ನಮ್ಮ ಕಲಬುರಗಿಗೆ ಪಾದ ಶ್ಪರ್ಶ ಮಾಡಿದ್ದರಿಂದ ನಮ್ಮ ಕಲಬುರಗಿ ಎಲ್ಲ ಜನರಿಗೆ ತುಂಬಾ ಸಂತೋಷವಾಗಿದೆ. ಪರಮ ಪೂಜ್ಯ ಖಾವಂದರಿಗೆ ಜಯವಾಗಲಿ🙏🙏🙏🙏🙏
@prajwalprajwal112
13 күн бұрын
ನಮ್ಮ ಪಾಲಿನ ದೇವರು
@savithapoojari4788
13 күн бұрын
ನಮ್ಮ ಪಾಲಿನ ದೇವರು ಪೂಜ್ಯರು ನಮಗೆ ಕಣ್ಣಿಗೆ ಕಾಣುವ ದೇವರು.
@ChandraShekar-eo7ur
7 күн бұрын
ವೀರೇಂದ್ರ ಹೆಗಡೆಯವರು ಕಾಣಿಕೆ ಹಣ ಬಳಸಿ ಶಾಲಾ ಕಾಲೇಜು ಮೆಡಿಕಲ್ ಕಾಲೇಜು ಎಂಜಿನಿಯರಿಂಗ್ ಕಾಲೇಜು ಇನ್ನೂ ಮುಂತಾಗಿ ಹಲವಾರು ಬಿಸಿನೆಸ್ ಮಾಡುತ್ತಿದ್ದಾರೆ. ಇದೆಲ್ಲಕ್ಕೂ ಮೂಲ ಅದೇ ಕಾಣಿಕೆ ಹಣ. ಕಾಣಿಕೆ ಹಣ ಬಳಸಿ ಅವರು ಆಸ್ತಿಗಳನ್ನು ಮಾಡಿಕೊಂಡಿದ್ದಾರೆ. ಕೋಟಿಗಟ್ಟಲೆ ಆಸ್ತಿ ಅವರ ಹೆಸರಲ್ಲೇ ಇದೆ ಆದರೆ ಮೂಲ ಮಾತ್ರ ಕಾಣಿಕೆ ಹಣ
Пікірлер: 7