಸ್ವಾಮಿ,#u times kannada#latest news#kannada news#breaking news#kannada live tv#kannada news channel#live news#latest news#karnataka news#national news#today news#online news# fastest news #trending news #power news#news update#news first#suvarna update#tv channel #entertainment #ಕನ್ನಡ#ಸುದ್ದಿ#ಕೋಲಾರ#ಬೆಂಗಳೂರು#ಕರ್ನಾಟಕ#ಮೈಸೂರು#ಮಂಗಳೂರು#KOLAR@#mulabagal #kgf# malur#srinivasapura@congress#MLA#s.n. narayanaswamy#BJP MLA Mani Ratna#
Негізгі бет BJP MLA ಮುನಿರತ್ನ ಸಾವಿರಾರು ಕೋಟಿ ಲೂಟಿ ಮಾಡಿ ಅನೇಕ ಕುಟುಂಬಗಳನ್ನ ಹಾಳುಮಾಡಿದ್ದಾನೆ: SN ನಾರಾಯಣಸ್ವಾಮಿ
Пікірлер: 4