ಜ್ಞಾನ ಸಿದ್ಧಿಸುವುದು ನಿರಂತರವಾದ ಕರ್ಮದಿಂದ. ಹೀಗಾಗಿ ಕರ್ಮ ಮಾಡುತ್ತಲೇ ಇರಬೇಕು. ಆದರೆ, ಕರ್ಮ ನಿಸ್ವಾರ್ಥ ಭಾವದಿಂದ ಮಾಡುವಂತಾದರೆ, ಅದು ಅಕರ್ಮವಾಗುತ್ತದೆ. ಅಕರ್ಮಕ್ಕೂ ವಿಕರ್ಮಕ್ಕೂ ಸಣ್ಣ ಎಳೆಯಿದೆ. ಶ್ರೀ ಕೃಷ್ಣ ಜ್ಞಾನಯೋಗದಲ್ಲಿ ಇದನ್ನು ಅತ್ಯಂತ ಸುಂದರವಾಗಿ ಅರ್ಜುನನಿಗೆ ವರ್ಣಿಸಿದ್ದಾನೆ.
Негізгі бет Chakravarty Sulibele on Bhagavath Geeta - Chapter 4
No video
Пікірлер: 191