ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸಂಸದ ಹಾಗೂ ಖ್ಯಾತ ವೈದ್ಯ ಡಾ.ಸಿಎನ್ ಮಂಜುನಾಥ್ ಮತ್ತೊಮ್ಮೆ ಹೃದಯ ಗೆದ್ದಿದ್ದಾರೆ. ರಾಮನಗರ ಬಳಿ ಹೈವೇನಲ್ಲಿ ಹೋಗುತ್ತಿದ್ದ ಸಂದರ್ಭದಲ್ಲಿ ವ್ಯಕ್ತಿಯೊಬ್ಬನಿಗೆ ಫಿಟ್ಸ್ ಬಂದಿದ್ದನ್ನ ಗಮನಿಸಿದ್ದಾರೆ. ಬೈಕ್ ನಲ್ಲಿ ಸಾಗುತ್ತಿದ್ದ ವ್ಯಕ್ತಿಗೆ ಅಚಾನಕ್ ಫಿಟ್ಸ್ ಬಂದಿದ್ದು ಆತ ಕುಸಿದು ಬಿದ್ದಿದ್ದನ್ನ ಸಂಸದ ಡಾಕ್ಟರ್ ಗಮನಿಸಿ ಕಾರ್ ನಿಲ್ಲಿಸಿದ್ದಾರೆ. ಬಳಿಕ ವ್ಯಕ್ತಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ ಸಾಂತ್ವಾನ ಹೇಳಿದ್ದಾರೆ. ಡಾಕ್ಟರ್ ಸಿಎನ್ ಮಂಜುನಾಥ್ ಅವರ ಈ ಕಾರ್ಯ ಸೋಷಿಯಲ್ ಮೀಡಿಯಾದಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ.
- Күн бұрын
ಫಿಟ್ಸ್ ಬಂದಿದ್ದ ವ್ಯಕ್ತಿಗೆ ಹೈವೇನಲ್ಲೇ ಪ್ರಥಮ ಚಿಕಿತ್ಸೆ ನೀಡಿ ಸಾಂತ್ವನ ಹೇಳಿದ ಸಂಸದ ಡಾ.ಸಿಎನ್ ಮಂಜುನಾಥ್
- Рет қаралды 305
Пікірлер