ಪ್ರತಿಯೊಬ್ಬ ಕನ್ನಡಿಗನೂ ನೋಡಲೇಬೇಕಾದ ಚಿತ್ರ.ಮಹಾಮಾನವತಾವಾದಿ ಬಸವಣ್ಣ ಲೋಕಕ್ಕೆ ನೀಡಿದ ಕೊಡುಗೆ ಅನನ್ಯ.ಅಪ್ರತಿಮ
@KumaraswamyK-p1l
3 ай бұрын
ಕಾಯಕವೇ ಕೈಲಾಸ ಜೈ ಬಸವಣ್ಣ
@gaddugeshagb8626
4 ай бұрын
ಜಗಜ್ಯೋತಿ ಬಸವೇಶ್ವರ ರು. 🙏🙏
@gajapatil5063
2 жыл бұрын
ಓಂ ಶ್ರೀ ಗುರು ಬಸವ ಲಿಂಗಾಯ ನಮಃ
@manteshhittalamani5754
Жыл бұрын
ಜೈ ವಿಶ್ವಗುರು ಬಸವಣ್ಣ
@darshanc8035
Жыл бұрын
ಜೈ ವೀರಶೈವ ಲೀಗಾಯತ🙏 ಜೈ ಬಸವಣ್ಣ
@rudreshv8371
Жыл бұрын
Can anyone watched in 2023❤❤ all is well . ದಯವೇ ಧರ್ಮದ ಮೂಲವಯ್ಯ❤❤ಶರಣು ಎಂದರೆ ನಿಗಿಸುವನು ಹಸಿವ ಲೋಕದ ಮೂಢನಂಬಿಕೆಗಳನ್ನು ತೊಳೆದು ಹಾಕಿದವನು ನಮ್ಮ ಬಸವ❤❤❤
@sunilkumarhs6481
2 жыл бұрын
ಓಂ ಶ್ರೀ ಗುರು ಬಸವೇಶ್ವರ ಮಹಾರಾಜರಿಗೆ ಜಯವಾಗಲಿ ಜಯವಾಗಲಿ
@user-kj3yw2f
Жыл бұрын
ಜೈ ಬಸವಣ್ಣ. ಅದ್ಬುತ ಸಿನಿಮಾ
@ajayajaysimha6850
3 ай бұрын
ನಮ್ಮ ಕರ್ನಾಟಕದ ಸೂರ್ಯಪುತ್ರ ೨೬೨೪
@shridarasundi2759
Жыл бұрын
🙏🏾🙏🏾🕉🌺ಓಂ ಶ್ರೀ ಜಯ ಗುರು ಬಸವಲಿಂಗೇಶ್ವರ ನಮಃ🌺🌺🕉 🙏🏾🙏🏾🙏🏾
@Sunil-vx6gd
Жыл бұрын
ಕಲ್ಲು ದೇವರು ದೇವರಲ್ಲ ಮಣ್ಣು ದೇವರು ದೇವರಲ್ಲ ಮರದ ದೇವರು ದೇವರಲ್ಲ ಪಂಚಲೋಹದಿಂದ ಮಾಡಿದ ದೇವರು ದೇವರಲ್ಲ ಸೇತುಭಂದ ರಾಮೇಶ್ವರ ಗೋಕರ್ಣ ಕಾಶಿ ಕೇದಾರ ಮೊದಲಾದ ಪುಣ್ಯ ಕ್ಷೇತ್ರಗಳಲ್ಲಿ ಇರುವ ದೇವರು ದೇವರಲ್ಲ ತನ್ನ ತಾನರಿದು ತಾನಾರೆಂದು ತಿಳಿದೆಡೆ ತನಗೆ ತಾನೇ ದೇವ ನೋಡ ಅಪ್ರಮಾಣ ಕೂಡಲಸಂಗಮ ದೇವ! "ವಿಶ್ವಗುರು ಬಸವಣ್ಣ" ಈ ವಚನವನ್ನು ನಾವು ಹೇಗೆ ಅರ್ಥೈಸಿಕೊಳ್ಳಬೇಕು....? ನಾವು ದೇವಾಲಯದಲ್ಲಿ ನೋಡುವುದು ದೇವರಲ್ಲ ಎನ್ನುವುದಾದಲ್ಲಿ ದೇವಾಲಯಗಳಿಗೆ ಹೋಗುವಾಗ ಅಗತ್ಯವಿಲ್ಲ ಪೂಜೆ ಪುನಸ್ಕಾರಾದಿಗಳು ಅಗತ್ಯವಿಲ್ಲ ಎಂದು ಅರ್ಥೈಸಿಕೊಳ್ಳಬೇಕೇ...? ಖಂಡಿತ ಹಾಗಲ್ಲ.... ಭಗವಂತನು ಸಕಲ ಚರಾಚರಗಳಲ್ಲಿಯೂ ಅಡಕವಾಗಿದ್ದಾನೆ. ನಮ್ಮ ನಂಬಿಕೆ ಎಲ್ಲಿ ಹೆಚ್ಚು ಕ್ರಿಯಾಶೀಲವಾಗಿರುತ್ತದೆಯೋ ಅಥವಾ ಯಾವುದನ್ನು ಭಗವಂತನೆಂದು ನಾವು ಹೆಚ್ಚು ನಂಬುತ್ತೇವೆಯೋ (ದೇವಾಲಯದ ಮೂರ್ತಿಗಳಲ್ಲಿ) ಅಲ್ಲಿ ಇನ್ನು ಹೆಚ್ಚು ಆ ವಿಶ್ವಶಕ್ತಿ ಕ್ರಿಯಾಶೀಲವಾಗಿರುತ್ತದೆ ನಮ್ಮ ನಂಬಿಕೆಗಳಿಗೆ ಸ್ಪಂದಿಸುತ್ತದೆ. ಆದರೆ ಆ ನಂಬಿಕೆ ಉಂಟಾಗುವುದೆಲ್ಲಿ ನಮ್ಮಲ್ಲಿ. ಹಾಗಾಗಿ ಮೊದಲು ನಮ್ಮಲ್ಲಿ ಭಗವಂತನಿರುವನೆಂಬ ಸಂಪೂರ್ಣ ನಂಬಿಕೆ ಇರಬೇಕು. ಈ ನಂಬಿಕೆಯೇ ದೇವರು. ಅವನು ನಮ್ಮೊಳಗೆ ಇದ್ದಾನೆ ಅವನನ್ನು ನಾವು ಮೊದಲು ಕಂಡುಕೊಂಡರೆ ಅವನು ಎಲ್ಲೆಲ್ಲಿಯೂ ಕಾಣುತ್ತಾನೆ. ಹಾಗಿಲ್ಲದೆ ನಮ್ಮಲ್ಲಿ ನಂಬಿಕೆ ಇಲ್ಲದಿದ್ದಲ್ಲಿ ದೇವಾಲಯದ ಮೂರ್ತಿಗಳೆಲ್ಲ ಕೇವಲ ಮಣ್ಣು, ಮರ, ಕಲ್ಲುಗಳ ಶಿಲೆಗಳಷ್ಟೇ.. ಇಲ್ಲಿ ಬಸವಣ್ಣನವರಿಗೆ ಆದ "ಅಹಂ ಭ್ರಮ್ಹಾ ಸ್ಮಿ" ಅನುಭವನ್ನು ವಚನ ರೂಪದಲ್ಲಿ ಹೇಳಿದ್ದಾರೆ ಅಷ್ಟೇ. ಆದಿಶಂಕರಾಚಾರ್ಯರು ಬೋಧಿಸಿದ ತತ್ವವನ್ನೇ ಇಲ್ಲಿ ಅವರು ಹೇಳಿರುವುದು. ವಿಗ್ರಹ ದೇವಾಲಯ ಇವು ಸಾಂಕೇತಿಕ. ಮಾನವನಿಗೆ ಒಂದು ಹಂತದವರೆಗೆ ಇವು ತುಂಬಾ ಅವಶ್ಯಕ. ಇದನ್ನೇ ಆದಿ ಶಂಕರಾಚಾರ್ಯರು ಅಹಂ ಬ್ರಹ್ಮಾಸ್ಮಿ ಅಂತ ಹೇಳಿದ್ದು. ಇದೆ "ಅದ್ವೈತ" ಸಿದ್ಧಾಂತ. ಭಗವದ್ಗೀತೆ ಯಲ್ಲಿ ಶ್ರೀ ಕೃಷ್ಣನೇ ಹೇಳಿರುವಂತೆ, ಭಗವಂತನು ಪ್ರತಿಯೊಂದು ಜೀವಿಯ ಹೃದ್ದಯದಲ್ಲಿದ್ದಾನೆ. ಅವನನ್ನು ಅಲ್ಲಿ ಕಂಡರೆ ಮತ್ತೆ ಎಲ್ಲೆಲ್ಲೂ ಕಂಡಾನು. ಅಲ್ಲಿ (ಹೃದಯದಲ್ಲಿ) ಕಾಣಲಾಗದಿದ್ದರೆ ಮತ್ತೆಲ್ಲೂ ಕಾಣಲಾಗದು. ಮನಸ್ಸಿನಂತೆ ಮಾಧವ. ಅವ ನಮ್ಮೊಳಗೆ ಇರುವವರೆಗೆ ನಾವು 'ಶಿವ'. ಅವ ನಮ್ಮೊಂದಿಗೆ ಕಳಚಿಕೊಂಡಾಗ ನಾವು 'ಶವ.' ಅವ ಎಲ್ಲೆಲ್ಲೂ ಇದ್ದಾನೆ ಎಂದ ಮೇಲೆ, ಅಣು ರೇಣು, ತೃಣ ,ಕಾಷ್ಠ ಗಳಲ್ಲೂ ಇದ್ದಾನೆ. ಮಣ್ಣು, ನೀರು, ಗಾಳಿ, ಕಲ್ಲು, ಸಣ್ಣ ಮತ್ತು ಕಣ್ಣಿಗೆ ಕಾಣದ ಜೀವಿಗಳಿಂದ ಹಿಡಿದು ಬೃಹತ್ತಿನವರೆಗೂ,( ಅಣುರೋ ಅಣಿಯಾನ್, ಮಹತೋ ಮಹೀಯ ಎನ್ನುವ ಹಾಗೆ) ಅವನಿಲ್ಲದೆಡೆಯಿಲ್ಲ, ಆವನಿಲ್ಲದೇ ಏನೂ ಇಲ್ಲ.. ಅವನು ಎಲ್ಲೆಡೆ ಇದ್ದಾನೆ ಎಂದರೆ ದೇವಸ್ಥಾನದಲ್ಲೂ ಇದ್ದಾನೆ.. ಇಲ್ಲಿ. ನೆನಪಿಡ ಬೇಕಾದುದುದೆಂದರೆ, ಇಡೀ ಜಗವೇ ('ಜ'ನಿಸುವ ಮತ್ತು 'ಗ'ತಿಸುವ) ದೇವರ ಆಸ್ಥಾನ. ಅವನ ಆಸ್ಥಾನದಲ್ಲಿ ನಾವು ಕಟ್ಟಡ ಕಟ್ಟಿ, ಮನೆ ಮಾಡಿದ್ದೇವೆ ..ಏನೇನೋ ಮಾಡಿದ್ದೇವೆ.. ಅವನ ಆಸ್ಥಾನದಲ್ಲಿ ಅವನಿಗೆ ಗುಡಿ ಕಟ್ಟಿ ದೇವಸ್ಥಾನ ಎನ್ನುತ್ತಿದ್ದೇವೆ.. ಎಲ್ಲವೂ ಅವನ ಆಸ್ಥಾನವೇ ಎಂಬ ಅರಿವು ನಮ್ಮದಾಗಲಿ... ಎಲ್ಲಕ್ಕೂ ಹೆಚ್ಚಾಗಿ, ಕಾಣುವ ಕಣ್ಣಿದ್ದವಗೆ ಎಲ್ಲೆಲ್ಲೂ ಕಂಡಾನು, ದಿಲ್ಲಲ್ಲೂ ಕಂಡಾನು,(dil) ಹಿಲ್ಲಲ್ಲೂ (hill) ಕಂಡಾನು..ಹಾಗಾಗ ಬೇಕಾದರೆ ಅವನ ಜೊತೆಗೇ ನಾವು ಸದಾ ನಿಲ್ಲ ಬೇಕು ..ನಿಲ್ (nil) ಆಗಬೇಕು.. ಅವರವರ ಭಾವಕ್ಕೆ..ಅವರವರ ಭಕುತಿಗೆ. ಅಳೆಯುವವರ ಮನಸ್ಥಿತಿಗೆ ತಕ್ಕಂತೆ 'ಅವನು' ಸೇರು, ಪಾವು, ಚಟಾಕು ಏನಾದರೂ ಆದಾನು..ತುಂಬಿಸಿ ಕೊಳ್ಳುವವರ ಭಾವಕ್ಕೆ ಬಿಟ್ಟದ್ದು... ಏನೇ ಆಗಲಿ...ಅವನಿದ್ದಾನೆ ಎಂಬ ಅರಿವು ಆರದಿರಲಿ ಅಷ್ಟೇ... ಮನ ಮಂದಿರದಲ್ಲಿ ಮಾಧವನನ್ನು ಕಾಣಲಾಗದವ ದೇವಮಂದಿರದಲ್ಲಿ ದೇವರನ್ನು ಕಾಣಲಾರ ಎಂಬುದೇ ಬಸವಣ್ಣನವರ ನುಡಿ..ಇದನ್ನೇ ವೇದ, ಪುರಣಾ, ಗೀತೆ ಗಳಲ್ಲಿ ನಮ್ಮ ಗುರು ಪರಂಪರೆ ಹೇಳಿದ್ದು..ಏಲ್ಲರೂ ಹೇಳಿದ್ದು ಸರಿಯೇ.. ಆಯಾ ಕಾಲ ಘಟ್ಟಕ್ಕೆ ಅದದು ಸರಿಯಾಗಿತ್ತು... ಯಾವುದು ಸರಿ ಎಂಬುದು ಆ ದೇವನಿಗೆ ಮಾತ್ರ ಗೊತ್ತು ಮತ್ತು ಆ ದೇವನನ್ನು ಗೊತ್ತು ಮಾಡಿ ಕೊಂಡವರಿಗೆ ಮಾತ್ರ ಗೊತ್ತು.. ವಿವಾದಕ್ಕೆಡೆ ಕೊಡದೇ ಅವನನ್ನು ನಾವೂ ಗೊತ್ತು ಮಾಡಿಕೊಳ್ಳುವಲ್ಲಿ ಸಾಧನೆ ಮಾಡುವ. ಇದನ್ನೇ ಶಂಕರರು ಅಹಂ ಬ್ರಹ್ಮಾಸ್ಮಿ ಅಂತ "ಅದ್ವೈತ" ಸಿದ್ಧಾಂತದ ಮೂಲಕ ನಮಗೆಲ್ಲ ತಿಳಿಸಿದರು. ಇದು ಥಿಯೊಸೊಫಿಯ ಮೂಲ ತತ್ತ್ವ. ಅದನ್ನೇ ನಮ್ಮ ಸಾಧು, ಸಂತರು, ವಚನಕಾರರು, ಅಲ್ಲಮ ಪ್ರಭುಗಳು..ಭಗವದ್ಗೀತೆ ..ಎಲ್ಲ ಕಡೆ ಸಾರಿರುವುದು. ಭಾಗವತ ಶಾಸ್ತ್ರ ಕೂಡ ಥಿಯೊಸೊಫಿಯ ಹಿನ್ನೆಲೆಯಲ್ಲಿ ಅತ್ಯಂತ ಆಪ್ತವಾಗುತ್ತದೆ. ಹೀಗೆ ಬಸವಣ್ಣನವರು ಕೂಡ ವೇದ ಉಪನಿಷತ್ತುಗಳಲ್ಲಿ ಹೇಳಿರುವ ಧರ್ಮ ಮತ್ತು ಆಧ್ಯಾತ್ಮಿಕ ವಿಚಾರಗಳನ್ನು ಅತ್ಯಂತ ಸರಳವಾಗಿ ಕನ್ನಡದಲ್ಲಿ ವಚನಗಳ ಮೂಲಕ ನಮ್ಮ ಮುಂದೆ ಇಟ್ಟು ಜಾತಿ ಭೇದ ಭಾವಗಳನ್ನು ಅಳಿಸಲು ಶ್ರಮಿಸಿದರು. ಆದರೆ ಇಂದು ಅವರನ್ನೇ ಪ್ರತ್ಯೇಕ ಧರ್ಮದವರನ್ನಾಗಿಸಲು ಹೊರಟಿದ್ದಾರೆ. ಸಂಗ್ರಹಿಸಿದ ಸಂದೇಶ. 🙏🏻 ಗುರುಭ್ಯೋ ನಮಃ 🙏'ಶಿವ ರಾಮ ಕೃಷ್ಣಾರ್ಪಣೆ'🙏
@suhas.shivu18
7 ай бұрын
ಸತ್ಯ ಅವರು ಎಲ್ಲರು ಒಂದೇ ಧರ್ಮ ಎಂದರು ಆದರೆ ಜನ ಅವರನ್ನ ಪ್ರತ್ಯೇಕ ಧರ್ಮ ಮಾಡಲು ಹೊರಟಿದ್ದಾರೆ
@shivahiremath3906
6 ай бұрын
Har har Mahadev 🙇🚩
@mallikarjun92120
Жыл бұрын
ಈ ಚಲನಚಿತ್ರವನ್ನು ಇಂಗ್ಲಿಷ್, ಹಿಂದಿ, ಇತರ ಅಂತಾರಾಷ್ಟ್ರೀಯ ಭಾಷೆಯಲ್ಲಿ ಡಬ್ಬಿಂಗ್ ಮಾಡುವ ಅವಶ್ಯಕತೆ ಇದೆ. ಇದರಿಂದ ಜಗತ್ತು ಬಸವ ಧರ್ಮದ ಬಗ್ಗೆ ತಿಳಿಯಲು ಸಹಾಯವಾಗುತ್ತದೆ.
@manjumanjesh.1482
3 жыл бұрын
ಓಂ ಶ್ರೀ ಗುರುಬಸವಲಿಂಗಾಯ ನಮಃ
@sanjeevanagoli9118
3 жыл бұрын
Jai guru basava
@shivamahesh3114
2 жыл бұрын
Proud to be lingayath..🙏🙏🙏
@sagars8833
3 жыл бұрын
Om Shree Guru Basav lingaya namaha proud to be lingayat🙏
@poojaprb4153
2 жыл бұрын
Same
@sagars8833
2 жыл бұрын
@@poojaprb4153 ok
@megharajangadiangadi3264
Жыл бұрын
ಆದ್ರೂ ಬಸವಣ್ಣನವರು ಜಾತಿ ಜಾತಿ ಎನ್ನದಿರಿ ಅಂತ ಹೇಳಿದ್ದಾರೆ ಮತ್ತ ನೀನು , proud to be ಲಿಂಗಾಯತ ಅಂತ ಹೇಳುತ್ತೀಯಲ್ಲೋ ತಮ್ಮ ನೀನು ಹೇಗೆ ಅವರ ಭಕ್ತ ಆಗ್ತೀಯಾ ಮೊದಲು ಜಾತಿ ಜಾತಿ ಎನ್ನುವುದು ಬಿಡು ಅವರ ತತ್ವಗಳನ್ನು ಪಾಲಿಸು 😇😇😇😇
@sagars8833
Жыл бұрын
@@megharajangadiangadi3264 ಹೆಮ್ಮೆ(PROUD) ಎನ್ನುವುದು ಪದಕ್ಕೆ ಹಿರಿಮೆಯನ್ನು ತಂದುಕೊಡುತ್ತದೆ ವಿನಹ ಅಹಂಕಾರದ ಪದವಲ್ಲ ,ನಾನು ಲಿಂಗಾಯತ ಆಗಿದ್ದಕ್ಕೆ ಹೆಮ್ಮೆಯಿದೆ ಹೊರತು ಆ ಜಾತಿಯವನು ಎಂಬ ಅಹಂಕಾರವಲ ಜಾತಿವ್ಯವಸ್ಥೆಯಲ್ಲಿ 12ನೇ ಶತಮಾನದ ಮುಂಚೆ ಕೀಳಾಗಿ ಕಂಡ ನಮಃ ಪೂರ್ವಜರಿಗೆ ಸಂಸ್ಕಾರ ನೀಡಿ ಶರಣರನ್ನ ಮಾಡಿ ಇಂದು ಹೆಮ್ಮರವಾಗಿ ಬೆಳೆದ ಬಸವಣ್ಣನ ಧರ್ಮದ ಬಗ್ಗೆ ಹೆಮ್ಮೆ ಇದೆ ಅಷ್ಟೇ
@KokatanoorKokatanoor
Жыл бұрын
Om sree guru basav lingaay namah
@vasanthkumarm3765
Жыл бұрын
Basavanna is the first social reformer of the world om Namha shivaya 🙏
@Sunil-vx6gd
Жыл бұрын
ಕಲ್ಲು ದೇವರು ದೇವರಲ್ಲ ಮಣ್ಣು ದೇವರು ದೇವರಲ್ಲ ಮರದ ದೇವರು ದೇವರಲ್ಲ ಪಂಚಲೋಹದಿಂದ ಮಾಡಿದ ದೇವರು ದೇವರಲ್ಲ ಸೇತುಭಂದ ರಾಮೇಶ್ವರ ಗೋಕರ್ಣ ಕಾಶಿ ಕೇದಾರ ಮೊದಲಾದ ಪುಣ್ಯ ಕ್ಷೇತ್ರಗಳಲ್ಲಿ ಇರುವ ದೇವರು ದೇವರಲ್ಲ ತನ್ನ ತಾನರಿದು ತಾನಾರೆಂದು ತಿಳಿದೆಡೆ ತನಗೆ ತಾನೇ ದೇವ ನೋಡ ಅಪ್ರಮಾಣ ಕೂಡಲಸಂಗಮ ದೇವ! "ವಿಶ್ವಗುರು ಬಸವಣ್ಣ" ಈ ವಚನವನ್ನು ನಾವು ಹೇಗೆ ಅರ್ಥೈಸಿಕೊಳ್ಳಬೇಕು....? ನಾವು ದೇವಾಲಯದಲ್ಲಿ ನೋಡುವುದು ದೇವರಲ್ಲ ಎನ್ನುವುದಾದಲ್ಲಿ ದೇವಾಲಯಗಳಿಗೆ ಹೋಗುವಾಗ ಅಗತ್ಯವಿಲ್ಲ ಪೂಜೆ ಪುನಸ್ಕಾರಾದಿಗಳು ಅಗತ್ಯವಿಲ್ಲ ಎಂದು ಅರ್ಥೈಸಿಕೊಳ್ಳಬೇಕೇ...? ಖಂಡಿತ ಹಾಗಲ್ಲ.... ಭಗವಂತನು ಸಕಲ ಚರಾಚರಗಳಲ್ಲಿಯೂ ಅಡಕವಾಗಿದ್ದಾನೆ. ನಮ್ಮ ನಂಬಿಕೆ ಎಲ್ಲಿ ಹೆಚ್ಚು ಕ್ರಿಯಾಶೀಲವಾಗಿರುತ್ತದೆಯೋ ಅಥವಾ ಯಾವುದನ್ನು ಭಗವಂತನೆಂದು ನಾವು ಹೆಚ್ಚು ನಂಬುತ್ತೇವೆಯೋ (ದೇವಾಲಯದ ಮೂರ್ತಿಗಳಲ್ಲಿ) ಅಲ್ಲಿ ಇನ್ನು ಹೆಚ್ಚು ಆ ವಿಶ್ವಶಕ್ತಿ ಕ್ರಿಯಾಶೀಲವಾಗಿರುತ್ತದೆ ನಮ್ಮ ನಂಬಿಕೆಗಳಿಗೆ ಸ್ಪಂದಿಸುತ್ತದೆ. ಆದರೆ ಆ ನಂಬಿಕೆ ಉಂಟಾಗುವುದೆಲ್ಲಿ ನಮ್ಮಲ್ಲಿ. ಹಾಗಾಗಿ ಮೊದಲು ನಮ್ಮಲ್ಲಿ ಭಗವಂತನಿರುವನೆಂಬ ಸಂಪೂರ್ಣ ನಂಬಿಕೆ ಇರಬೇಕು. ಈ ನಂಬಿಕೆಯೇ ದೇವರು. ಅವನು ನಮ್ಮೊಳಗೆ ಇದ್ದಾನೆ ಅವನನ್ನು ನಾವು ಮೊದಲು ಕಂಡುಕೊಂಡರೆ ಅವನು ಎಲ್ಲೆಲ್ಲಿಯೂ ಕಾಣುತ್ತಾನೆ. ಹಾಗಿಲ್ಲದೆ ನಮ್ಮಲ್ಲಿ ನಂಬಿಕೆ ಇಲ್ಲದಿದ್ದಲ್ಲಿ ದೇವಾಲಯದ ಮೂರ್ತಿಗಳೆಲ್ಲ ಕೇವಲ ಮಣ್ಣು, ಮರ, ಕಲ್ಲುಗಳ ಶಿಲೆಗಳಷ್ಟೇ.. ಇಲ್ಲಿ ಬಸವಣ್ಣನವರಿಗೆ ಆದ "ಅಹಂ ಭ್ರಮ್ಹಾ ಸ್ಮಿ" ಅನುಭವನ್ನು ವಚನ ರೂಪದಲ್ಲಿ ಹೇಳಿದ್ದಾರೆ ಅಷ್ಟೇ. ಆದಿಶಂಕರಾಚಾರ್ಯರು ಬೋಧಿಸಿದ ತತ್ವವನ್ನೇ ಇಲ್ಲಿ ಅವರು ಹೇಳಿರುವುದು. ವಿಗ್ರಹ ದೇವಾಲಯ ಇವು ಸಾಂಕೇತಿಕ. ಮಾನವನಿಗೆ ಒಂದು ಹಂತದವರೆಗೆ ಇವು ತುಂಬಾ ಅವಶ್ಯಕ. ಇದನ್ನೇ ಆದಿ ಶಂಕರಾಚಾರ್ಯರು ಅಹಂ ಬ್ರಹ್ಮಾಸ್ಮಿ ಅಂತ ಹೇಳಿದ್ದು. ಇದೆ "ಅದ್ವೈತ" ಸಿದ್ಧಾಂತ. ಭಗವದ್ಗೀತೆ ಯಲ್ಲಿ ಶ್ರೀ ಕೃಷ್ಣನೇ ಹೇಳಿರುವಂತೆ, ಭಗವಂತನು ಪ್ರತಿಯೊಂದು ಜೀವಿಯ ಹೃದ್ದಯದಲ್ಲಿದ್ದಾನೆ. ಅವನನ್ನು ಅಲ್ಲಿ ಕಂಡರೆ ಮತ್ತೆ ಎಲ್ಲೆಲ್ಲೂ ಕಂಡಾನು. ಅಲ್ಲಿ (ಹೃದಯದಲ್ಲಿ) ಕಾಣಲಾಗದಿದ್ದರೆ ಮತ್ತೆಲ್ಲೂ ಕಾಣಲಾಗದು. ಮನಸ್ಸಿನಂತೆ ಮಾಧವ. ಅವ ನಮ್ಮೊಳಗೆ ಇರುವವರೆಗೆ ನಾವು 'ಶಿವ'. ಅವ ನಮ್ಮೊಂದಿಗೆ ಕಳಚಿಕೊಂಡಾಗ ನಾವು 'ಶವ.' ಅವ ಎಲ್ಲೆಲ್ಲೂ ಇದ್ದಾನೆ ಎಂದ ಮೇಲೆ, ಅಣು ರೇಣು, ತೃಣ ,ಕಾಷ್ಠ ಗಳಲ್ಲೂ ಇದ್ದಾನೆ. ಮಣ್ಣು, ನೀರು, ಗಾಳಿ, ಕಲ್ಲು, ಸಣ್ಣ ಮತ್ತು ಕಣ್ಣಿಗೆ ಕಾಣದ ಜೀವಿಗಳಿಂದ ಹಿಡಿದು ಬೃಹತ್ತಿನವರೆಗೂ,( ಅಣುರೋ ಅಣಿಯಾನ್, ಮಹತೋ ಮಹೀಯ ಎನ್ನುವ ಹಾಗೆ) ಅವನಿಲ್ಲದೆಡೆಯಿಲ್ಲ, ಆವನಿಲ್ಲದೇ ಏನೂ ಇಲ್ಲ.. ಅವನು ಎಲ್ಲೆಡೆ ಇದ್ದಾನೆ ಎಂದರೆ ದೇವಸ್ಥಾನದಲ್ಲೂ ಇದ್ದಾನೆ.. ಇಲ್ಲಿ. ನೆನಪಿಡ ಬೇಕಾದುದುದೆಂದರೆ, ಇಡೀ ಜಗವೇ ('ಜ'ನಿಸುವ ಮತ್ತು 'ಗ'ತಿಸುವ) ದೇವರ ಆಸ್ಥಾನ. ಅವನ ಆಸ್ಥಾನದಲ್ಲಿ ನಾವು ಕಟ್ಟಡ ಕಟ್ಟಿ, ಮನೆ ಮಾಡಿದ್ದೇವೆ ..ಏನೇನೋ ಮಾಡಿದ್ದೇವೆ.. ಅವನ ಆಸ್ಥಾನದಲ್ಲಿ ಅವನಿಗೆ ಗುಡಿ ಕಟ್ಟಿ ದೇವಸ್ಥಾನ ಎನ್ನುತ್ತಿದ್ದೇವೆ.. ಎಲ್ಲವೂ ಅವನ ಆಸ್ಥಾನವೇ ಎಂಬ ಅರಿವು ನಮ್ಮದಾಗಲಿ... ಎಲ್ಲಕ್ಕೂ ಹೆಚ್ಚಾಗಿ, ಕಾಣುವ ಕಣ್ಣಿದ್ದವಗೆ ಎಲ್ಲೆಲ್ಲೂ ಕಂಡಾನು, ದಿಲ್ಲಲ್ಲೂ ಕಂಡಾನು,(dil) ಹಿಲ್ಲಲ್ಲೂ (hill) ಕಂಡಾನು..ಹಾಗಾಗ ಬೇಕಾದರೆ ಅವನ ಜೊತೆಗೇ ನಾವು ಸದಾ ನಿಲ್ಲ ಬೇಕು ..ನಿಲ್ (nil) ಆಗಬೇಕು.. ಅವರವರ ಭಾವಕ್ಕೆ..ಅವರವರ ಭಕುತಿಗೆ. ಅಳೆಯುವವರ ಮನಸ್ಥಿತಿಗೆ ತಕ್ಕಂತೆ 'ಅವನು' ಸೇರು, ಪಾವು, ಚಟಾಕು ಏನಾದರೂ ಆದಾನು..ತುಂಬಿಸಿ ಕೊಳ್ಳುವವರ ಭಾವಕ್ಕೆ ಬಿಟ್ಟದ್ದು... ಏನೇ ಆಗಲಿ...ಅವನಿದ್ದಾನೆ ಎಂಬ ಅರಿವು ಆರದಿರಲಿ ಅಷ್ಟೇ... ಮನ ಮಂದಿರದಲ್ಲಿ ಮಾಧವನನ್ನು ಕಾಣಲಾಗದವ ದೇವಮಂದಿರದಲ್ಲಿ ದೇವರನ್ನು ಕಾಣಲಾರ ಎಂಬುದೇ ಬಸವಣ್ಣನವರ ನುಡಿ..ಇದನ್ನೇ ವೇದ, ಪುರಣಾ, ಗೀತೆ ಗಳಲ್ಲಿ ನಮ್ಮ ಗುರು ಪರಂಪರೆ ಹೇಳಿದ್ದು..ಏಲ್ಲರೂ ಹೇಳಿದ್ದು ಸರಿಯೇ.. ಆಯಾ ಕಾಲ ಘಟ್ಟಕ್ಕೆ ಅದದು ಸರಿಯಾಗಿತ್ತು... ಯಾವುದು ಸರಿ ಎಂಬುದು ಆ ದೇವನಿಗೆ ಮಾತ್ರ ಗೊತ್ತು ಮತ್ತು ಆ ದೇವನನ್ನು ಗೊತ್ತು ಮಾಡಿ ಕೊಂಡವರಿಗೆ ಮಾತ್ರ ಗೊತ್ತು.. ವಿವಾದಕ್ಕೆಡೆ ಕೊಡದೇ ಅವನನ್ನು ನಾವೂ ಗೊತ್ತು ಮಾಡಿಕೊಳ್ಳುವಲ್ಲಿ ಸಾಧನೆ ಮಾಡುವ. ಇದನ್ನೇ ಶಂಕರರು ಅಹಂ ಬ್ರಹ್ಮಾಸ್ಮಿ ಅಂತ "ಅದ್ವೈತ" ಸಿದ್ಧಾಂತದ ಮೂಲಕ ನಮಗೆಲ್ಲ ತಿಳಿಸಿದರು. ಇದು ಥಿಯೊಸೊಫಿಯ ಮೂಲ ತತ್ತ್ವ. ಅದನ್ನೇ ನಮ್ಮ ಸಾಧು, ಸಂತರು, ವಚನಕಾರರು, ಅಲ್ಲಮ ಪ್ರಭುಗಳು..ಭಗವದ್ಗೀತೆ ..ಎಲ್ಲ ಕಡೆ ಸಾರಿರುವುದು. ಭಾಗವತ ಶಾಸ್ತ್ರ ಕೂಡ ಥಿಯೊಸೊಫಿಯ ಹಿನ್ನೆಲೆಯಲ್ಲಿ ಅತ್ಯಂತ ಆಪ್ತವಾಗುತ್ತದೆ. ಹೀಗೆ ಬಸವಣ್ಣನವರು ಕೂಡ ವೇದ ಉಪನಿಷತ್ತುಗಳಲ್ಲಿ ಹೇಳಿರುವ ಧರ್ಮ ಮತ್ತು ಆಧ್ಯಾತ್ಮಿಕ ವಿಚಾರಗಳನ್ನು ಅತ್ಯಂತ ಸರಳವಾಗಿ ಕನ್ನಡದಲ್ಲಿ ವಚನಗಳ ಮೂಲಕ ನಮ್ಮ ಮುಂದೆ ಇಟ್ಟು ಜಾತಿ ಭೇದ ಭಾವಗಳನ್ನು ಅಳಿಸಲು ಶ್ರಮಿಸಿದರು. ಆದರೆ ಇಂದು ಅವರನ್ನೇ ಪ್ರತ್ಯೇಕ ಧರ್ಮದವರನ್ನಾಗಿಸಲು ಹೊರಟಿದ್ದಾರೆ. ಸಂಗ್ರಹಿಸಿದ ಸಂದೇಶ. 🙏🏻 ಗುರುಭ್ಯೋ ನಮಃ 🙏'ಶಿವ ರಾಮ ಕೃಷ್ಣಾರ್ಪಣೆ'🙏
@rgeevika9274
Жыл бұрын
great movie.. helps to know about basavanna, lots of respect for basavanna..
@rangaswamyrangaswamy7954
10 ай бұрын
ಬಸವಣ್ಣನವರು ಯಾವುದೇ ಜಾತಿ ಭೇದ ಮಾಡುತ್ತಿರಲಿಲ್ಲ
@Mohank-vq1sq
Жыл бұрын
ಓಂ ಶ್ರೀ ಗುರು ಬಸವಣ್ಣ ನವರಿಗೆ ಶರಣು ಶರಣಾರ್ಥಿ🙏🙏🙏🙏🙏 ನಿಮ್ಮ ಆಶೀರ್ವಾದ ಸದಾ ಜನರ ಮೇಲಿರಲಿ
@pushpaekbote2519
Жыл бұрын
Verefine
@pushpaekbote2519
Жыл бұрын
Momshant
@pushpaekbote2519
Жыл бұрын
Momshant
@hananavvachalawadi9735
Жыл бұрын
ppl kattimani.mardr.newz r going
@irannahittanagi2899
Жыл бұрын
@@pushpaekbote2519 in wa
@shivakumarams2112
Жыл бұрын
ನಿಜವಾದ ಭಗವಂತ ಬಸವಣ್ಣ
@shivadharma8959
2 жыл бұрын
Lingayitsm is a way of life. Not a caste or religion. One God and its your work through which you worship the god🙏
@manjunathhmanju2797
Жыл бұрын
❤️
@ravishankarng12
Жыл бұрын
Om Shree Gurubasava lingayanamaha🔯
@rambopeace856
4 жыл бұрын
ಜೈ ಕನಕ ಜೈ ಬಸವ
@josephbadiger3331
9 ай бұрын
Good equality is society fundamental human rule.
@rammadiwal195
4 жыл бұрын
Super Message thank u so much director sir
@rahulrock-gn1yn
Жыл бұрын
Jai bheem...jai basava✊
@basavarajbailapur625
4 жыл бұрын
Super I like .basavanna
@kicchasunilhullur7455
Жыл бұрын
ಪ್ರೌಢ ಟು ಬಿ ಎ ಲಿಂಗಾಯತ ಅಂತ ಕಾಮೆಂಟ್ ಹಾಕಿದಿರಿಲ್ಲ. ತಪ್ಪು ಪ್ರೌಢ ಟೂ ಬಿ ಎ ಇಂಡಿಯನ್ ಅಂತ ಹಾಕಿ ಏಕೆ ಅಂದ್ರೆ ಇದೆ ಜಾತಿ ಧರ್ಮ ಬೇಡ ಅಂತ ಹೇಳಿದು ಬಸವಣ್ಣ
@panther5362
2 жыл бұрын
Om shree guru basava lingaya namah 🙏❤️
@ganeshn8180
4 жыл бұрын
👌🌹🌹 ಓಂ ಶ್ರೀ ಗುರುಬಸವ ಲಿಂಗಾಯ ನಮಃ
@hanumeshkerekodi50
Жыл бұрын
ಓಂ ಶ್ರೀ ಗುರುಬಸವ ಲಿಂಗೇಶ್ವರ ನಮಃ 🕉️🕉️🕉️🕉️🕉️🕉️🕉️🕉️🕉️🕉️🕉️🌼🌼🌼 🙏🙏
@parmeshs5958
Жыл бұрын
ಓಂ ಗುರು ಬಸವಲಿಂಗಾಯ ಕಳಿಸಿದವರು ಎಸ್ ಪರಮೇಶ್ವರ್ ಬಾಣಸಿಗರು ಬಸವೇಶ್ವರ ನಮಸ್ಕಾರಗಳು ನಮ್ಮ ವರುನ್ ನಾಗಲಾಪುರ ರವಿತೇಜ ಗಗನ ಚಂದು ಕಳಿಸಿದವರು ಈಶ್ವರ
@parmeshs5958
Жыл бұрын
ಎಸ್ ಪಾರ್ವತಿ ಬಸವೇಶ್ವರ ನಮಸ್ಕಾರಗಳು??
@genuineisrare8020
Жыл бұрын
Brahmandev basavana 🕉️🙏💛📿
@ravirajgowdru456
3 ай бұрын
🙏 ಶ್ರೀ ಬಸವೇಶ್ವರ ಮಹಾರಾಜ ಕೀ ಜೈ
@nagarajanagaraja878
2 жыл бұрын
Heart touching film🙏🙏⭐⭐⭐
@lingaraj.l8256
2 жыл бұрын
Jai basavanna jai ಹಿಂದೂ
@shivanandnagashetty9752
Жыл бұрын
ಸೂಪರ್ ಸೂಪರ್ ಒಳ್ಳೆ ಸಿನಿಮಾ 🙏🙏
@ramsanjeevgowda9599
2 жыл бұрын
ಜಗಜ್ಜ್ಯೋತಿ ಬಸವೇಶ್ವರು- ಇಡೀ ಜಗತ್ತಿಗೆ ಜ್ಯೋತಿ...... 🙏🙏🙏
@lingarajhugarramanalhugar2942
2 жыл бұрын
ಜೈ ಗುರು ಬಸವ
@aaki4214
2 жыл бұрын
Shree guru Basavalinga namah
@balasahebraddy6509
2 жыл бұрын
Om Namah Shivay
@sudhakarsudhakar529
3 жыл бұрын
Basavanna discriminated caste system but lingayat people are filled with caste system. S this respectful to him
@blacknighterr
3 жыл бұрын
They want SC status now, biggest joke
@daraneeshaht8803
2 жыл бұрын
@@blacknighterr 6 ,t
@rahulh5911
2 жыл бұрын
@@blacknighterr lol ur SC ST people also follow castism... don't blabber
@user-iz2os7jc1c
Жыл бұрын
🙏🙏🙏
@ashac1046
3 жыл бұрын
Basavanna is god thank you direktor for this picture 🙏🙏👌🥇Om namah shivaya 🙏🙏
@sannaaajjayya2584
3 жыл бұрын
ಕನ್ನಡ ಪದಗಳನ್ನು ಬರೆಯುವುದು ತುಂಬಾ ತುಂಬಾ ಉತ್ತಮ
@arunkumarcv4847
4 жыл бұрын
ಶರಣು ಶರಣಾರ್ಥಿ
@Bhagyesh007
Ай бұрын
Shri Guru Basavalingay namah..
@akashmetagudd8963
4 жыл бұрын
Jai basavanna
@advocatebhimanagouda
4 жыл бұрын
ಅರ್ಥಪೂರ್ಣ ಮೂವೀಸ್
@gurulingappahogtapur6185
2 жыл бұрын
೪೦ವಷ೯ಗಳ ಹಿಂದಿನ ಈ ಚಲನಚಿತ್ರ ಇಂದಿಗೂ ಸಹ ಒಂದು ಒಳ್ಳೆಯ ಚಿತ್ರ ವಾಗಿದೆ.
@poojaprb4153
2 жыл бұрын
Jai jai basavanna 😊
@AnandSultanpur-jj2bw
2 ай бұрын
ವಿಶ್ವ ಗುರು ಬಸವನ ❤❤❤
@manjunathManjunathg-r6t
3 ай бұрын
5:40 ಎಲ್ಲ ಸಮಾಜದವರಿಗೆ ಒಳಿತು ಮಾಡುವ ನಮ್ಮ ಸನಾತನ ಧರ್ಮ
@mjkundaragi2301
2 жыл бұрын
Jai Basavna 🙏
@mrutyunjaypujari1355
2 жыл бұрын
What is super picture Om Shri Guru basava lingaya namah sharanu sharanarthi
@shivubiradar4834
5 ай бұрын
ಶರಣು ಶರಣಾರ್ಥಿ🙏🙏🙏🙏🙏
@latha8653
4 жыл бұрын
Great movie
@nuh_93
3 жыл бұрын
Very inspirational film, Basavananige jayavagali🙏🙏💐
@rajbiradar8881
2 жыл бұрын
Ĥĥbf
@dileepnagaraju4750
3 ай бұрын
Om Shree Guru Basava Lingaya Namah❤
@shamantnayak2420
Жыл бұрын
🙏❤
@spandaas3715
6 ай бұрын
E movie nodi, nanu Basavanna na, abhimani aade🙏🙏🙏🙏🙏
Lets spread lingayathism a best pantha in this world!! 😍💛♥️ Which spreads love, equity, equality , supports widow marriage, Against untouchability , education for all! Work is worship concept, gender equality etc etc
@vassi1993
3 жыл бұрын
Y pa natraj dudihalli ....only lingaythism ..not pure Sanatan dharma🙏🙏🙏
@chiranjeevimeti8969
2 жыл бұрын
@@vassi1993 sanatan dharma na nin madu.... Naavu lingayat madtivi.🙏🙏🙏
@Harsh-uw5pj
2 жыл бұрын
@@vassi1993 sanatana Dharma is dead opposite to our lingyatism. Lingayat religion is opposed Santani and Hinduism.
@vassi1993
2 жыл бұрын
@@Harsh-uw5pj can u explain
@rahulh5911
2 жыл бұрын
@@Harsh-uw5pj it's xerox copy of sanatana...sanatana science is greater than lingayat...vibhuti dhyana shiva is all copied from sanatana itself he made some slight changes in it that's it...
Don't spread hatred about casteism, he is a roll model for every human being in the world. He worked so hard to bring equality in the society for everyone, he is not belong to any specific caste. Respect his work & lead life keeping his thoughts & words in mind
@yogeeshanirvikalpa5034
Жыл бұрын
I agree ur thoughts.but Lingayath is relegion.not a cast.Relegion occupies all the people of world,but cast belongs to only one community. Lingayath relegion giveeen by Lord guru Basaveshwar. It is proud of all.
ಕಲ್ಲು ದೇವರು ದೇವರಲ್ಲ ಮಣ್ಣು ದೇವರು ದೇವರಲ್ಲ ಮರದ ದೇವರು ದೇವರಲ್ಲ ಪಂಚಲೋಹದಿಂದ ಮಾಡಿದ ದೇವರು ದೇವರಲ್ಲ ಸೇತುಭಂದ ರಾಮೇಶ್ವರ ಗೋಕರ್ಣ ಕಾಶಿ ಕೇದಾರ ಮೊದಲಾದ ಪುಣ್ಯ ಕ್ಷೇತ್ರಗಳಲ್ಲಿ ಇರುವ ದೇವರು ದೇವರಲ್ಲ ತನ್ನ ತಾನರಿದು ತಾನಾರೆಂದು ತಿಳಿದೆಡೆ ತನಗೆ ತಾನೇ ದೇವ ನೋಡ ಅಪ್ರಮಾಣ ಕೂಡಲಸಂಗಮ ದೇವ! "ವಿಶ್ವಗುರು ಬಸವಣ್ಣ" ಈ ವಚನವನ್ನು ನಾವು ಹೇಗೆ ಅರ್ಥೈಸಿಕೊಳ್ಳಬೇಕು....? ನಾವು ದೇವಾಲಯದಲ್ಲಿ ನೋಡುವುದು ದೇವರಲ್ಲ ಎನ್ನುವುದಾದಲ್ಲಿ ದೇವಾಲಯಗಳಿಗೆ ಹೋಗುವಾಗ ಅಗತ್ಯವಿಲ್ಲ ಪೂಜೆ ಪುನಸ್ಕಾರಾದಿಗಳು ಅಗತ್ಯವಿಲ್ಲ ಎಂದು ಅರ್ಥೈಸಿಕೊಳ್ಳಬೇಕೇ...? ಖಂಡಿತ ಹಾಗಲ್ಲ.... ಭಗವಂತನು ಸಕಲ ಚರಾಚರಗಳಲ್ಲಿಯೂ ಅಡಕವಾಗಿದ್ದಾನೆ. ನಮ್ಮ ನಂಬಿಕೆ ಎಲ್ಲಿ ಹೆಚ್ಚು ಕ್ರಿಯಾಶೀಲವಾಗಿರುತ್ತದೆಯೋ ಅಥವಾ ಯಾವುದನ್ನು ಭಗವಂತನೆಂದು ನಾವು ಹೆಚ್ಚು ನಂಬುತ್ತೇವೆಯೋ (ದೇವಾಲಯದ ಮೂರ್ತಿಗಳಲ್ಲಿ) ಅಲ್ಲಿ ಇನ್ನು ಹೆಚ್ಚು ಆ ವಿಶ್ವಶಕ್ತಿ ಕ್ರಿಯಾಶೀಲವಾಗಿರುತ್ತದೆ ನಮ್ಮ ನಂಬಿಕೆಗಳಿಗೆ ಸ್ಪಂದಿಸುತ್ತದೆ. ಆದರೆ ಆ ನಂಬಿಕೆ ಉಂಟಾಗುವುದೆಲ್ಲಿ ನಮ್ಮಲ್ಲಿ. ಹಾಗಾಗಿ ಮೊದಲು ನಮ್ಮಲ್ಲಿ ಭಗವಂತನಿರುವನೆಂಬ ಸಂಪೂರ್ಣ ನಂಬಿಕೆ ಇರಬೇಕು. ಈ ನಂಬಿಕೆಯೇ ದೇವರು. ಅವನು ನಮ್ಮೊಳಗೆ ಇದ್ದಾನೆ ಅವನನ್ನು ನಾವು ಮೊದಲು ಕಂಡುಕೊಂಡರೆ ಅವನು ಎಲ್ಲೆಲ್ಲಿಯೂ ಕಾಣುತ್ತಾನೆ. ಹಾಗಿಲ್ಲದೆ ನಮ್ಮಲ್ಲಿ ನಂಬಿಕೆ ಇಲ್ಲದಿದ್ದಲ್ಲಿ ದೇವಾಲಯದ ಮೂರ್ತಿಗಳೆಲ್ಲ ಕೇವಲ ಮಣ್ಣು, ಮರ, ಕಲ್ಲುಗಳ ಶಿಲೆಗಳಷ್ಟೇ.. ಇಲ್ಲಿ ಬಸವಣ್ಣನವರಿಗೆ ಆದ "ಅಹಂ ಭ್ರಮ್ಹಾ ಸ್ಮಿ" ಅನುಭವನ್ನು ವಚನ ರೂಪದಲ್ಲಿ ಹೇಳಿದ್ದಾರೆ ಅಷ್ಟೇ. ಆದಿಶಂಕರಾಚಾರ್ಯರು ಬೋಧಿಸಿದ ತತ್ವವನ್ನೇ ಇಲ್ಲಿ ಅವರು ಹೇಳಿರುವುದು. ವಿಗ್ರಹ ದೇವಾಲಯ ಇವು ಸಾಂಕೇತಿಕ. ಮಾನವನಿಗೆ ಒಂದು ಹಂತದವರೆಗೆ ಇವು ತುಂಬಾ ಅವಶ್ಯಕ. ಇದನ್ನೇ ಆದಿ ಶಂಕರಾಚಾರ್ಯರು ಅಹಂ ಬ್ರಹ್ಮಾಸ್ಮಿ ಅಂತ ಹೇಳಿದ್ದು. ಇದೆ "ಅದ್ವೈತ" ಸಿದ್ಧಾಂತ. ಭಗವದ್ಗೀತೆ ಯಲ್ಲಿ ಶ್ರೀ ಕೃಷ್ಣನೇ ಹೇಳಿರುವಂತೆ, ಭಗವಂತನು ಪ್ರತಿಯೊಂದು ಜೀವಿಯ ಹೃದ್ದಯದಲ್ಲಿದ್ದಾನೆ. ಅವನನ್ನು ಅಲ್ಲಿ ಕಂಡರೆ ಮತ್ತೆ ಎಲ್ಲೆಲ್ಲೂ ಕಂಡಾನು. ಅಲ್ಲಿ (ಹೃದಯದಲ್ಲಿ) ಕಾಣಲಾಗದಿದ್ದರೆ ಮತ್ತೆಲ್ಲೂ ಕಾಣಲಾಗದು. ಮನಸ್ಸಿನಂತೆ ಮಾಧವ. ಅವ ನಮ್ಮೊಳಗೆ ಇರುವವರೆಗೆ ನಾವು 'ಶಿವ'. ಅವ ನಮ್ಮೊಂದಿಗೆ ಕಳಚಿಕೊಂಡಾಗ ನಾವು 'ಶವ.' ಅವ ಎಲ್ಲೆಲ್ಲೂ ಇದ್ದಾನೆ ಎಂದ ಮೇಲೆ, ಅಣು ರೇಣು, ತೃಣ ,ಕಾಷ್ಠ ಗಳಲ್ಲೂ ಇದ್ದಾನೆ. ಮಣ್ಣು, ನೀರು, ಗಾಳಿ, ಕಲ್ಲು, ಸಣ್ಣ ಮತ್ತು ಕಣ್ಣಿಗೆ ಕಾಣದ ಜೀವಿಗಳಿಂದ ಹಿಡಿದು ಬೃಹತ್ತಿನವರೆಗೂ,( ಅಣುರೋ ಅಣಿಯಾನ್, ಮಹತೋ ಮಹೀಯ ಎನ್ನುವ ಹಾಗೆ) ಅವನಿಲ್ಲದೆಡೆಯಿಲ್ಲ, ಆವನಿಲ್ಲದೇ ಏನೂ ಇಲ್ಲ.. ಅವನು ಎಲ್ಲೆಡೆ ಇದ್ದಾನೆ ಎಂದರೆ ದೇವಸ್ಥಾನದಲ್ಲೂ ಇದ್ದಾನೆ.. ಇಲ್ಲಿ. ನೆನಪಿಡ ಬೇಕಾದುದುದೆಂದರೆ, ಇಡೀ ಜಗವೇ ('ಜ'ನಿಸುವ ಮತ್ತು 'ಗ'ತಿಸುವ) ದೇವರ ಆಸ್ಥಾನ. ಅವನ ಆಸ್ಥಾನದಲ್ಲಿ ನಾವು ಕಟ್ಟಡ ಕಟ್ಟಿ, ಮನೆ ಮಾಡಿದ್ದೇವೆ ..ಏನೇನೋ ಮಾಡಿದ್ದೇವೆ.. ಅವನ ಆಸ್ಥಾನದಲ್ಲಿ ಅವನಿಗೆ ಗುಡಿ ಕಟ್ಟಿ ದೇವಸ್ಥಾನ ಎನ್ನುತ್ತಿದ್ದೇವೆ.. ಎಲ್ಲವೂ ಅವನ ಆಸ್ಥಾನವೇ ಎಂಬ ಅರಿವು ನಮ್ಮದಾಗಲಿ... ಎಲ್ಲಕ್ಕೂ ಹೆಚ್ಚಾಗಿ, ಕಾಣುವ ಕಣ್ಣಿದ್ದವಗೆ ಎಲ್ಲೆಲ್ಲೂ ಕಂಡಾನು, ದಿಲ್ಲಲ್ಲೂ ಕಂಡಾನು,(dil) ಹಿಲ್ಲಲ್ಲೂ (hill) ಕಂಡಾನು..ಹಾಗಾಗ ಬೇಕಾದರೆ ಅವನ ಜೊತೆಗೇ ನಾವು ಸದಾ ನಿಲ್ಲ ಬೇಕು ..ನಿಲ್ (nil) ಆಗಬೇಕು.. ಅವರವರ ಭಾವಕ್ಕೆ..ಅವರವರ ಭಕುತಿಗೆ. ಅಳೆಯುವವರ ಮನಸ್ಥಿತಿಗೆ ತಕ್ಕಂತೆ 'ಅವನು' ಸೇರು, ಪಾವು, ಚಟಾಕು ಏನಾದರೂ ಆದಾನು..ತುಂಬಿಸಿ ಕೊಳ್ಳುವವರ ಭಾವಕ್ಕೆ ಬಿಟ್ಟದ್ದು... ಏನೇ ಆಗಲಿ...ಅವನಿದ್ದಾನೆ ಎಂಬ ಅರಿವು ಆರದಿರಲಿ ಅಷ್ಟೇ... ಮನ ಮಂದಿರದಲ್ಲಿ ಮಾಧವನನ್ನು ಕಾಣಲಾಗದವ ದೇವಮಂದಿರದಲ್ಲಿ ದೇವರನ್ನು ಕಾಣಲಾರ ಎಂಬುದೇ ಬಸವಣ್ಣನವರ ನುಡಿ..ಇದನ್ನೇ ವೇದ, ಪುರಣಾ, ಗೀತೆ ಗಳಲ್ಲಿ ನಮ್ಮ ಗುರು ಪರಂಪರೆ ಹೇಳಿದ್ದು..ಏಲ್ಲರೂ ಹೇಳಿದ್ದು ಸರಿಯೇ.. ಆಯಾ ಕಾಲ ಘಟ್ಟಕ್ಕೆ ಅದದು ಸರಿಯಾಗಿತ್ತು... ಯಾವುದು ಸರಿ ಎಂಬುದು ಆ ದೇವನಿಗೆ ಮಾತ್ರ ಗೊತ್ತು ಮತ್ತು ಆ ದೇವನನ್ನು ಗೊತ್ತು ಮಾಡಿ ಕೊಂಡವರಿಗೆ ಮಾತ್ರ ಗೊತ್ತು.. ವಿವಾದಕ್ಕೆಡೆ ಕೊಡದೇ ಅವನನ್ನು ನಾವೂ ಗೊತ್ತು ಮಾಡಿಕೊಳ್ಳುವಲ್ಲಿ ಸಾಧನೆ ಮಾಡುವ. ಇದನ್ನೇ ಶಂಕರರು ಅಹಂ ಬ್ರಹ್ಮಾಸ್ಮಿ ಅಂತ "ಅದ್ವೈತ" ಸಿದ್ಧಾಂತದ ಮೂಲಕ ನಮಗೆಲ್ಲ ತಿಳಿಸಿದರು. ಇದು ಥಿಯೊಸೊಫಿಯ ಮೂಲ ತತ್ತ್ವ. ಅದನ್ನೇ ನಮ್ಮ ಸಾಧು, ಸಂತರು, ವಚನಕಾರರು, ಅಲ್ಲಮ ಪ್ರಭುಗಳು..ಭಗವದ್ಗೀತೆ ..ಎಲ್ಲ ಕಡೆ ಸಾರಿರುವುದು. ಭಾಗವತ ಶಾಸ್ತ್ರ ಕೂಡ ಥಿಯೊಸೊಫಿಯ ಹಿನ್ನೆಲೆಯಲ್ಲಿ ಅತ್ಯಂತ ಆಪ್ತವಾಗುತ್ತದೆ. ಹೀಗೆ ಬಸವಣ್ಣನವರು ಕೂಡ ವೇದ ಉಪನಿಷತ್ತುಗಳಲ್ಲಿ ಹೇಳಿರುವ ಧರ್ಮ ಮತ್ತು ಆಧ್ಯಾತ್ಮಿಕ ವಿಚಾರಗಳನ್ನು ಅತ್ಯಂತ ಸರಳವಾಗಿ ಕನ್ನಡದಲ್ಲಿ ವಚನಗಳ ಮೂಲಕ ನಮ್ಮ ಮುಂದೆ ಇಟ್ಟು ಜಾತಿ ಭೇದ ಭಾವಗಳನ್ನು ಅಳಿಸಲು ಶ್ರಮಿಸಿದರು. ಆದರೆ ಇಂದು ಅವರನ್ನೇ ಪ್ರತ್ಯೇಕ ಧರ್ಮದವರನ್ನಾಗಿಸಲು ಹೊರಟಿದ್ದಾರೆ. ಸಂಗ್ರಹಿಸಿದ ಸಂದೇಶ. 🙏🏻 ಗುರುಭ್ಯೋ ನಮಃ 🙏'ಶಿವ ರಾಮ ಕೃಷ್ಣಾರ್ಪಣೆ'🙏
@murgeshpatil2479
11 ай бұрын
@@Sunil-vx6gdyou are wrong
@muddaiahmadhu9460
2 жыл бұрын
Super movie
@nagarajgiriyal8077
Жыл бұрын
ಗುರು ಬಸವ ಲಿಂಗಾಯ ನಮ ಓಂ
@ganeshnavaliganesh-jz7jc
Жыл бұрын
ಓಂ ಶ್ರೀ ಗುರು ಬಸವಲಿಂಗಾಯ ನಮಃ 🙏🙏🙏🙏🙏
@darshanc8035
Жыл бұрын
ಜೈ ಲೀಗಯತ ಜೈ ಬಸವಣ್ಣ
@shivahiremath3906
6 ай бұрын
ನಾನು ಸ್ವಾಮಿ ಜೈ ಬಸವಣ್ಣ 👑💪🚩
@srinivasbksingsragamthaana8967
2 жыл бұрын
ಈ ಚಿತ್ರ ಎಷ್ಟೇ ಚೆನ್ನಾಗಿದ್ದರೂ, ಆರತಿ ಮಂಜುಳ ಜೊತೆಯ ಪ್ರಣಯದ ದ್ರುಶ್ಯ ಅನವಶ್ಯಕವಾಗಿತ್ತು
@user-kj3yw2f
Жыл бұрын
Marayy real kate idu yan anavashy anti
@narasappaaravattu7522
2 жыл бұрын
🙏🙏🙏🙏🙏🙏👍❤️
@devusuguru2866
2 жыл бұрын
Old is gold ❤❤😘💐💐💐
@rupeshsahni5962
2 жыл бұрын
🙏🏻🙏🏻🙏🏻🙏🏻🙏🏻🌹🙏🏻🌹🌹🌹🌹
@pravinrayaji2323
4 жыл бұрын
Jay basav jay lingayat
@alwgondchanaveer8642
Жыл бұрын
Shri guru basava ligha yanama 🌹🙏🙏
@mallukempbimmannor5923
2 жыл бұрын
Namo nama basavanna
@gadilingappagadi9456
Жыл бұрын
Om namah shivaya guru basava namah,,,,,
@sangameshsn4104
4 жыл бұрын
Om SREE Guru Basavalingayenaha sharanu sharanarthi
@sandeepraj4696
3 жыл бұрын
🙏🙏🙏🙏🙏🙏🙏🙏🙏🙏🙏🙏🙏🙏
@amars4582
2 жыл бұрын
Lord basavanna
@bimappahangaragi-oj6jx
Жыл бұрын
Om, nam, sivaya, nam
@Sunilmbhat
Жыл бұрын
oscar ❤
@praveenjojan4548
2 жыл бұрын
Jagatige vishwa guru sri basavana
@acharyashastri7438
5 күн бұрын
2:02:30 Arathi, Bharati, Manjula - 3 top heroines of the 70s/80s in one frame!
@khaiserpasha7073
Жыл бұрын
Guru bharna gurur vishnu gurur devo maheshwar guru sakshta parbhrma tasmise guruvenamh 🌹🌹💯💯🙏🙏
@dhanarajanaik5512
Жыл бұрын
Om sadaguru basaveswara namo namaha🙏🙏🙏💐💐💐Om Nama shivaya🙏🙏🙏💐💐💓sabaka Malik hek hai🕉️☪️✝️🙏🙏🙏💐💐💐
Пікірлер: 280