ಮಹಾನ ವ್ಯಕ್ತಿಯಾದ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಬಗ್ಗೆ ಅಲ್ಲಿಯ ಜಿಲ್ಲಾಡಳಿತ ತಿಳಿದು ಕೊಂಡಿಲ್ಲ ಅನ್ಸುತ್ತೆ. ಅಲ್ಲರೀ ಈ ಜಗತ್ತಿಗೆ ಸವಿಧಾನ ಶಿಲ್ಪಿ ಮನುಷ್ಯ ಜಾತಿಯ ಸಮಾನತೆಯನ್ನು ಕಾಪಾಡಿಕೊಳ್ಳಲಿ ಎಂಬ ಸ್ವಾಭಿಮಾನದ ಸಂವಿಧಾನ ಬರದಂತಹ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಈ ದೇಶದಲ್ಲಿ ಅವರು ಆಡಿರುವ ಅಂಗಳ ನಿಂತಿರುವ ಮನೆಗೆ ಬೆಲೆ ಇಲ್ಲವೇ ಎಂಬ ಸಂಖೆಯಾಗುತ್ತಿದೆ. ಅವರು ನಿಂತ ಮನೆಯ ಮಾಲೀಕರಿಗೆ ಸರಿಯಾಗಿ ಬದುಕಲು ಒಳ್ಳೆಯ ಮನೆ ಇಲ್ಲ ಅವರ ಸ್ಥಿತಿ ನೋಡಿ ಯಾವ ರೀತಿಯಾಗಿದೆ ಅಂತ ಅಲ್ಲಿನ್ನ ಸರ್ಕಾರಕ್ಕೆ ಮತ್ತು ಜಿಲ್ಲಾ ಆಡಳಿತಕ್ಕೆ ನಾಚಿಕೆಯಾಗಬೇಕ್ರಿ .ಮಹಾನವೀಯತೆ ಇರುವ ಸಂಘಟನೆಗಲ್ಲಿ ವಿನಂತಿ ಪೂರ್ವಕವಾಗಿ ಕೇಳಿಕೊಳ್ಳುವುದೇನೆಂದರೆ ಈ ಮನೆಯ ಕುಟುಂಬಕ್ಕೆ ನಾವೆಲ್ಲರೂ ಬೆಂಬಲಿಸಿದರೆ ಅನುಕೂಲದ ದಾರಿಯಾಗುತ್ತೆ. ಸುದ್ದಿಯನ್ನು ನೋಡಿದ ಮೇಲೆಯಾದರೂ ಮಹಾರಾಷ್ಟ್ರ ಸರ್ಕಾರ ಹಾಗೂ ಸಾತಾರಾ ಜಿಲ್ಲಾ ಆಡಳಿತ ಎಚ್ಚೆತ್ತುಕೊಂಡು ಈ ಮನೆ ಮಾಲೀಕರ ಕುಟುಂಬಕ್ಕೆ ಸಹಾಯ ಸಹಕಾರ ನೀಡಬೇಕೆಂದು ಕೇಳಿಕೊಳ್ಳುತ್ತೇನೆ ನಿಮ್ಮ ಪ್ರೀತಿಯ ಗುರುಮಠಕಲ್ ತಾಲೂಕು ವರದಿಗಾರರು : ರವಿ ಬುರನೋಳ್ 9900399886
Негізгі бет ಮಹಾರಾಷ್ಟ್ರದ ಸಾತಾರಾ ನಗರದಲ್ಲಿ ಡಾ/ಬಿ ಆರ್ ಅಂಬೇಡ್ಕರ್ ಅವರ ಬಾಲ್ಯವನ್ನು ಕಳೆದ ಮನೆ? ಮನೆಯ ಪರಿಸ್ಥಿತಿ ನೋಡಿ
Пікірлер: 1