ಮಂಡ್ಯ ವಿಧಾನಸಭಾ ಕ್ಷೇತ್ರ: ಬಿಜೆಪಿಯಿಂದ ಅಶೋಕ್ ಜಯರಾಂ ಕಣಕ್ಕೆ, ಸಂಸದೆ ಸುಮಲತಾ ಬೆಂಬಲದ ಬಗ್ಗೆ ಪ್ರಸ್ತಾಪ | Ashok Jayaram | Sumalatha Ambareesh | Mandya Elections | Karnataka Assembly Elections 2023 #AshokJayaram #sumalathaambarish #mandya
ಮಂಡ್ಯ ವಿಧಾನಸಭಾ ಕ್ಷೇತ್ರಕ್ಕೆ ಮಾಜಿ ಸಚಿವ ಎಸ್ಡಿ ಜಯರಾಂ ಪುತ್ರ ಅಶೋಕ್ ಜಯರಾಂಗೆ ಬಿಜೆಪಿ ಟಿಕೆಟ್ ನೀಡಲಾಗಿದೆ. ಮೊದಲ ಪಟ್ಟಿಯಲ್ಲಿ ಮಂಡ್ಯ ಕ್ಷೇತ್ರದ ಅಭ್ಯರ್ಥಿ ಅಶೋಕ್ ಜಯರಾಂಗೆ ಟಿಕೆಟ್ ಘೋಷಣೆ ಆಗುತ್ತಿದಂತೆ ಅಭಿಮಾನಿಗಳು ಮತ್ತು ಕಾರ್ಯಕರ್ತರಲ್ಲಿ ಸಂತಸ ಮನೆ ಮಾಡಿದೆ. ತಮಗೆ ಟಿಕೆಟ್ ನೀಡಿದ ಪಕ್ಷದ ನಾಯಕರಿಗೆ ಅಶೋಕ್ ಜಯರಾಂ ಧನ್ಯವಾದ ಸಲ್ಲಿಸಿದ್ದಾರೆ. ಈ ಬಾರಿ ಜಿಲ್ಲೆಯಲ್ಲಿ ಕಮಲ ಅರಳಿಸುವ ಭರವಸೆ ವ್ಯಕ್ತಪಡಿಸಿ, ಸಂಸದೆ ಸುಮಲತಾ ಅಂಬರೀಶ್ ಅವರ ಬೆಂಬಲದಿಂದ ಜಿಲ್ಲೆಯ 7 ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲ್ಲುವ ಭರವಸೆ ವ್ಯಕ್ತಪಡಿಸಿದ್ದಾರೆ.
Mandya BJP Candidate Ashok Jayaram says I have Sumalatha Ambareesh and Ambareesh fans support. I Will definitely win in elections.
Our Website : Vijaykarnataka...
Facebook: / vijaykarnataka
Twitter: / vijaykarnataka
Негізгі бет Mandya Elections | Sumalatha ಬೆಂಬಲ, Ambareesh ಅಭಿಮಾನಿಗಳ ಸಾಥ್ ಇದೆ | Ashok Jayaram | Vijay Karnataka
Пікірлер: 12