ಘೊಗ್ಗಾ ಗ್ರಾಮದಲ್ಲಿ ಅಖಂಡ ಹರಿನಾಮ ಸಪ್ತಾಹ ಕಾರ್ಯಕ್ರಮ ಹಾಗೂ ಸಮಸ್ತ ಗ್ರಾಮದ ಭಕ್ತಾದಿಗಳಿಂದ ಹಾರಕೂಡ ಶ್ರೀಗಳಿಗೆ ಗುರುವಂದನೆ ಹಾಗೂ 706ನೇ ತುಲಭಾರ ಕಾರ್ಯಕ್ರಮ
ಬೀದರ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಘೊಗ್ಗಾ ಗ್ರಾಮದಲ್ಲಿ ಹಾರಕೂಡದ ಪೂಜ್ಯ ಶ್ರೀ ಡಾ. ಚನ್ನವೀರ ಶಿವಾಚಾರ್ಯರ ಪಾವನ ಸಾನಿಧ್ಯದಲ್ಲಿ ಅಖಂಡ ಹರಿನಾಮ ಸಪ್ತಾಹ ಕಾರ್ಯಕ್ರಮ ನಿಮಿತ್ಯ ದಿನಾಂಕ 5 ಸೆಪ್ಟೆಂಬರ್ 2024 ರಂದು ಸಾಯಂಕಾಲ ಧರ್ಮಸಭೆ ಜರುಗಿತು.
ಸಮಾರಂಭದಲ್ಲಿ ಸಮಸ್ತ ಗ್ರಾಮದ ಭಕ್ತಾದಿಗಳು ಹಾರಕೂಡ ಶ್ರೀಗಳ 706ನೇ ತುಲಾಭಾರ ನೆರವೇರಿಸಿ ಆಶೀರ್ವಾದ ಪಡೆದರು.
ಕಾರ್ಯಕ್ರಮಕ್ಕೂ ಮೊದಲು ಗ್ರಾಮಕ್ಕೆ ಆಗಮಿಸಿದ ಹಾರಕೂಡ ಪೂಜ್ಯರನ್ನು ಅಲಂಕೃತ ಸಾರೋಟಿನಲ್ಲಿ ಹೂವಿನ ಹಾಸಿಗೆ ಮೇಲೆ ಅದ್ದೂರಿ ಮೆರವಣಿಗೆ ಮೂಲಕ ವೇದಿಕೆಗೆ ಬರಮಾಡಿಕೊಳ್ಳಲಾಯಿತು.
Негізгі бет ಘೋಗ್ಗ ಗ್ರಾಮದಲ್ಲಿ ಹಾರಕೂಡ ಶ್ರೀಗಳ ಆಶೀರ್ವಚನ - 7.9.2024
Пікірлер: 3