ಕಲ್ಬುರ್ಗಿ ಜಿಲ್ಲೆ ಆಳಂದ ತಾಲೂಕಿನ ಸುಕ್ಷೇತ್ರ ಯಳಸಂಗಿಯ ಶ್ರೀ ಸಿದ್ದೇಶ್ವರ ಬೆಟ್ಟದಲ್ಲಿ ಅನುಷ್ಠಾನದ ಮಹಾಮಂಗಲೋತ್ಸವ ಕಾರ್ಯಕ್ರಮ
ಲಿಂಗೈಕ್ಯ ಶ್ರೀ ಗುರು ಚನ್ನವೀರ ಮಹಾಶಿವಯೋಗಿಗಳ ಕರ ಸಂಜಾತರಾದ ಅನಂತ ಅನುಷ್ಠಾನ ಮೂರ್ತಿಗಳು ಕೃಷಿ ಋಷಿಗಳು ನಡೆದಾಡುವ ದೇವರೆಂದು ಪ್ರಖ್ಯಾತರಾಗಿರುವ ಶ್ರೀ ಮ.ನಿ.ಪ್ರ.ಸ್ವ ಗುರುಪಾದಲಿಂಗ ಮಹಾ ಶಿವಯೋಗಿಗಳವರ 48 ದಿನಗಳ ಒಂದು ಮಂಡಲ ಪರ್ಯಾಯಂತರ ದಿವ್ಯ ಅನುಷ್ಠಾನದ ಮಹಾ ಮಂಗಲೋತ್ಸವ ಕಾರ್ಯಕ್ರಮವು ಸೆಪ್ಟೆಂಬರ್ 11 2023 ರಂದು ಬೆಳಿಗ್ಗೆ 10 ಗಂಟೆಗೆ ಶ್ರೀ ಸಿದ್ದೇಶ್ವರ ಬೆಟ್ಟದಲ್ಲಿ ನಡೆಯಲಿದೆ ಸರ್ವರಿಗೂ ಆದರದ ಸ್ವಾಗತ.
ಸಕಲ ಸದ್ಭಕ್ತ ಮಂಡಳಿ ಯಳಸಂಗಿ ಮುತ್ಯಾನ್ ಬಬಲಾದ್ ಭವಾನಿ ನಗರ ಕಲ್ಬುರ್ಗಿ ವತಿಯಿಂದ ಸರ್ವರಿಗೂ ಆದರದ ಸ್ವಾಗತ
Негізгі бет ಕಲ್ಬುರ್ಗಿ / ಆಳಂದ /ಸುಕ್ಷೇತ್ರ ಯಳಸಂಗಿಯ ಶ್ರೀ ಸಿದ್ದೇಶ್ವರ ಬೆಟ್ಟದಲ್ಲಿ ಅನುಷ್ಠಾನದ ಮಹಾಮಂಗಲೋತ್ಸವ ಕಾರ್ಯಕ್ರಮ
No video
Пікірлер: 1