Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates | Kudroli Dasara 2024
ರಾಜೀವ್ ಗಾಂಧಿ ಬರೋದನ್ನ ತಡೆದಿದ್ದರಂತೆ ಕೆಲವರು..!
ಕನಸಿನ ದೇಗುಲಕ್ಕೆ ಮೂರ್ತ ರೂಪ ನೀಡಿ ರಾಜೀವ್ ಗಾಂಧಿಯವ್ರಿಂದಲೇ ಉದ್ಘಾಟನೆ ಮಾಡಿಸಲು ಎಲ್ಲವೂ ಸಿದ್ದತೆ ಮಾಡಲಾಗಿತ್ತು. ಆದ್ರೆ ಈ ವಿಚಾರ ಕೆಲವರಿಗೆ ಗೊತ್ತಾಗಿ ಹೋಗಿತ್ತು. ಹೀಗಾಗಿ ಅಂಥ ಕೆಲ ಕಾಣದ ಕೈಗಳು ನೀವು ದೇವಸ್ಥಾನ ಉದ್ಘಾಟನೆಗೆ ಹೋಗಬಾರದು ಎಂದು ರಾಜೀವ್ ಗಾಂಧಿಯವ್ರಿಗೆ ಅಡ್ಡ ಬಂದಿದ್ದರಂತೆ. ಅಲ್ಲದೇ ಜೀರ್ಣೋದ್ದಾರಕ್ಕೆ ಹರಿದು ಬಂದ ಕೋಟಿ ಕೋಟಿ ಹಣದಲ್ಲಿ ಕಳ್ಳಹಣವೂ ಸೇರಿದೆ ಅಂತೆಲ್ಲಾ ರಾಜೀವ್ ಗಾಂಧಿಯವ್ರ ಕಿವಿಗೆ ಊದಿದ್ದಾರೆ. ಈ ಮೂಲಕ ಏನಾದರೂ ಮಾಡಿ ರಾಜೀವ್ ಗಾಂಧಿ ಕುದ್ರೋಳಿಗೆ ಬರಬಾರದು ಅನ್ನೋದನ್ನ ತಡೆಯೋದು ಅವರ ಉದ್ದೇಶವಾಗಿತ್ತಂತೆ.
.ದೇಶದಲ್ಲೇ ಮೊದಲು ನವದುರ್ಗೆಯರನ್ನು ಪೂಜಿಸಿದ್ದು ಕುದ್ರೋಳಿಯಲ್ಲಿ..!
#Mangalore #Dasara #Dasara
Suvarna News Live: www.youtube.co...
#suvarnanews #kannadanews #AsianetSuvarnaNews #karnatakapolitics
WhatsApp ► whatsapp.com/c...
KZitem ► / @asianetsuvarnanews
Website ► kannada.asiane...
Facebook ► / suvarnanews
Twitter ► / asianetnewssn
Instagram ► / asianetsuvarnanews
Негізгі бет ಕುದ್ರೋಳಿಗೆ ರಾಜೀವ್ ಗಾಂಧಿ ಬರೋದನ್ನ ತಡೆದಿದ್ದರಂತೆ ಕೆಲವರು..! | Mangalore Dasara 2024 | Kudroli Dasar
Пікірлер: 5