ಸಾಧು ಸಂತರ ಪ್ರವಚನಗಳು ಸಾಮಾನ್ಯ ವ್ಯಕ್ತಿಯ ಮೇಲೆ ಅಗಾಧವಾದ ಪರಿಣಾಮ ಬೀರುತ್ತದೆ, ಹಾಗೆ ವ್ಯಕ್ತಿಯ ವ್ಯಕ್ತಿತ್ವವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
ಮನುಷ್ಯ ಒತ್ತಡ ಜೀವನದಿಂದ ಹೊರಗೆ ಬರಬೇಕಾದರೆ ಈ ತರಹದ ಪೂಜ್ಯರ ಪ್ರವಚನಗಳನ್ನು ನಿರಂತರವಾಗಿ ಕೇಳುತ್ತಿರಬೇಕು ಹಾಗೆ ಅಧ್ಯಾತ್ಮಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗಬೇಕು ಇದರಿಂದ ನಿರಂತರವಾಗಿ ನಮ್ಮ ಮನಸ್ಸಿನ ಮೇಲೆ ಹಿಡಿತವನ್ನು ಸಾಧಿಸಲು ಸಾಧ್ಯವಾಗುತ್ತದೆ.
ಎಲ್ಲರೂ ನೋಡಲೇಬೇಕಾದ ವಿಡಿಯೋ.
• Koppala Gavisiddeshwar...
#Gavisiddeswaraswamiji #Koppalswamiji #UttaraKarnataka #Srigavisiddeswaraswamijikoppal
#koppala #Pravachana #koppalajatre
#Motivational #Inspirational #Gavimata
#spritual #Kannada
Like share comment
🙏ಧನ್ಯವಾದಗಳು 🙏
Негізгі бет Gavisiddeshwara Swamiji Speech Koppala / ಈ ಜೀವನವೇ ಬೇಸರವಾಗಿದೆಯಾ ಹಾಗಾದರೆ ಈ ವಿಡಿಯೋ ನೋಡಿ.
Пікірлер: 62