2016 ರಲ್ಲಿ ಅಂಕುರಾರ್ಪಣೆಗೈದ ಈ ಪುಣ್ಯಕ್ಷೇತ್ರವು ಅನ್ನದಾನ, ಜ್ಞಾನದಾನ ಒಳಗೊಂಡಂತೆ ಅನೇಕ ಸಮಾಜ ಉಪಯೋಗಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಯಶಸ್ವಿಯಾಗಿ ನೆರವೇರಿಸುತ್ತಾ ಬಂದಿರುವುದು ಶ್ಲಾಘನೀಯವೇ ಸರಿ.
ಕಲ್ಪವೃಕ್ಷ ಫೌಂಡೇಶನ್ ರವರ ಈ ಸತ್ಕಾರ್ಯವು ಅನವರತ ಅನುಷ್ಠಾನಗೊಂಡಿರಲಿ ಎಂದು ತುಂಬು ಹೃದಯದಿಂದ ಹಾರೈಸೋಣ.
ಹಾಗೆಯೇ, ನಮ್ಮ ಕೈಲಾದ ಸಹಾಯವನ್ನೂ ಮಾಡೋಣ.
Негізгі бет ಕಲ್ಪವೃಕ್ಷ ಕ್ಷೇತ್ರ ಶ್ರೀರಾಘವೇಂದ್ರ ಮಠ ಮೈಸೂರು
Пікірлер