ಕಂಟಕ, ದೋಷಗಳನ್ನು ಶೀಘ್ರದಲ್ಲಿ ಪರಿಹಾರ ಮಾಡುವ ಶಕ್ತಿಶಾಲಿ ಮಂತ್ರ | Most Powerfull Mahesha Mantra | KANNADA ||
ದೇವರಿಗೇ ದೇವರು ಶಿವ ದೇವರು. ಹಾಗಾಗಿ, ಅವರನ್ನು
ಮಹಾದೇವ ಮತ್ತು ಮಹೇಶ ಎಂದು ಕರೆಯಲಾಗುತ್ತದೆ.
ಮಹೇಶ ದೇವರು ಅತ್ಯಂತ ಕರುಣಾಳು ದೇವರು ಮತ್ತು
ಭಕ್ತರು ಕೇಳಿದ್ದನ್ನು ಅವರು ತಕ್ಷಣ ಕೊಟ್ಟು ಬಿಡುತ್ತಾರೆ.
ಹಾಗಾಗಿ, ಅವರನ್ನು " ಕ್ಷಿಪ್ರ ಪ್ರಸಾದಿ" ಎಂದು
ಕರೆಯಲಾಗುತ್ತದೆ.
ಇಂದು ನಾವು ಕೇಳುತ್ತಿರುವ ಮಂತ್ರದ ಹೆಸರು,
"ಕ್ಷಿಪ್ರ ಪ್ರಸಾದಿ ಮಹೇಶ " ಮಂತ್ರ.
ಈ ತಕ್ಷಣ ಫಲ ಕೊಡುವ ಮಂತ್ರವನ್ನು ಭಕ್ತಿಯಿಂದ
ಪ್ರತಿದಿನ ಕೇಳಿದರೆ, ಪಿತೃ ದೋಷ ಹಾಗೂ ಎಲ್ಲಾ
ರೀತಿಯ ದೋಷಗಳು ಶೀಘ್ರದಲ್ಲಿ ಪರಿಹಾರ
ಆಗುತ್ತವೆ, ಕಂಟಕಗಳು ದೂರವಾಗುತ್ತವೆ ಮತ್ತು
ತೊಂದರೆಗಳು ಬಗೆಹರಿಯುತ್ತವೆ.
ಕ್ಷಿಪ್ರ ಪ್ರಸಾದಿ ಮಹೇಶ ದೇವರ ಈ ಮಂತ್ರವನ್ನು
108 ಬಾರಿ ಭಕ್ತಿಯಿಂದ ಕೇಳಿ ಹಾಗೂ 2
ಕೈಗಳಲ್ಲಿ ಈ ಮುದ್ರೆಯನ್ನು ಹಿಡಿದುಕೊಳ್ಳಿ.
IF YOU LIKE THE VIDEO PLEASE LIKE COMMENT AND SUBSCRIBE MY CHANNEL.
#bhakti
#mantra
#bhaktimantra
#kannada
#ಮಂತ್ರ
#ಕನ್ನಡ
#ಮಹೇಶ
#ಮಹೇಶ್ವರ
#mahesha
#maheshwara
#nagave mahamaya
MANTRA. MAHESHWARA MANTRA
ಮಹೇಶ್ವರ ಮಂತ್ರ
ARTIST. GAURI
ಗೌರಿ
Негізгі бет ಕಂಟಕ, ದೋಷಗಳನ್ನು ಶೀಘ್ರದಲ್ಲಿ ಪರಿಹಾರ ಮಾಡುವ ಶಕ್ತಿಶಾಲಿ ಮಂತ್ರ | Most Powerfull Mahesha Mantra | KANNADA ||
Пікірлер: 54