ಇಷ್ಟು ದಿನ ನಾನು ನಿಮ್ಮ ಬಗ್ಗೆ ತಾತ್ಸಾರ ಮನೋಭಾವ ದಿಂದ ನೋಡುತ್ತಿದ್ದೆ ಆದರೆ ಈವತ್ತು ನಿಮ್ಮ ಮಾತು ಕೇಳಿ ನನ್ನ ಮನಸು ಸಂತೋಷವಾಯಿತು ಸ್ವಾಮಿ ಈವತ್ತು ನಿಂದ ನಾನು ನಿಮ್ಮನ್ನ ಗುರು ಗಳು ಅಂತ ಒಪ್ಪಿಕೊಳ್ಳುತ್ತಿನಿ ಧಾನ್ಯವಾದಗಳು🙏
@Rachanadivya
2 ай бұрын
ಆ ಆತ್ಮ ಈ ಎಲ್ಲಾ ವಿಷಯಗಳನ್ನು ನಿಮಗೆ ಯಾವಾಗ ಹೇಳಿದ್ದು,, ಆತ್ಮ ಏನೇ ಮಾತನಾಡಿದರು ಮಾತಾಡಿದ ಧ್ವನಿ ಹೊರ ಜಗತ್ತಿಗೆ ಗೊತ್ತಾಗಬೇಕೆಂದರೆ ಅದಕ್ಕೆ ದೇಹ ಬೇಕು ಅಲ್ಲವೇ, ಹಾಗಾದರೆ ಆ ಆತ್ಮ ಹೇಳಿದ ಮಾತುಗಳು ನಿಮಗೆ ಹೇಗೆ ಕೇಳಿಸಿದವು
@bhimsinghajareRajput
2 ай бұрын
ಭಕ್ತಿ ಇಂದ ನೋಡಿ ಎಲ್ಲವೂ ಸಾಧ್ಯ a🌞 ಸೂರ್ಯನು ಮಾತನಾಡು ತಾನೇ🙏ಸರ್
@VijayVijay-ty7dh
2 ай бұрын
ಅಸಾಧ್ಯ ಅನ್ನೋದೇ ಇಲ್ಲ ಈ ಜಗತ್ತಿನಲ್ಲಿ ಸಾಧಿಸಿದರೆ ಎಲ್ಲವೂ ಸಾಧ್ಯ ಚಂದ್ರನಲ್ಲಿಗೆ ಮನುಷ್ಯ ಹೋಗುತ್ತಾನೆ ಅಂದರೆ 1967 ತನಕ ಇವನೊಬ್ಬ ಹುಚ್ಚಾ ಅಂತಿದ್ದರು
@jaigamerzs9159
2 ай бұрын
We should let the logic to go here guy there's nothing we can do to this we science can't do anything here
@neee2683
2 ай бұрын
Ninna saavu bojja
@raghavendrajansale3055
2 ай бұрын
ಸಂತಾನ ಭಾಗ್ಯ ಕರುಣಿಸಿದ ತಪಸ್ವಿ ಗಳಿಗೆ ಆತ್ಮ ವನ್ನು ಮಾತನಾಡಿಸುವ ಶಕ್ತಿ ಇಲ್ಲವೇ
@prathapacharya-ji6vz
2 ай бұрын
ಬನ್ನಂಜೆ ಗೋವಿಂದಾಚಾರ್ಯ ಒಳ್ಳೆಯ ಜ್ಞಾನಿಗಳು ಹರೇ ಕೃಷ್ಣ
@GovindamorutiS
2 ай бұрын
Hi
@RajuKc-j9e
2 ай бұрын
ಭಾರತದ ಕೆಲವೇ ಕೆಲವು ಶ್ರೇಷ್ಠ ವೀದ್ವಾಂಸರಲ್ಲಿ ಬನ್ನಂಜೆ ಗೋವಿಂದಚಾರ್ಯರು ಒಬ್ಬರು 🙏
@parameswarasiddappa
2 ай бұрын
v. Ybujh. H. Byn c. Y
@veenaprasad3162
Ай бұрын
Yes , bannanje govindacharya was a great scholar even today we listen to his speech, likewise Veena bannanje is also very knowledgeable person like her father.
@sanjivaprabhu232
Ай бұрын
ಹಲವು ಜನರು ಸ್ವಲ್ಪ ಸಮಯ ಸತ್ತು ಪುನಃ ಜೇವಂತವಾಗಿ ಬರುವ ಜನರು ಕೂಡ ಇದನ್ನೇ , ಸತ್ತವನಿಗೆ ಪುನಃ ಜೀವಿಸುವುದು ಇಷ್ಟವಿರುವುದಿಲ್ಲ ! ನಿಜವಾಗಿ ಜಗತ್ತಿನ ಜೀವನವೇ ಕಷ್ಟ ಎನ್ನುತ್ತಾರೆ ! You tube NDE (near death experiences )
@shweta..2291
2 ай бұрын
ಅದ್ಭುತ ವಾಗಿ ತಿಳಿಸಿದಿರಿ ಗುರುಗಳೇ🙏 ಹರೇ ಕೃಷ್ಣ 🌻🙏
@sujathamallikarjun6201
2 ай бұрын
ಆತ್ಮಾ ಗಳ ಜೊತೆ ಮಾತಾಡುವುದನ್ನ ನೋಡಬೇಕು ಏಕೆಂದರೆ ಸತ್ಯ ತಿಳಿದುಕೊಳ್ಳ ಬೇಕು ನಂತರ ಎಲ್ಲದನ್ನ ನಂಬಬಹುದು , ನೀವು ಹೇಳಿದ್ದು ಸತ್ಯ ವಿಲ್ಲ ಅಂತ ಅಲ್ಲ ನೀವು ಹೇಳಿದ್ದು ಚೆನ್ನಾಗೇ ಅರ್ಥ ಆಗಿದೆ ಆದ್ರೂ ಪರಂಬರಿಸಬೇಕು ಅಂತ thank you ಗುರುಗಳೇ
@lohithCm-c2b
2 ай бұрын
ನನ್ಗೆ ಹಿಂದೆ ಸಾವಿರಾರು ಅಪ್ಪಂದಿರು ಇದ್ರು ನಾನು ಯಾರ ಮಾತು ಕೇಳಲಿ ಎಂದಿತು ಆತ್ಮ... ಈಗ ಕೇಳುತ್ತಿರುವುದು ಸಾವಿರಾರು ಅಪ್ಪಂದಿರಲ್ಲ ನಾನೊಬ್ಬನೇ ಅಂತಾ ಹೇಳ್ಬಹುದಿತ್ತಲ್ವಾ... ಆ ರಾಜ ಮತ್ತೇ ನಿಮ್ಮ ಈ ಆಲೋಚನೆ ಮತ್ತು ಹೇಳಿಕೆಗಳೆಲ್ಲವೂ ನಿಜವೇ ಆದರೇ ಅಷ್ಟು ಸುಲಭವಾಗಿ ತೆಗೆದುಕೊಳ್ಳುವುದಾದರೆ ಬದುಕೋ ಪ್ರಯತ್ನ ಅಥವಾ ಆಸೆ ಆಕಾಂಷೆಗಳು ಮತ್ತು ಈ ಹೋರಾಟ ಎಲ್ಲವು ವ್ಯರ್ಥ ಹಾಗಿದ್ದರೆ ಹುಟ್ಟೋದು ಬೇಡಾ ಸಾಯೋದು ಬೇಡಾ ಎಲ್ರು ಈ ಸತ್ಯವನ್ನು ಅರಿತು ಹುಟ್ಟೋ ಪ್ರಕ್ರಿಯೆ ನ ಇಲ್ಲಿಗೆ ನಿಲ್ಲಿಸಿ ಆತ್ಮಗಳನ್ನು ದೇಹಗಳೆಂಬ ಬಂಧನಕ್ಕೊಳಪಡುಸದೆ ಸ್ವಚಂದವಾಗಿ ಹಾರಾಡೋಕೆ ಬಿಡೋಣ
@uu7790
2 ай бұрын
👍👍👍
@dmssharadhi
2 ай бұрын
ಯಾರೋ ಹೇಳಿದ್ದನ್ನು ಮತ್ತೆ ಮತ್ತೆ ದೋಸೆ ತಿರುಗಿಸುವುದು! ಭಾರತದಲ್ಲಿ ನಿರುದ್ಯೋಗದ ಪರಿಣಾಮ ನೋಡಿ!
@LokeshPoojari-kf3iw
2 ай бұрын
ಹುಟ್ಟಿ ಆದಮೇಲೆ ಕರ್ಮಕ್ಕೆ ಬದುಕಲೇ ಬೇಕು, ಯಾವಾಗ ನಮಗೆ ಆತ್ಮ ಬೇರೆ ದೇಹ ಬೇರೆ ಮನಸ್ಸು ಬೇರೆ ಅಂತಾ ಗೊತ್ತಾಗಿ ನಾನು ಅನ್ನೋ ಭಾವನೆ ಹೋಗುತ್ತೋ ಆಗ ಮುಕ್ತಿ ಸಾಧ್ಯ
ಹೌದು, ಆದರೆ ಆಸೆ ಇರುವವರೆಗೆ ಆತ್ಮ ಪುನರ್ಜನ್ಮ ತೆಗೆದುಕೊಳ್ಳುತ್ತಲೇ ಇರುತ್ತೆ.
@nagarajunagarajy5437
2 ай бұрын
ಬಹಳ ಚೆನ್ನಾಗಿ ಆಥ೯ವಾಯಿತು, ಗುರುಗಳೇ ನಮ್ಮ ಸಕರ
@VijayVijay-ty7dh
2 ай бұрын
ತುಂಬಾ ಅರ್ಥ ಗರ್ಬಿತವಾದ ವಿಷಯ ತಿಳಿಸಿದ್ದೀರಿ ಅದಕ್ಕೆ ಭಗವತ್ ಗೀತೆ ಓದುವುದರಿಂದ ಜ್ಞಾನ ಬೆಳೆಯುತ್ತೆ, ಇಂತ ವಿಷಯಗಳಲ್ಲಿ ಸಾಗರ ಇದ್ದಂತೆ ಇದಕ್ಕೆ ಹೇಳೋದು ಒಳ್ಳೆ ಕೆಲಸ ಮಾಡಿ ಜೀವನ ಕೊನೆಗಾಣಿಸಬೇಕು
@sathishhr3993
2 ай бұрын
ಆತ್ಮ ಮತ್ತು ದೇಹದ ಕತ್ತೆ ತುಂಬಾ ಚೆನ್ನಾಗಿ ವಿವರಿಸಿದ್ದೀರಿ ವಂದನೆಗಳು ಗುರುಗಳೇ 😮😮😮😮😮😮😮😮😮😮😮😮😮😮
@xamtra
2 ай бұрын
ಕ್ಷಮಿಸಿ, ಅದು ಕತ್ತೆ ಅಲ್ಲ ಕಥೆ.
@srikanthrevakkanavar5362
Ай бұрын
ಒಳ್ಳೆಯ ಅಚ್ಚುಕಟ್ಟಾದ ಮಾಹಿತಿ, ನಿಮ್ಮ ಮಾಹಿತಿಗೆ ನನ್ನ ಅನಂತ ಪ್ರಣಾಮಗಳು
@ningapparatageri2233
2 ай бұрын
🙏🌷🌺 ಶರಣು ವಾಸ್ತವ ಕಟುಸತ್ಯೇ ಗುರುಗಳೇ💕👌
@SVBashetti
2 ай бұрын
ಸತ್ಯ ಸಂಗತಿಯನ್ನು ಅದ್ಭುತವಾಗಿ, ಸಾಮಾನ್ಯರಿಗೆ ತಿಳಿಯುವಂತೆ ತಿಳಿಸಿದ್ದೀರಿ.ಧನ್ಯವಾದಗಳು ಸರ್.
@nishanthhegde1952
2 ай бұрын
ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಹರೇ ಹರಿ 🙏🚩🚩
@nagarajaramadasappa3435
2 ай бұрын
ಅದ್ಭುತ ವಾಕ್ಜರಿ 🙏🏽🙏🏽🙏🏽🙏🏽🙏🏽👍
@sunithayadhav4523
2 ай бұрын
Reality disclosed sir..each and every word is true.. after death we don't had any attachment.. recently my husband passed.he suffered brain stroke.after his death. i was fully depressed..ur thoughts gave me a little relief..Tq 🙏🙏
@shridevipatil7580
2 ай бұрын
ಸಾವು ಬದುಕಿನ ಬಗ್ಗೆ ದೇಹ ಆತ್ಮಗಳ ಬಗೆಗಿನ ಸೂಕ್ಷ್ಮ ತೆಯನ್ನು ಪಾಪ ಪುಣ್ಯ ಗಳು ಬಗೆಗಿನ ಅರಿವು ಮೂಡಿಸಿ ದ್ದ ಕ್ಕೆ ನಿಮಗೆ ತುಂಬಾ ತುಂಬಾ ಧನ್ಯವಾದಗಳು 14:13 14:13
@suryanarayansaraf1244
2 ай бұрын
, ಇದನ್ನು ನಂಬದಿದ್ದರೆ ಇದೊಂದು ಮೂಢ ನಂಬಿಕೆ, ನಂಬಿದರೆ ಈ ವರ್ಣಿಸಲಾಗಿರುವ ಕಥೆ ಯ ನೀತಿ ಒಂದು ಜ್ಞಾನದೀಪ ಏಕೆಂದರೆ ಎಲ್ಲರಿಗೂ ಸಾವು ನಿಶ್ಚಿತ. ಆದುದರಿಂದ ಉಂಟಾಗುವ ದುಃಖದಿಂದ ಹೊರಬರುವ ಒಂದು ಸಮಾಧಾನ, ಏಕೆಂದರೆ ಈ ದುಃಖವು ನಮ್ಮಜೀವವನ್ನೇ ಬಲಿ ಪಡೆಯಬಹುದು.
@bhanuprakashsb391
2 ай бұрын
ಗುರೂಜಿ ತಾವು ತುಂಬಾ ಚೆನ್ನಾಗಿ ಆತ್ಮದ ಬಗ್ಗೆ ತಿಳಿಸಿದ್ದೀರಿ, ಧನ್ಯವಾದಗಳು,
@rshekarmanish7200
2 ай бұрын
ಬಹಳ ಅರ್ಥ ಗರ್ಭಿತವಾದ ಕಥೆ ಸೋನು ಸರ್ 👏🏻👏🏻 ಶರಣು ಶರಣಾರ್ಥಿ 🙏🏻💐
@shivali3361
2 ай бұрын
💯👍👏👏🙏ನಿಜ ಸಾವು ದೇಹಕ್ಕೆ ಮಾತ್ರ ಮತ್ತು ಯಾವತ್ತು ಆತ್ಮ ಎಂದಿಗೂ ಅಮರ
@KrishnaS-ty5mg
2 ай бұрын
ಸೂಪರ್ ಗುರೂಜಿ ❤❤
@ravikumarraviravi612
10 күн бұрын
Super holle vichar.tq.guruji❤❤❤
@DNMANJUNATH-u6y
2 ай бұрын
Nija gurugalle kotti kotti prnamamagalu 🙏🙏🙏🙏
@LokeshPoojari-kf3iw
2 ай бұрын
ಈ ದೇಹವು ನಾನಲ್ಲ ಈ ಮನಸ್ಸು ನಾನಲ್ಲ. ಇದನ್ನ ಅರ್ಥ ಮಾಡಿಕೊಂಡರೆ ಮುಕ್ತಿ ಸಾಧ್ಯ.
@MRRashmi-uh2wh
2 ай бұрын
Really. A good explanation,
@shridharbs7091
2 ай бұрын
ಭಗವದ್ಗೀತೆ ತಿಳಿದರೆ ನಿವು ಹೇಳಿದು ಸರಿಯಾಗಿದೆ
@PoornimaNidagundi-z8k
Ай бұрын
😊Jai shree Rama
@SureshSuresh-z5h
2 ай бұрын
Olle vichaara helidre good think
@hanmangoudhanmangoud3907
2 ай бұрын
ಹರೇ ರಾಮ 🙏🙏🙏🙏ಹರೇ ಕೃಷ್ಣ 🙏🙏🙏🙏🙏
@anandashettar6916
2 ай бұрын
ಓಂ ನಮಃ ಶಿವಾಯ
@NagarajBellary
2 ай бұрын
ಅದ್ಭುತವಾದ ಪ್ರವಚನ
@saraswathiml5965
2 ай бұрын
Thanks guruji adbhutavada pravachana
@vanithamk1049
2 ай бұрын
Thank you , guru ji , 🙏🏿
@Ashwinii-es4ie
2 ай бұрын
ನಾನು ನನ್ನ ಬದುಕಲ್ಲಿ ನನ್ನ ತಾಯಿ, ಹಾಗೂ ತಾತ ಅವ್ರನ್ನ ಕಳ್ಕೊಂಡು 5ವರ್ಷ ನೆ ಆದ್ರೂ ಅವ್ರನ್ನ ಮರಿಯೋಕೆ ಆಗ್ದೇ ತುಂಬಾ ನೋವು ಪಟ್ಟೀದಿನಿ ಇವಾಗ್ಲೂ ಅವ್ರನ್ನ ಮರಿಯೋಕೆ ಆಗ್ತಿಲ್ಲ, ಈ ತರ ನಮ್ಮವರನ್ನ ಕಳ್ಕೊಂಡು ಬದುಕು ನಡ್ಸೋಕಿಂತ ನಾನೆ ಜೀವ ತೊರೆಯೋದು ಒಳ್ಳೇದು ಅಂತ ಅನ್ನುಸ್ತಿದೆ.
ಅದಕ್ಕಾಗಿ ನೀವೇನನ್ನೂ ಮಾಡಬೇಕಾಗಿಲ್ಲ ಅಶ್ವಿನಿ ಜಿ. ಕಾಲಚಕ್ರಕ್ಕೆ ತನ್ನದೇ ಆದ ಕರ್ತವ್ಯ ಇರುವಂತೆ ನಿಮಗೆ ನೀವು ಬದುಕಿರುವವರೆಗೂ ಮಾಡಲು ಅನೇಕ ಮಹತ್ವದ ಕಾರ್ಯಗಳಿವೆ ಅದನ್ನು ಮಾಡಿ. ಜೀವಂತವಾಗಿರುವ ವರೆಗೂ ಆಶವಾದಿಯಾಗಿರಿ. ಸಮಯ ಬಂದಾಗ ಎಲ್ಲವೂ ತಾನಾಗಿಯೇ ಆಗುವುದು. ಶುಭವಾಗಲಿ 😊
@AnjanadeviThyagaraju
Ай бұрын
Devaru yavaga nammana karetani alle tanaka navu badukabeku
ಏನೋ ಜನರಿಗೆ ಶಾಂತಿ ಹೇಳಬೇಕು ಒಂದು ಹರಿಕಥೆ ಹೇಳಬೇಕು ಹೇಳಿದ್ದಿರಿ ಅಷ್ಟೇ ಸತ್ತ ಮೇಲೆ ಯಾವ್ ಜೀವ ಯಾರ್ ಆತ್ಮ ಎಲ್ಲಿ ಹೋಗುತ್ಯೆ ಯಾರಿಗೆ ಗೌತ್ತು ದೇವರು ಇದ್ದಾನೆ ದೇವರ ಮೇಲೆ ನಂಬಿಕೆ ಇರಬೇಕು ಅಷ್ಟೇ ನಿಮ್ಮದು ಒಂದು ಹೊಸ ಕಥೆ ಅಷ್ಟೇ ಕೇಳುವ ಜನರಿಗೆ ಒಂದು ಸಮಾಧಾನ ಕಥೆ ಅಷ್ಟೇ
@Sunil-vx6gd
Ай бұрын
ನೀವು ಏನೇ ಹೇಳಿ.. ಆದರೆ ಅದೇ ನಿಜ ಅದೇ ವಾಸ್ತವ. ನಿಮಗೆ ಅದರ ಬಗ್ಗೆ ನಂಬಿಕೆ ಬರಬೇಕಾದ್ರೆ ನಿಮ್ಮ ಸಮಯ ಬರಬೇಕು.. ಆವಾಗ ಸ್ವತಃ ಮನದಟ್ಟು ಮಾಡಿಕೊಳ್ಳಿ.
@veerappadevaru3574
25 күн бұрын
ಪರಸ್ಥಳಕ್ಕೆ ಹೋದಾಗ.. ನೆಂಟರ ಮನೆ..=ಭಗವಂತನ ಮನೆ ಸ್ನೇಹಿತನ ಮನೆ..= ದಾರಿ ದೂರ ಉಳಿದು ನಂತರ ಮುಂದೆ ಪಯಣ ಅತಿಥಿ ಗೃಹ..=. ಧರ್ಮರಾಜ ಯಮಲೋಕದಲ್ಲಿ ಇದ್ದ ತಮ್ಮಂದಿರನ್ನು ಕರೆದೊಯ್ದ ಸ್ವರ್ಗಕ್ಕೆ
@veerappadevaru3574
25 күн бұрын
ಪಂಚ ತತ್ವ.. ಎಲ್ಲಾ ಭಗವಂತ ಕೊಟ್ಟಿದ್ದಾನೆ. ಆಯಸ್ಸು..ಈ ಅವಧಿ ಒಳಗೆ ಕರ್ಮ ಅಥವಾ ಸೇವೆಯಿಂದ ಬಿಡುಗಡೆ...ಈಶ್ವರ..ಜೀವ.. ಪ್ರಕೃತಿ..ಕಾಲ.. ಕರ್ಮ.. ಕೆಲಸದಾಳು
@veerappadevaru3574
25 күн бұрын
ಎಲ್ಲಾ ನನ್ನಿಂದ...ಅಹಂ. ಪಂಚ ಭೂತಗಳಿಂದ ಆದ ಶರೀರ ಪ್ರಕೃತಿ... ಇಲ್ಲಿನ ಸಂಭೋಗದಿಂದ ಜನಿಸಿದ ಕಾರಣ..ಶರೀರ ಬೇರೆ ನಂಬಲಾರ
@jyothisundar8067
2 ай бұрын
ಒಳ್ಳೆಯ ವಿಚಾರ ಧನ್ಯವಾದಗಳು
@Hbkavithakavitha
2 ай бұрын
ಶುಭಸಂಜೆ ಗುರುದೇವ 🙏🙏🙏ಹರೇ ಕೃಷ್ಣಾ 🙏🙏🙏
@AdityaShankaraling
2 ай бұрын
Ss
@VIDYAPATIL-h4i
2 ай бұрын
Nicely exaplied about life sir 💐
@nagendrajayashekharaiah262
2 ай бұрын
Woooooo wonderful speech 🌷🙏
@mamathan.m.4310
2 ай бұрын
Very nice explamation brother ❤❤
@JayaLakshmi-sw4jt
Ай бұрын
Thankyou guruji
@hanumanthraokalgikar7810
2 ай бұрын
Excellent sirji
@JayabanarajJayshree
19 күн бұрын
Super 👌
@VsmayaShru
2 ай бұрын
ಖಂಡಿತ ಮೇಡಮ್ ನೀವೂ ಹೇಳೋದೆಲ್ಲ ನಿಜ ನೀವೂ ಹೇಳಿದ್ದೆಲ್ಲ ನಡಿತಾ ಇದೆ ನಮ್ ಜೀವದಲ್ಲಿ ಇಷ್ಟೆಲ್ಲಾ ವಿಷಯ ನಮಗೆ ಗೊತ್ತಾಗೋ ತರ ಮಾಡ್ತಿರೋ ನಿಮಗೆ ಥ್ಯಾಂಕ್ಸ್ ಧನ್ಯವಾದ ಹೇಳಲೇಬೇಕು ಇಲ್ಲಾಂದ್ರೆ ಯೂನಿವರ್ಸ್ ನಮ್ಮ್ಮೇಲೆ ಬೇಜಾರ್ ಮಾಡ್ಕೋಲುತ್ತೆ ತ್ರಿವೇಣಿ ಮೇಡಮ್ ನಿಮಗೆ ಹೃದಯಪೂರ್ವಕ ಧನ್ಯವಾದಗಳು ಮೇಡಮ್ thanks a lot medum. Please ನಮಗೆ ಇದೆ ತರ ಗೈಡೆನ್ಸ್ ಮಾಡ್ತಾ ಇರಿ please it's my humble request ಮೇಡಮ್ 🙏🙏🙏🙏🙏🙏🙏🙏🙏🙏🙏🙏🙏💖💖💖💖💖💖💖💖
@santhosh1637
2 ай бұрын
Who is medam here😂😂😂
@Prince-uv8sx
2 ай бұрын
@@santhosh1637ಅದೊಂದು ಹೆಣ್ಣಿನ ಆತ್ಮ
@subramanisubbi9445
2 ай бұрын
Ee dehadinda durawade yeke Aatmane. Real truth about we learned by you sir. God bless everyone.
@srikanthrevakkanavar5362
Ай бұрын
ಒಳ್ಳೆಯ ಜ್ಞಾನ
@AppusuryaS
26 күн бұрын
Sir ondh question yen andre Hullikal nataraj sir ondh vedio li obba Manushya sathmele mugithu atma yen ila antha helidare niv yen antira Reply madi sir
@anandashettar6916
2 ай бұрын
ಕೃಷ್ಣ ಹರೇ ರಾಮ
@shivarambantwal1141
Ай бұрын
ಧನ್ಯವಾದಗಳು ಉತ್ತಮ ಮಾಹಿತಿ. ಧನ್ಯವಾದಗಳು
@bhagyalakshmi31
2 ай бұрын
I believe in karma bro...wen you r in spritual you can understand wat guruji is speaking 😊
Пікірлер: 243