ಗುರುಗಳಾದ Vid ತಿರುಮಲೆ ಶ್ರೀನಿವಾಸ್ ರವರ ಚರಣಾರವಿಂದಗಳಿಗೆ ನಮಿಸುತ್ತಾ, 🙏🏻
ಅವರ ಹಿರಿಯ ಶಿಷ್ಯರಾದ ನಾವೆಲ್ಲ ನವರಾತ್ರಿ ಸಂದರ್ಭದಲ್ಲಿ ಪ್ರಸ್ತುತಿಪಡಿಸಿದ ಕೃತಿಯನ್ನಿಲ್ಲಿ ಹಂಚುತ್ತಿದ್ದೇನೆ
ಬ್ರಹ್ಮಾoಡ ವಲಯೇ
ಮಾಂಡ್ ರಾಗ
ಜಯಚಾಮರಾಜ ಒಡೆಯರ್ ಅವರ ರಚನೆ
ಮೃದಂಗ ನುಡಿಸಲು ಗುರುಗಳೇ ಕುಳಿತಿದ್ದು ನಮ್ಮ ಸೌಭಾಗ್ಯ 🙏🏻
ಪಿಟೀಲು ಸಹಕಾರದಲ್ಲಿ
ಬಲದಿಂದ
ಶ್ರೀಮತಿ ವಸುಧಾ
ಶ್ರೀಮತಿ ಶೋಭಾ
ಶ್ರೀಮತಿ ಚೈತನ್ಯ
ನಾನು ☺️
ಶ್ರೀಮತಿ ಶ್ರೀವಿದ್ಯಾ
Негізгі бет Brahmandavalaye
Пікірлер: 2