ಬೀದರ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಎಕಲೂರ ಗ್ರಾಮದಲ್ಲಿ ಸಮಸ್ತ ಗ್ರಾಮಸ್ಥರ ವತಿಯಿಂದ ಹಾರಕೂಡದ ಪೂಜ್ಯಶ್ರೀ ಡಾ. ಚನ್ನವೀರ ಶಿವಾಚಾರ್ಯರಿಗೆ ಭಕ್ತಿ ನಮನ ಹಾಗೂ 667ನೇ ತುಲಾಭಾರ ಮತ್ತು ಬೆಳ್ಳಿ ಕಿರೀಟ ಧಾರಣೆ ಸಮಾರಂಭ ಜರುಗಿತು.
ಹಾರಕೂಡದ ಪರಮಪೂಜ್ಯರು ದೀಪ ಬೆಳಗಿಸಿ ಸಮಾರಂಭವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು.
Негізгі бет ಎಕಲೂರ ಗ್ರಾಮಸ್ಥರಿಂದ ಹಾರಕೂಡ ಶ್ರೀಗಳಿಗೆ ಭಕ್ತಿ ನಮನಹಾಗೂ ತುಲಾಭಾರಮತ್ತು ಬೆಳ್ಳಿ ಕಿರೀಟ ಧಾರಣೆ ಸಮಾರಂಭ
Пікірлер: 3