ಮದ್ಯಸೇವನೆ ಮಾಡಿ ತಗ್ಲಾಕೊಂಡ್ರಾ ಆರ್ಟಿಓ ವಾಹನ ಡ್ರೈವರ್.ಆರ್ ಟಿ ಓ ಅಧಿಕಾರಿಗಳಿಗೆ ಸಕತ್ ಕ್ಲಾಸ್ ತೆಗೆದುಕೊಂಡ ಕೆ ಆರ್ ಎಸ್ ಪಕ್ಷದ ಕಾರ್ಯಕರ್ತರು. ಮದ್ಯಸೇವನೆ ಮಾಡಿ ವಾಹನ ಚಲಾಯಿಸ್ತಿರಾ ಎಂದು ಅಧಿಕಾರಿಗಳಿಗೆ ಕ್ಲಾಸ್. ಬೆಳಗಾವಿ ಜಿಲ್ಲೆಯ ಕಾಗವಾಡದಲ್ಲಿ ನಡೆದ ಘಟನೆ. ಅಥಣಿ ಆರ ಟಿ ಓ ಅಧಿಕಾರಿಗಳಿಗೆ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ ಕಾರ್ಯಕರ್ತರು. ಜನ ಸಾಮಾನ್ಯರಿಗೊಂದು ನ್ಯಾಯ ತಮ್ಮ ಡ್ರೈವರಗೊಂದು ನ್ಯಾಯನಾ ಎಂದು ಪ್ರಶ್ನೆ. ಆರ್ ಟಿಓ ಅಧಿಕಾರಿ ದುಂಡಪ್ಪ ನಾಯ್ಕೊಡಿ ಮತ್ತು ಡ್ರೈವರ ಮುರೆಗೆಪ್ಪ ಪೌಲಿ ಎಂಬುವರಿಗೆ ತರಾಟೆ. ಮಧ್ಯ ಸೇವನೆ ಮಾಡಿದ್ದೇನೆ ಎಂದು ತಪ್ಪೊಪ್ಪಿಕೊಂಡ ಡ್ರೈವರ್ ಮುರಗೆಪ್ಪ ಪೌಲಿ. ಡ್ರೈವರ್ ಅಮಾನತುಗೊಳಿಸಬೇಕು ಎಂದು ಸಾರ್ವಜನಿಕರಿಂದ ಆಗ್ರಹ
Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates
Suvarna News Live: kzitem.infoR50P2knC...
#RTO
#suvarnanews #kannadanews #AsianetSuvarnaNews #karnatakapolitics
WhatsApp ► whatsapp.com/channel/0029Va9C...
KZitem ► / @asianetsuvarnanews
Website ► kannada.asianetnews.com/
Facebook ► / suvarnanews
Twitter ► / asianetnewssn
Instagram ► / suvarnanews
Негізгі бет ಮದ್ಯಸೇವನೆ ಮಾಡಿ ತಗ್ಲಾಕೊಂಡ್ರಾ ಆರ್ಟಿಓ ವಾಹನ ಡ್ರೈವರ್ | Chikkodi | Suvarna News
Пікірлер: 37