* ಬೃಹಜ್ಜಾತಕ, ಪ್ರಶ್ನೆಮಾರ್ಗಗಳಂತಹ ಗ್ರಂಥಗಳೆಲ್ಲ ಮೂಲತಃ ದೇವನಾಗರಿ ಲಿಪಿಯಲ್ಲಿವೆ. ಹಾಗಾಗಿ ಬೇರೆ ಭಾಷೆಗಳಲ್ಲಿ ಪ್ರಶ್ನೆ ಕೇಳಿದಾಗ ಫಲನಿರೂಪಣೆ ಸಮರ್ಪಕವಾಗಿರಲು ಸಾಧ್ಯವೇ?
* ಆಂಗ್ಲಭಾಷೆಯಲ್ಲಿ ಪ್ರಶ್ನೆ ಕೇಳಿದರೆ ಅದನ್ನು ಗಣಗಳಾಗಿ ಪರಿಗಣಿಸಿ ಫಲನಿರೂಪಣೆ ಹೇಗೆ?
* ಅಕ್ಷರಗಳು ಬಂದಿದ್ದೆಲ್ಲಿಂದ?
* ವಿದೇಶದಲ್ಲಿ ಕುಳಿತು ಫಲಗಳನ್ನು ಹೇಳುವುದಕ್ಕೂ ಭಾರತದಲ್ಲಿ ಕುಳಿತು ಫಲಗಳನ್ನು ಹೇಳುವುದಕ್ಕೂ ವ್ಯತ್ಯಾಸವಿದೆಯೇ?
* ದೇಶ ಬೇರೆಯಾದ ಕೂಡಲೇ ಕಾಲವೂ ಕೂಡ ಬೇರೆಯಾಗುವುದು!
* ದೈವಜ್ಞರ ಪ್ರಮುಖ ಆಯುಧ - ಕವಡೆ!
* ಸತೀದೇವಿಯ ಆಭರಣಗಳೇ ಸಮುದ್ರದಲ್ಲಿ ವಿಸರ್ಜಿತವಾಗಿ ಕವಡೆಗಳಾದವು ಎನ್ನುವುದು ಪ್ರತೀತಿ!
* ಕವಡೆಗಳ ಗಾತ್ರ ಬದಲಾಗುವುದೇ?
* ಕವಡೆಗಳಿಂದ ಲಗ್ನಸಾಧನೆ
-ಶ್ರೀಸಂದೇಶ 12-09-2024
#ಅನಾವರಣ_ಚಾತುರ್ಮಾಸ್ಯ - ದಿನ 54
*ಅನಾವರಣ: ಅಶೋಕೆಯ ಪರಿಸರದಲ್ಲಿರುವ ಗುರು ಕಟ್ಟೆ
*ಘನಪಾರಾಯಣ
*ಸರ್ವಸೇವೆ: ಮುಳ್ಳೇರಿಯ ಮಂಡಲ (ಸುಳ್ಯ, ಈಶ್ವರಮಂಗಲ, ನೀರ್ಚಾಲು, ಕುಂಬಳೆ, ಪಳ್ಳತ್ತಡ್ಕ, ಪೆರಡಾಲ ವಲಯಗಳು)
Srimajjagadguru Shankaracharya Sri Sri Raghaveshwara Bharati Mahaswamiji - Anāvarana Chāturmāsya Sri Sandesha
#Chaturmasya
~~~~~~~~~~~~~~~~
ಶ್ರೀಸಂಸ್ಥಾನದವರಿಂದ ಅನುಗೃಹೀತ ಪ್ರವಚನ ವಿಷಯ - 'ಕಾಲ':
ಈ ಪ್ರವಚನಮಾಲಿಕೆಯ ವಿಷಯಾಧಾರಿತ ಯಾವುದೇ ಸಂದೇಹಗಳಿದ್ದಲ್ಲಿ ನಿಮ್ಮ ಸಂದೇಹಗಳನ್ನು ಈ form ಮೂಲಕ ತುಂಬಿದಲ್ಲಿ, ಆಯ್ದ ಪ್ರಶ್ನೆಗಳಿಗೆ ಉತ್ತರವನ್ನು ಶ್ರೀಸಂಸ್ಥಾನದವರು ಪ್ರವಚನದ ಸಮಯದಲ್ಲಿ ಅನುಗ್ರಹಿಸಲಿದ್ದಾರೆ.
Form link👇
forms.gle/xE6f...
~~~~~~~~~~~~~~~~
Facebook: / shankarapeetham
Twitter: / shankarapeetha
Koo: www.kooapp.com...
Podcast: anchor.fm/shan...
Instagram: / shankarapeetha
KZitem: / shankarapeetha
Website: www.srisamsthan...
Blog: hareraama.in
Негізгі бет ದೈವಜ್ಞರ ಪ್ರಮುಖ ಆಯುಧ - ಕವಡೆ! | ಕವಡೆಗಳಿಂದ ಲಗ್ನಸಾಧನೆ | ಅನಾವರಣ ಚಾತುರ್ಮಾಸ್ಯ | ಶ್ರೀಸಂದೇಶ 12-9-2024
Пікірлер: 30