Shramana Samskruthi Trust ® in Association with Higher Education Council of Karnataka and Bayalu Balaga Conducted a seminar on “ Cultural Politics- Contemporary Response”
ಬಯಲು ಬಳಗ , ಉನ್ನತ ಶಿಕ್ಷಣ ಅಕಾಡೆಮಿ ಮತ್ತು ಶ್ರಮಣ ಸಂಸ್ಕೃತಿ ಟ್ರಸ್ಟ್ ® ತಿಪ್ಪೂರು ,ದೊಡ್ಡಬಳ್ಳಾಪುರ ತಾ. ಇವರ ಸಹಯೋಗದಲ್ಲಿ ದಿನಾಂಕ ೩ ಮತ್ತು ೪ , ಮಾರ್ಚ್ , ೨೦೨೪ ರಂದು ವಿಚಾರ ಸಂಕಿರಣ ನಡೆಯಿತು. ʼಸಾಂಸ್ಕೃತಿಕ ರಾಜಕಾರಣ-ಸಮಕಾಲೀನ ಮುಖಾಮುಖಿʼ ಹೆಸರಲ್ಲಿ ನಡೆದ ಈ ವಿಚಾರ ಸಂಕಿರಣದಲ್ಲಿ ಡಾ. ನಟರಾಜ್ ಬೂದಾಳ್ ಅವರು ʼ ಧರ್ಮ , ರಾಷ್ಟ್ರೀಯತೆ ಮತ್ತು ರಾಜಕಾರಣʼ ಕುರಿತು ಮಾತಾಡಿದ್ದಾರೆ.
Негізгі бет ಡಾ.ನಟರಾಜ ಬೂದಾಳ್ - ಸಂಸ್ಕೃತಿ ಸಂವಾದ Prof.Nataraj Budal - on Revisiting Culture
Пікірлер: 10