ದಕ್ಷ ಯಜ್ಞದ ನಂತರ, ದಕ್ಷನ ಅಹಂಕಾರ ಮುರಿಯಲು ಹುಟ್ಟಿಬರುವ ವೀರಭದ್ರ ದೇವರು, ದಕ್ಷನ ಚರ್ಮದಿಂದ ವಾಧ್ಯಗಳನ್ನು ಮಾಡಿ, ಸಂಭ್ರಮಿಸುತ್ತಾನೆ. ಆ ಸಂಭ್ರಮದಲ್ಲಿ ಹಾಡುಗಳಿರುವುದಿಲ್ಲ. ಕೇವಲ ತಾಳ ಮತ್ತು ವಾದ್ಯಗಳಿಂದಲೇ ಮಂಗಲ ಕಾರ್ಯಗಳನ್ನು ನೆರವೇರಿಸಲಾಗುತ್ತದೆ. ಕರಡಿ ಮಜಲಿನ ಹಿನ್ನೆಲೆ ಮತ್ತು ಭವಿಷ್ಯ ಈ ವಾರದ ಮಿಸಳ್ ಹಾಪ್ಚಾದಲ್ಲಿ.
_____________
ಯೂಟ್ಯೂಬ್ ಚಂದಾದಾರರಾಗಿ: / prajavani
ತಾಜಾ ಸುದ್ದಿಗಳಿಗಾಗಿ: Prajavani.net ನೋಡಿ
ಫೇಸ್ಬುಕ್ನಲ್ಲಿ ಲೈಕ್ ಮಾಡಿ: Facebook.com/Prajavani.net
ಟ್ವಿಟರ್ನಲ್ಲಿ ಫಾಲೋ ಮಾಡಿ: Twitter.com/Prajavani
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್ನಲ್ಲಿ ನೋಡಿ: t.me/Prajavani1947
Негізгі бет ಮಿಸಳ್ ಹಾಪ್ಚಾ 92 : ತಾಕಡ ತಾಕಡ ಕರಡಿ ಮಜಲು | Misal Halfcha | Dharwad
No video
Пікірлер: 7