ಶ್ರೀ ಕೊರಗಜ್ಜ ಕ್ಷೇತ್ರ, ಮುಳ್ಳುಗುಡ್ಡೆ - ಶಿವಪುರ
: ಪ್ರೆಶ್ನಾ ಚಿಂತನೆ ನಡೆಯುವ ದಿನ:
ಭಾನುವಾರ, ಸೋಮವಾರ, ಮಂಗಳವಾರ ಮತ್ತು ಬುಧವಾರ
ಪ್ರತೀ ಶನಿವಾರ ಮಧ್ಯಾಹ್ನ 12 ಗಂಟೆಗೆ "ಪ್ರೆಶ್ನಾ ಚಿಂತನೆ ಟೋಕನ್" ವಿತರಿಸಲಾಗುವುದು.
ಟೋಕನ್ ಸಂಭಂದಿತ ಯಾವುದೇ ಶುಲ್ಕ ಇರೋದಿಲ್ಲ.
ಪ್ರತಿದಿನ ಭಕ್ತಾಭಿಮಾನಿಗಳಿಗೆ ಕ್ಷೇತ್ರದಲ್ಲಿ "ಅನ್ನ ಪ್ರಸಾದದ ಸೇವೆ" ಇರುತ್ತದೆ.
ದೈವಸ್ಥಾನದ ದರುಶನದ ಸಮಯ : ಬೆಳಿಗ್ಗೆ 6.00ರಿಂದ ರಾತ್ರಿ 9.00ರವರೆಗೆ.
ಹೆಚ್ಚಿನ ಮಾಹಿತಿಗಾಗಿ ಕ್ಷೇತ್ರದ ದೂರವಾಣಿ ಸಂಖ್ಯೆ:-+91 95914 81569
ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕಿನ ಮುಳ್ಳುಗುಡ್ಡೆ ಎಂಬಲ್ಲಿ ಪ್ರತಿಷ್ಠಾಪನೆಗೊಂಡಿರುವ ಸ್ವಾಮಿ ಕೊರಗಜ್ಜನ ಕ್ಷೇತ್ರ ಹಲವು ವೈಶಿಷ್ಟ್ಯತೆಗಳಿಂದ ಸಾವಿರಾರು ಭಕ್ತರನ್ನು ತನ್ನತ್ತ ಸೆಳೆಯುತ್ತಿದೆ. ಇಲ್ಲಿ ಹಲವು ಪವಾಡಗಳು ನಡೆದಿವೆ. ಅಲ್ಲಿನ ಧರ್ಮದರ್ಶಿಗಳಾದ ಶ್ರೀ ಪುನೀತ್ ಅವರ ನೇತೃತ್ವದಲ್ಲಿ ಈ ಕ್ಷೇತ್ರ ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿದೆ. ದೈವಸ್ಥಾನವನ್ನು ಪರಿಚಯಿಸುವ ಕಿರು ವಿಡಿಯೋ ಇಲ್ಲಿದೆ.
ವಿಳಾಸ; ಶ್ರೀ ಸ್ವಾಮಿ ಕೊರಗಜ್ಜ ಕ್ಷೇತ್ರಮುಳ್ಳುಗುಡ್ಡೆ, ಶಿವಪುರಹೆಬ್ರಿ ತಾಲೂಕು, ಉಡುಪಿ ಜಿಲ್ಲೆ
ಡಿಜಿಟಲ್ ವಿಡಿಯೋ ತಂಡ : ಕಿಶನ್ ಅಮೀನ್, ಆದರ್ಶ ಕೊಡಚಾದ್ರಿ, ಸುಮುಖ್ ಶಾನುಭಾಗ್, ಮನೋಶ್ ಕುಮಾರ್, ಅವಿನಾಶ್ ಕಾಮತ್#koragajja #swamikoragajja #mullugudde #puneeth #shivapura #koragajjamiracles #templeintroduction
For licensing this content, please write to udayavanionline@gmail.com
…………………………………………………………………………………….
#KarnatakaNews #SoftStory #Udayavani #Newsupdates
Download Udayavani App bit.ly/2Ho0YS4
For more..
Website:
www.udayavani.com
www.udayavani....
samskruti.uday...
Facebook:
/ udayavani.webnews
/ udayavanicinema
/ udayavanienglish
KZitem :
/ udayavanidigital
Twitter:
/ udayavani_web
Негізгі бет ಮರೆತುಹೋದ ಅಗೆಲು ಸೇವೆಯ ಪ್ರಸಾದದ ಊಟ ಮೂರು ದಿನವಾದ್ರೂ ಹಾಳಾಗಿರಲಿಲ್ಲ.. |ಕೊರಗಜ್ಜ ಸ್ವಾಮಿ |Mullugudde Koragajja
Пікірлер: 247