ALGOOD GURU NEW CHANNEL
ದಾಸೋಹ ರತ್ನ ಸದ್ಧರ್ಮ ಶಿಖಾಮಣಿ ಶಿವಾಚಾರ್ಯರತ್ನ ಶ್ರೀ ಶ್ರೀ ಶ್ರೀ ಡಾ. ಚೆನ್ನವೀರ ಶಿವಾಚಾರ್ಯರ ಜನ್ಮೋತ್ಸವ ದಿನದಂದು ಹಾರಕೂಡ ಶ್ರೀಗಳವರ ಪ್ರವಚನ ಹಾರಕೂಡ ಮತ್ತು ಹಾರಕೂಡ ತಾಂಡಾದ ಭಕ್ತರಿಂದ 600 ಗ್ರಾಂ. ಚಿನ್ನದ ತಟ್ಟೆಯನ್ನು ಭಕ್ತಿ ಕಾಣಿಕೆಯನ್ನು ಅರ್ಪಿಸಿದ್ದಾರೆ.
ಹಾರಕೂಡ ಸಿರಿಗಳವರ ಪ್ರವಚನದಲ್ಲಿ ಕರಬಸಯ್ಯ ಶಿವಾಚಾರ್ಯರ ಜೀವನ ಚರಿತ್ರವನ್ನು ವಿಸ್ತಾರವಾಗಿ ಹೇಳಿದರು.
ಹಾರಕೂಡ ಮತ್ತು ಹಾರಕೂಡ ತಾಂಡಾದ ಭಕ್ತರ ಗುಣಗಾನವನ್ನು ಮಾಡಿರುವುದನ್ನು ಕಂಡು ಭಕ್ತರು ಹೆಮ್ಮೆಯಿಂದ ಶ್ರೀಗಳ ಜೈ ಘೋಷವನ್ನ ಹೊಡೆಯುತ್ತಿದ್ದರು.
ಹೀಗೆ ನೋಡ್ತಾ ಇರಿ ನಮ್ಮ ಚೈನೆಲ್ ನಿಮಗಾಗಿ ತರುತ್ತೇವೆ ಹೊಸ ಹೊಸ ರೋಚಕ ಇತಿಹಾಸದ ಸುದ್ದಿ ಸಮಾಚಾರಗಳನ್ನು.
ಧನ್ಯವಾದಗಳು.
Негізгі бет ಹಾರಕೂಡ ಶ್ರೀಗಳವರ 60ನೇ ಜನ್ಮೋತ್ಸವ ದಿನದಂದು ಡಾ: ಚೆನ್ನವೀರ ಶಿವಾಚಾರ್ಯರ ಆಶೀರ್ವಚನ
Пікірлер: 14