ಚಿಕ್ಕನಾಯಕನಹಳ್ಳಿ ಕಳೆದ ಹತ್ತು ವರ್ಷಗಳಿಂದ ನೀರನ್ನು ಕಂಡಿಲ್ಲ. ಇಂತಹ ಪರಿಸ್ಥಿತಿಯಲ್ಲೂ ರೈತನೊಬ್ಬ ಬಂಡೆಯ ಮೇಲೆ, ಭತ್ತದ ಬೆಳೆ ತೆಗೆದು ಸಾಹಸ ಮಾಡಿದ್ದಾರೆ. ಮಲೆನಾಡಿನಂತಹ ಪ್ರದೇಶದಲ್ಲಿ ಬೆಳೆಯಬಹುದಾದ ವೆನಿಲಾವನ್ನು ತಮ್ಮ ಭೂಮಿಯಲ್ಲಿ ಬೆಳೆದು ತೋರಿಸಿದ್ದಾರೆ. ಈ ಅದ್ಭುತ ಕೃಷಿಕನ ಕೃಷಿಜೀವನವನ್ನು ನೋಡಿ.
- 3 жыл бұрын
ನೀರಿಲ್ಲದ ನಾಡಲ್ಲಿ, ನೂರಾರು ಪ್ರಯೋಗ!ಬಂಗಾರ ಬೆಳೆದ ರೈತ!!
- Рет қаралды 89,442
Пікірлер: 197