ಬೀದರ ಜಿಲ್ಲೆಯ ಬಸವಕಲ್ಯಾಣ ನಗರದ ಹಾರಕೂಡಶ್ರೀ ನಿಲಯದಲ್ಲಿ ಹಾರಕೂಡದ ಪರಮಪೂಜ್ಯ ಶ್ರೀ ಷ. ಬ್ರ. ಡಾ. ಚೆನ್ನವೀರ ಶಿವಾಚಾರ್ಯರ ಇಷ್ಟಲಿಂಗ ಮಹಾಪೂಜೆ ಹಾಗೂ ಬಿನ್ನಾ ಕಾರ್ಯಕ್ರಮ ಜರಗಿತು.
ನಗರದ ಶ್ರೀ ಸಿದ್ರಾಮ ಕವಳೆ ದಂಪತಿಗಳು ಮಹಾಪೂಜೆಯಲ್ಲಿ ಭಾಗವಹಿಸಿ ಹಾರಕೂಡ ಪೂಜ್ಯರಿಗೆ ಸತ್ಕರಿಸಿ, ಆಶೀರ್ವಾದ ಪಡೆದರು.
Негізгі бет ಕು. ಸ್ವಾತಿ ಸಿದ್ರಾಮ ಕವಳೆ
Пікірлер: 6