ಹಾಡಲು ಒಂದೇ ಒಂದು ಅವಕಾಶ ಸಿಗುತ್ತಾ ಎಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ಮುಂದೆ ನಿಂತಿದ್ದ, ಅಲ್ಲಿ ಕೊಡುತ್ತಿದ್ದ ಚಿತ್ರಾನ್ನ ಮೊಸರನ್ನಕ್ಕೆ ಕೈ ಚಾಚಿ ನಿಂತಿದ್ದ ಒಬ್ಬ ಗಾಯಕ, ಅದೇ ಕ್ಷೇತ್ರದಲ್ಲಿ ಇಂದು ತಾನು ಕಾರ್ಯಕ್ರಮ ನೀಡಲು, ತನ್ನ ಸಾವಿರಾರು ಶಿಷ್ಯರಿಗೆ ಕಾರ್ಯಕ್ರಮವನ್ನು ಅದೇ ವೇದಿಕೆಯಲ್ಲಿ ಕೊಡಿಸಲು ಶಕ್ತನಾಗಿರುವ ಹಾಡುಗಾರನ ಕಥೆಯಿದು. ರಾಘವೇಂದ್ರ ಬಿಜಾಡಿಯವರ ಬದುಕಿನ ಕಥೆಯಿದು. ಇರಬೇಕು ಇರುವಂತೆ ತೊರೆದು ಸಾವಿರ ಚಿಂತೆ ಎಂದು ಹಾಡಿ ಲಾಕ್ ಡೌನ್ ನಲ್ಲಿ ಯೂಟ್ಯೂಬ್ ನಲ್ಲಿ ರಾತ್ರೋ ರಾತ್ರಿ ಸ್ಟಾರ್ ಆದ ಈ ಗಾಯಕನ ಹೋರಾಟದ ಬದುಕಿನ ಒಂದು ಅವಲೋಕನ. ನೋಡಿ ಅವರದೇ ಮಾತುಗಳಲ್ಲಿ ಹೇಗಿರುತ್ತೆ. ಅವರ ಬದುಕು
#sionbeyondnews#RaghavendraBeejadi#Irabeku iruvante toredusaayira chinte#ravindrakalakshetra
Негізгі бет ಇರಬೇಕು ಇರುವಂತೆ ತೊರೆದು ಸಾವಿರ ಚಿಂತೆ .. ಎಲ್ಲರಿಗೂ ಸ್ಪೂರ್ತಿ ಗೀತೆ ಹಾಡುಗಾರನ ಹೋರಾಟದ ಬದುಕಿನ ಗೀತೆ - Episode-1
No video
Пікірлер: 45