ಹೀಗೆ ಕಡಿಯುತ್ತಿದ್ದರೆ ನೀನು ಕಾಡು
ನೀರು ನೆರಳು ನಿನಗೆ ಸಿಗದೊಂದು ದಿನ ನೋಡು
ನೂರಡಿಯ ಕೊರೆದರೆ ಸಿಗುತ್ತಿತ್ತಂದು ನೀರು
ಸಿಗದಿಂದು ಸಾವಿರ ಅಡಿ ಕೊರೆದರೂ ಬೋರು...
ಕವಿಗಳೆಲ್ಲ ಬರೆದರು ಪ್ರಕೃತಿಯ ಕುರಿತು ಕವಿತೆ
ಇತ್ತಲ್ಲಿ ಮರಗಿಡ , ಪ್ರಾಣಿಗಳ ಮೇಲೆ ಮಮತೆ
ಆಗಿರಲಿಲ್ಲ ಹಿಂದೆಂದೂ ಈ ಪರಿಯ ನೀರಿನ ಕೊರತೆ
ಪ್ರಕೃತಿ ಮುನಿದರೆ ಏನಾಗುವುದೆಂದು ನೀ ಈಗ ಅರಿತೆ ...
...
ಡಾ.ಎನ್ ಕೆ ಎಸ್
Негізгі бет ಎನ್ಕ ಕೆ ಎಸ್ ಕವನ ೧
Пікірлер