ಕೊರೊನಾ ಸಮಯ ದೇಶಕ್ಕೆ, ಇಡಿಯ ಜಗತ್ತಿಗೆ ಸಂಕಷ್ಟದ ಸಮಯ. ಜೊತೆಗೆ ಎಲ್ಲೆಡೆ ಋಣಾತ್ಮಕ ಚಿಂತನೆಗಳ ತಾಂಡವವೇ ನಡೆಯುತ್ತಿದೆ. ಇಂತಹ ಸಮಯದಲ್ಲಿ ನಮ್ಮ ಮನಸ್ಸನ್ನು ಶಾಂತವಾಗಿಸಿಕೊಳ್ಳಲು, ಧನಾತ್ಮಕ ಚಿಂತನೆಯಲ್ಲಿ ತೊಡಗಲು ಇರುವ ಮಾರ್ಗ ಭಗವಂತನ ನಾಮಸ್ಮರಣೆ, ಭಜನೆ, ಪಾರಾಯಣಗಳಂತಹ ಸತ್ ವಿಚಾರಗಳು. ಹೀಗಾಗಿಯೇ ಪ್ರಸ್ಥಾನತ್ರಯದಲ್ಲಿ ಒಂದಾಗಿರುವ, ಉಪನಿಷತ್ತಿನ ಸಾರವನ್ನೊಳಗೊಂಡಿರುವ ಭಗವದ್ಗೀತೆಯ ಪಾರಾಯಣವನ್ನು ಮಾಡೋಣ. ದೇಶ ಸಂಕಷ್ಟದಿಂದ ಪಾರಾಗಲಿ ಎಂದು ಪ್ರಾರ್ಥಿಸಿಕೊಳ್ಳೋಣ.
Негізгі бет Chakravarty Sulibele on Bhagavath Geeta - Chapter 1
No video
Пікірлер: 891