ಧನ್ಯವಾದಗಳು ಸರೋಜಮ್ಮ, ಒಳ್ಳೇದಾಗ್ಲಿ ನಿಮಗೆ.. ಓಂ ನಮಃ ಶಿವಾಯ 🕉️🔱🕉️
@mahilasuddi9470
2 ай бұрын
1,6,1957 mithuna raashi time hegide
@shivayam_
2 ай бұрын
ನಮಸ್ಕಾರ ಕಾತ್ಯಾಯಿನಿ ಮಿಥುನ ರಾಶಿಗೆ ಪರ್ವಾಗಿಲ್ಲ ಸಮಯ ಒಳ್ಳೆದಿದೆ ಆದಷ್ಟು ಮನಸ್ಸಿನ ಶಾಂತಿಗೆ ನೆಮ್ಮದಿಗೆ ಏನಾದರೂ ಆರೋಗ್ಯ ಸಮಸ್ಯೆ ಇದ್ದರೆ ಆದಷ್ಟು ಶಿವದೇವರ ಆರಾಧನೆ ಸುಬ್ರಹ್ಮಣ್ಯ ಆರಾಧನೆ ಮತ್ತು ಗಣಪತಿ ದೇವರ ಆರಾಧನೆ ಮಾಡಿ ಒಳ್ಳೇದಾಗುತ್ತೆ ಒಳ್ಳೆದಾಗ್ಲಿ ನಿಮಗೆ ಓಂ ನಮಃ ಶಿವಾಯ 🕉️🔱💜
@hiremathm3731
2 ай бұрын
My name is shreenidhi 13 10 1999 anuradha nakshatra about my job and marriage may i get the government job timming is 6:10 AM
@hiremathm3731
2 ай бұрын
Timings 6.10 a.m
@shivayam_
2 ай бұрын
ನಮಸ್ಕಾರ ಶ್ರೀನಿಧಿ ಈಗ ನಿಮ್ಮ ರಾಶಿಗೆ ಪ್ರಸ್ತುತ ಅರ್ಧಮಾಸ್ಟಮ ಶನಿ ಪ್ರಭಾವ ನಡೆಯುತ್ತಿದೆ.. ಆದರೂ ಗುರುಬಲ ಇದೆ ಸಮಸ್ಯೆಗಳಿಂದ ದೂರವಾಗಲು ಆದಷ್ಟು ಈ ಸಮಯದಲ್ಲಿ ಶನಿ ದೇವರ ಆರಾಧನೆಯನ್ನು ಮಾಡಿದರೆ ತುಂಬಾ ಒಳಿತಾಗುತ್ತೆ ಹಾಗೇನೆ ಶಿವದೇವರ ಆರಾಧನೆನೂ ಅಷ್ಟೇ ಮುಖ್ಯ ದಿನಕ್ಕೆ ಒಮ್ಮೆಯಾದರೂ ಭಕ್ತಿಯಿಂದ ನಂಬಿಕೆಯಿಂದ ಹನುಮಾನ್ ಚಾಲೀಸಾ ಇರಬೇಕು ಆದಷ್ಟು ಎಲ್ಲ ಪರಿಹಾರವನ್ನು ಸಾಧ್ಯವಾದಷ್ಟು ಮಾಡಿ ಖಂಡಿತವಾಗಲೂ ಉದ್ಯೋಗಕ್ಕೆ ಪ್ರಯತ್ನಿಸಿ ಗುರುಬಲ ಇದೆ ಆದರೆ ಈ ಪರಿಹಾರವನ್ನು ಮಾತ್ರ ಮಾಡಲೇಬೇಕು ಯಾಕಂದ್ರೆ ಶನಿಪ್ರಭಾವ ಇರೋದ್ರಿಂದ ಶನಿಪ್ರಭಾವ ಅಥವಾ ಶನಿ ದೆಶೆ ಇದ್ದಾಗ ತುಂಬಾ ಸಮಸ್ಯೆಗಳು ಕಾಡುವಂತದು ಅದಕ್ಕೆ ನಾವು ಶನಿದೇವರ ಶಿವ ದೇವರ ಆರಾಧನೆಯನ್ನು ಎಷ್ಟು ಮಾಡ್ತೀವೋ ಅಷ್ಟು ಒಳ್ಳೆಯದು ಒಳ್ಳೆದಾಗ್ಲಿ ನಿಮಗೆ ಕೆಲಸಕ್ಕೆ ಪ್ರಯತ್ನಿಸಿ ಖಂಡಿತವಾಗ್ಲೂ ಸಿಗುವ ಅವಕಾಶ ಜಾಸ್ತಿ ಇದೆ ಆದರೆ ಈ ಪರಿಹಾರವನ್ನ ಮಾತ್ರ ಖಂಡಿತ ಮಾಡ್ತಾ ಇರಬೇಕು ಒಳ್ಳೆದಾಗಲಿ ನಿಮಗೆ ಓಂ ನಮಃ ಶಿವಾಯ🕉️🔱💜
@prasannakprasanna4562
3 ай бұрын
Medam nama maga kumba rashi shathabisha nakshtra 03/04/2008..evaga 1st puc odthednii 10th ali 96 percent.. But 1st puc ali yest kasta patru marks barthilaa.. Dayavituu enadru solution helii🙏
@shivayam_
3 ай бұрын
ನಮಸ್ಕಾರ ಪ್ರಸನ್ನ ಅವರೇ ನಿಮ್ಮ ಮಗನ ಸಮಸ್ಯೆಗೆ ಕಾರಣ ಏನು ಗೊತ್ತಾ, ಈಗ ಕುಂಭ ರಾಶಿಗೆ ಏಳುವರೆ ಶನಿ ದೆಷೆಯ ಮಧ್ಯ ಭಾಗ ನಡೆಯುತ್ತಿದೆ.. ಅದಕ್ಕೆ ಈ ತರ ಸಮಸ್ಯೆ.. ಅದಕ್ಕೆ ಆದಷ್ಟು ಶನಿ ದೇವರ ಮಂತ್ರ ದಿನಾಲು ಪಟಿಸುವಂತದ್ದು.. ಶನಿ ಪೂಜೆ ಕೊಡುವಂತದ್ದು.. ಶನಿ ದೇವರಿಗೆ ಎಳ್ಳೆಣ್ಣೆ ಕೊಡುವಂತದ್ದು ಮಾಡುತ್ತಿರಬೇಕು.. ಆದಷ್ಟು ಶಿವ ದೇವರ ಆರಾಧನೆ ನೂ ಮುಖ್ಯ ದಿನಾಲು ಹನುಮಾನ್ ಚಾಲಿಸವನ್ನು ಭಕ್ತಿಯಿಂದ ದಿನಕ್ಕೆ ಒಂದು ಬಾರಿ ಆದರೂ ಜಪಿಸಲಿ.. ಇದೆಲ್ಲವನ್ನು ಅವನಿಂದನೆ ಮಾಡಿಸಿದ್ರೆ ಒಳ್ಳೆಯದು.. ಭಕ್ತಿಯಿಂದ, ನಂಬಿಕೆಯಿಂದ ಈ ಪರಿಹಾರ ಮಾಡಿದ್ರೆ ಒಳ್ಳೇದಾಗುತ್ತೆ... ಇಲ್ಲ ಅಂದ್ರೆ ಕಷ್ಟ.. ಒಳ್ಳೇದಾಗ್ಲಿ ನಿಮಗೆ.. ಓಂ ನಮಃ ಶಿವಾಯ 🕉️🔱💜
@prasannakprasanna4562
3 ай бұрын
Mam reply madii 🙏evna future en aguthe
@shivayam_
3 ай бұрын
ಭವಿಷ್ಯ ಒಳ್ಳೆದಿದೆ.. ಅದರ ಬಗ್ಗೆ ಏನು ಚಿಂತೆ ಬೇಡ ಪ್ರಸನ್ನ.. ಆದರೆ ಈಗ ಏಳುವರೆ ಶನಿ ದೆಶೆ ಇರುವುದರಿಂದ ಈ ಪರಿಹಾರ ಮಾಡಿ.. ಒಳ್ಳೇದಾಗುತ್ತೆ..ಆದಷ್ಟು ಅವನಿಂದನೆ ಮಾಡಿಸಿ..ಒಳ್ಳೇದಾಗ್ಲಿ ನಿಮಗೆ.. ಓಂ ನಮಃ ಶಿವಾಯ 🕉️🔱💜
@PalviRam
2 ай бұрын
ಓಂ ನಮಃ ಶಿವಯಾ❤🙏 ಮೇಡಂ ನಾನು government job ಗೆ apply ಮಾಡಿ 5 ವರ್ಷ ಆಯ್ತು ಇನ್ನು order copy ಸಿಗುತ್ತ ಇಲ್ಲ..ಯಾವಾಗ ಕೆಲಸ ಆಗುತ್ತೆ order copy yavaga ಸಿಗುತ್ತೇ ಹೇಳಿ ಮೇಡಂ please ❤❤🙏🙏❤
@shivayam_
2 ай бұрын
ನಮಸ್ಕಾರ ಪಲ್ಲವಿ ನಿಮ್ಮ ರಾಶಿ ನಕ್ಷತ್ರ ಯಾವುದು..
@PalviRam
2 ай бұрын
ನಮಸ್ಕಾರ ಮೇಡಂ date of birth 15/ 05/1988 ಹುಟ್ಟಿದ ಟೈಮ್ correct ಆಗಿ ಗೊತ್ತಿಲ್ಲ ಅಮ್ಮ ಬೆಳಗಿನ ಜಾವ ಅಂತ ಇರುತ್ತಾರೆ..ನೋಡಿ ಮೇಡಂ please
@shivayam_
2 ай бұрын
ನಮಸ್ಕಾರ ಪಲ್ಲವಿ ನಿಮ್ಮ ರಾಶಿಗೆ ಈಗ ಗುರುಬಲ ಇದೆ ಬರುವ ಮೇತನಕ ಗುರುಬಲ ಇದೆ ನಿಮಗೆ ಗುರುಬಲ ಇರೋದ್ರಿಂದ ನಿಮಗೆ ಕೆಲಸ ಸಿಗುವ ಅವಕಾಶ ಜಾಸ್ತಿ ಇದೆ ಆದಷ್ಟು ನೀವು ಸುಬ್ರಹ್ಮಣ್ಯ ಆರಾಧನೆಯನ್ನು ಶಿವದೇವರ ಆರಾಧನೆಯನ್ನು ಗಣಪತಿ ದೇವರ ಆರಾಧನೆಯನ್ನು ಮಾಡುತ್ತೀರಿ ತುಂಬಾ ಒಳ್ಳೆದಾಗುತ್ತೆ ದೇವರಲ್ಲಿ ಪ್ರಾರ್ಥಿಸಿ ಭಕ್ತಿಯಿಂದ ನಂಬಿಕೆಯಿಂದ ಬೇಡಿಕೊಳ್ಳಿ ಖಂಡಿತವಾಗ್ಲೂ ಒಳ್ಳೇದಾಗುತ್ತೆ ಒಳ್ಳೆದಾಗಲಿ ನಿಮಗೆ ಓಂ ನಮಃ ಶಿವಾಯ 🕉️🔱💜
@PalviRam
2 ай бұрын
ಆಯ್ತು ಮೇಡಂ ಹಾಗೆ ಮಾಡುತ್ತೇನೆ..ತುಂಬಾ ಧನ್ಯವಾದಗಳು ಮೇಡಂ 🙏🙏🙏🙏🙏 ಕಾಣದೇ ಇರುವ ದೈವ ನೀವು .ನಮ್ಮ ಪ್ರಶ್ನೆಗಳಿಗೆ ಯಾವುದೇ ಬೇಜಾರು ಇಲ್ಲದೆ ಉತ್ತರಿಸುತೀರಾ ..ತುಂಬಾ ತುಂಬಾ ಧನ್ಯವಾದಗಳು 🎉🙏❤️❤️❤️ ನಮಸ್ಕಾರ ಮೇಡಂ 🙏
@shivayam_
2 ай бұрын
🕉️🔱💜
@chandrashekarc90
3 ай бұрын
Madam nanna maga 21-5-2015 mithuna (aridra ) Ashvik anta name ittidivi arogya samasya yavaglu
@shivayam_
3 ай бұрын
ನಮಸ್ಕಾರ ಚಂದ್ರಶೇಖರ್ ಆದಷ್ಟು ನೀವು ಆರೋಗ್ಯಕ್ಕಾಗಿ ಸುಭ್ರಮಣ್ಯ ಆರಾಧನೆ ಮಾಡಿದ್ರೆ ಒಳ್ಳೇದು.. ಜೊತೆಗೆ ಶಿವದೇವರ ಆರಾಧನೆ, ರುಧ್ರಭಿಷೇಕ ಕೊಡುವಂತದ್ದು.. ಇದೆಲ್ಲಾ ಅವನ ಪರವಾಗಿ ನೀವೇ ಮಾಡಿ.. ಸಾಧ್ಯವಾದರೆ ದಿನಾಲು ಅವನಿಂದ 108 ಬಾರಿ ಓಂ ನಮಃ ಶಿವಾಯ ಮಂತ್ರ ಪಟಿಸಲು ಹೇಳಿ.. ಮಿಥುನ ರಾಶಿಗೆ ಈಗ ಒಂದಲ್ಲ ಒಂದು ಆರೋಗ್ಯ ಸಮಸ್ಯೆ ಕಾಡುವಂತದ್ದು.. ಅದಕ್ಕೆ ಭಯ ಬೇಡ.. ಆದಷ್ಟು ಈ ಪರಿಹಾರ ಮಾಡಿ.. ಭಕ್ತಿಯಿಂದ, ನಂಬಿಕೆಯಿಂದ ಮಾಡಿ.. ಒಳ್ಳೇದಾಗುತ್ತೆ.. ಒಳ್ಳೇದಾಗ್ಲಿ ನಿಮಗೆ.. ಓಂ ನಮಃ ಶಿವಾಯ 🕉️🔱💜.
@chandrashekarc90
3 ай бұрын
@@shivayam_ tq madam namaste 🙏
@sainandinicharan8132
3 ай бұрын
03.03.2002, Swathi Nakshatra, Tula Rashi, pl let me know his future
@shivayam_
3 ай бұрын
ನಮಸ್ಕಾರ ಪ್ರಸ್ತುತ ನಿಮ್ಮ ರಾಶಿಗೆ ಪಂಚಮಾಷ್ಟ ಮ ಶನಿ ಪ್ರಭಾವ ಇದೆ ಬರುವ ಮಾರ್ಚ್ ಗೆ ಎಲ್ಲಾ ಸರಿಯಾಗುತ್ತೆ ಆನಂತರ ಒಳ್ಳೆಯ ದಿನಗಳು ಶುರುವಾಗುತ್ತೆ ಆದಷ್ಟು ಸದ್ಯಕ್ಕೆ ನೀವು ಶನಿ ಆರಾಧನೆ ಶನಿ ದೇವರ ಆರಾಧನೆ ಶಿವ ದೇವರ ಆರಾಧನೆ ಮಾಡಿದ್ರೆ ತುಂಬಾನೇ ಒಳ್ಳೇದಾಗುತ್ತೆ ಏನಾದರೂ ಸಮಸ್ಯೆ ಇದ್ದರೆ ದೂರವಾಗುತ್ತೆ ಹನುಮಾನ್ ಚಾಲೀಸಾ ವನ್ನ ದಿನಾಲು ಒಂದು ಬಾರಿಯಾದರೂ ಭಕ್ತಿಯಿಂದ ಪಠಿಸಿ ಒಳ್ಳೇದಾಗುತ್ತೆ ನಿಮಗೆ ಒಳ್ಳೆದಾಗ್ಲಿ ನಿಮಗೆ ಓಂ ನಮಃ ಶಿವಾಯ 🕉️🔱💜
@sureshganiga1524
3 ай бұрын
Magana d.o.b 14.10.1997 purvabadra meena rashi. Love marriage or arrange?
@shivayam_
3 ай бұрын
ನಮಸ್ಕಾರ ಸುರೇಶ್.. ಸದ್ಯಕ್ಕೆ ನಿಮ್ಮ ಮಗನ ರಾಶಿಗೆ ಏಳುವರೆ ಶನಿದೆಷೆಯ ಮೊದಲ ಭಾಗ ನಡೆಯುತ್ತಿದೆ.. ಅದಕ್ಕೆ ಆದಷ್ಟು ಪರಿಹಾರ ಮೊದಲು ಮಾಡಿ.. ಶನಿ ದೇವರ ಆರಾಧನೆ, ಶಿವ ದೇವರ ಆರಾಧನೆ ಎಷ್ಟು ಸಾಧ್ಯನೋ ಅಷ್ಟು ಒಳ್ಳೇದು.. ಹನುಮಾನ್ ಚಾಲಿಸವನ್ನು ಭಕ್ತಿಯಿಂದ ಆದಷ್ಟು ಪಟಿಸೋದು. ಈ ಪರಿಹಾರ ಮಾಡಿದ್ರೆ ಮಾತ್ರ ಸಮಸ್ಯೆಗಳು ದೂರವಾಗುವಂತದ್ದು.. ಇಲ್ಲ ಅಂದ್ರೆ ಸಮಸ್ಯೆಗಳು ಜಾಸ್ತಿ ಕಾಡುವಂತದ್ದು.. ಮದುವೆ ವಿಳಂಬ ವಾಗುವಂತ ಸಮಸ್ಯೆಗಳು ಕೂಡಾ ಬರುವಂತದ್ದು.. ಅದಕ್ಕೆ ಆದಷ್ಟು ನಾನು ಹೇಳಿದೆ ಪರಿಹಾರ ಮಾಡಿದ್ರೆ ಒಳ್ಳೆಯದು.. ಒಳ್ಳೇದಾಗುತ್ತೆ.. ಒಳ್ಳೇದಾಗ್ಲಿ ನಿಮಗೆ.. ಓಂ ನಮಃ ಶಿವಾಯ 🕉️🔱💜
@digambarrangabhattar6235
2 ай бұрын
My name is DIGAMBAR. My Rashi is Mesha, Ashwini Nakshatra. 2 nd pada. My Date of birth is 19.06.1960 Morning around 7.30 AM. Please .Please.
@shivayam_
2 ай бұрын
ನಮಸ್ಕಾರ ದಿಗಂಬರ್ ಮೇಷ ರಾಶಿಗೆ ಪರವಾಗಿಲ್ಲ ಸಮಯ ಒಳ್ಳೆದಿದೆ ಈಗ ಜೊತೆಗೆ ಈಗ ಗುರುಬಲನು ಇದೆ ಬರುವ ಮೇತನಕ ಗುರುಬಲ ಇದೆ ಸ್ವಲ್ಪ ರಾಹುವಿನಿಂದಾಗಿ ಕೆಲವೊಂದು ಚಿಕ್ಕ ಪುಟ್ಟ ಆರೋಗ್ಯ ಸಮಸ್ಯೆ ನಿಮಗೆ ಉಂಟಾಗಬಹುದು ಅದಕ್ಕೆ ಆದಷ್ಟು ಸುಬ್ರಹ್ಮಣ್ಯ ಆರಾಧನೆ ಮಾಡಿದರೆ ತುಂಬಾ ಒಳ್ಳೆಯದಾಗುತ್ತೆ ಆರ್ಥಿಕ ಪರಿಸ್ಥಿತಿ ತುಂಬಾನೇ ಚೆನ್ನಾಗಿರುತ್ತೆ ಗುರುಬಲ ಇರೋದ್ರಿಂದ ಆರೋಗ್ಯ ಸಮಸ್ಯೆಗಾಗಿ ಅಥವಾ ಮಾನಸಿಕ ನೆಮ್ಮದಿಗಾಗಿ ಆದಷ್ಟು ಸುಬ್ರಮಣ್ಯ ಆರಾಧನೆ ಶಿವದೇವರ ಆರಾಧನೆಯನ್ನು ಮಾಡಿದ್ರೆ ತುಂಬಾ ಒಳ್ಳೇದಾಗುತ್ತೆ.. ಜೊತೆಗೆ ಗಣಪತಿ ದೇವರ ಆರಾಧನೆಯನ್ನು ಅಷ್ಟೇ ಮುಖ್ಯವಾಗಿರುತ್ತೆ ಈ ಎಲ್ಲಾ ದೇವರ ಆರಾಧನೆ ಮಾಡಿ ತುಂಬಾ ಒಳ್ಳೆದಾಗುತ್ತೆ.. ಒಳ್ಳೆರಾಶಿ ನಕ್ಷತ್ರ ನಿಮ್ಮದು ಒಳ್ಳೆದಾಗಲಿ ನಿಮಗೆ ಓಂ ನಮಃ ಶಿವಾಯ🕉️🔱💜
@dhakshinidhakshani6712
3 ай бұрын
Amma nanna maganadu pushya nakshatra , karkataka rashi , Date of birth 05/02/2004 ivna munde adrustra bagge tilisi
@shivayam_
3 ай бұрын
ನಮಸ್ಕಾರ ದಾಕ್ಷಯಿನಿ.. ಭವಿಷ್ಯ ಒಳ್ಳೆದಿದೆ.. ಆದರೆ ಈಗ, ಬರುವ ಮಾರ್ಚ್ ತನಕ ಅಷ್ಟಮ ಶನಿ ಪ್ರಭಾವ ಇದೆ.. ಅದಕ್ಕೆ ಆದಷ್ಟು ಶನಿ ದೇವರ ಆರಾಧನೆ, ಶಿವ ದೇವರ ಆರಾಧನೆ ಮಾಡಿದರೆ ಒಳ್ಳೆಯದು.. ದಿನಾಲು ಹನುಮಾನ್ ಚಾಲಿಸವನ್ನು ಭಕ್ತಿಯಿಂದ ಪಟಿಸಿ.. ಈ ಪರಿಹಾರವನ್ನು ಅಷ್ಟಮ ಶನಿ ದೆಶೆ ಮುಗಿಯುವವರೆಗೆ ಮಾಡುತ್ತೀರಿ.. ಒಳ್ಳೇದಾಗುತ್ತೆ.. ಒಳ್ಳೇದಾಗ್ಲಿ ನಿಮಗೆ.. ಇಮ್ ನಮಃ ಶಿವಾಯ 🕉️🔱💜
@dhakshinidhakshani6712
3 ай бұрын
Thankyou so much madam ❤
@shivayam_
3 ай бұрын
🕉️🔱💜
@DilipShetty-r9u
3 ай бұрын
27/06/1967. 6.10.am nanna fuchar heage ede medam please
@shivayam_
3 ай бұрын
ನಮಸ್ಕಾರ ನಿಮ್ಮ ರಾಶಿಗೆ ಪ್ರಸ್ತುತ ಈಗ ಏಳುವರೆ ಶನಿಯ ಮಧ್ಯಭಾಗ ನಡೆಯುತ್ತಿದೆ ಅಂದರೆ ನಿಮ್ಮ ರಾಶಿ ಕುಂಭ ರಾಶಿ ಶತಭಿಷಾ ನಕ್ಷತ್ರ ಆದಷ್ಟು ನೀವು ಸಮಸ್ಯೆಯಿಂದ ಮುಕ್ತರಾಗಲು ಶನಿ ದೇವರ ಆರಾಧನೆ ಮಾಡುವುದು ತುಂಬಾ ಒಳ್ಳೆಯದು ದಿನಾಲು ಭಕ್ತಿಯಿಂದ 21 ಬಾರಿ ಶನಿ ದೇವರ ಮಂತ್ರವನ್ನು ಭಕ್ತಿಯಿಂದ ಪಠಿಸುವುದು ಶನಿವಾರದ ದಿನ ಎಳ್ಳೆಣ್ಣೆಯನ್ನು ಶನಿ ದೇವಸ್ಥಾನಕ್ಕೆ ನಿಮ್ಮ ಹೆಸರಿನಲ್ಲಿ ಕೊಡುವಂತದ್ದು ತಿಂಗಳಿಗೊಮ್ಮೆ ಶನಿ ಪೂಜೆಯನ್ನು ಕೊಡುವಂತದ್ದು ಒಂದು ವೇಳೆ ಹತ್ತಿರದಲ್ಲಿ ಶನಿ ದೇವಸ್ಥಾನ ಇಲ್ಲದಿದ್ದರೆ ಆಂಜನೇಯ ಸ್ವಾಮಿ ದೇವಸ್ಥಾನಕ್ಕೂ ಅಥವಾ ಶಿವ ದೇವಸ್ಥಾನಕ್ಕೂ ಕೂಡ ಎಳ್ಳೆಣ್ಣೆನ ಕೊಡಬಹುದು ಸಾಧ್ಯವಾದರೆ ಪ್ರತಿ ಸೋಮವಾರದ ದಿನ ಅಥವಾ ತಿಂಗಳಿಗೊಮ್ಮೆ ಆದ್ರೂ ಶಿವ ದೇವರಿಗೆ ರುದ್ರಾಭಿಷೇಕವನ್ನು ನಿಮ್ಮ ಹೆಸರಿನಲ್ಲಿ ಕೊಡುವಂತದ್ದು ದಿನಾಲು ಭಕ್ತಿಯಿಂದ ಒಂದು ಸಲವಾದರೂ ಹನುಮಾನ್ ಚಾಲೀಸವನ್ನ ಪಠಿಸುವುದು ಮತ್ತು ಕೇಳುವುದು ದಿನಾಲು ಬೆಳಗ್ಗೆ 108 ಬಾರಿ ಶಿವ ದೇವರ ಮಂತ್ರವಾದ ಓಂ ನಮಃ ಶಿವಾಯ ಮಂತ್ರವನ್ನು ಭಕ್ತಿಯಿಂದ ಹೇಳುವಂಥದ್ದು ಏಳುವರೆ ಶನಿ ದೆಶೆಯಿಂದ ಬರುವಂತಹ ಸಮಸ್ಯೆಗಳು ಕಮ್ಮಿ ಆಗುತ್ತೆ.. ಎಲ್ಲ ಪರಿಹಾರವನ್ನು ನಂಬಿಕೆಯಿಂದ ಭಕ್ತಿಯಿಂದ ನಿಷ್ಠೆಯಿಂದ ಮಾಡಿ ಆದಷ್ಟು ಸಮಸ್ಯೆಯಿಂದ ಮುಕ್ತರಾಗಿ ಒಳ್ಳೆದಾಗಲಿ ನಿಮಗೆ ಒಳ್ಳೆದಾಗುತ್ತೆ ಓಂ ನಮಃ ಶಿವಾಯ🕉️🔱💜
ನಮಸ್ತೆ ನಾರಾಯಣ್ ಈಗ ನಿಮ್ಮ ಮಗನ ರಾಶಿಗೆ ಏಳುವರೆ ಶನಿಯ ಮೊದಲ ಭಾಗ ನಡೆಯುತ್ತಿದೆ.. ಅದಕ್ಕೆ ಆದಷ್ಟು ಈಗ ಇರುವಂತ ಕೆಲಸದಲ್ಲಿ ಮುಂದುವರೆಯಲಿ.. ಆದಷ್ಟು ನಿಮ್ಮ ಮಗ ಶನಿ ದೇವರ ಆರಾಧನೆ ಶಿವದೇವರ ಆರಾಧನೆಯನ್ನು ಭಕ್ತಿಯಿಂದ ಮಾಡುತ್ತಿರಬೇಕು.. ದಿನಕ್ಕೆ ಒಮ್ಮೆಯಾದರೂ ಹನುಮಾನ್ ಚಾಲೀಸಾವನ್ನು ಭಕ್ತಿಯಿಂದ ಪಠಿಸುತ್ತಿರಬೇಕು ಅಂದರೆ ಶಿವ ದೇವರಿಗೆ ರುದ್ರಾಭಿಷೇಕವನ್ನ ಕೊಡುವಂಥದ್ದು ಸೋಮವಾರದ ದಿನ.. ಶನಿ ದೇವರಿಗೆ ಶನಿವಾರದ ದಿನ ಎಳ್ಳೆಣ್ಣೆಯನ್ನು ಕೊಡುವಂತದ್ದು ಶನಿ ದೇವರಿಗೆ ಶನಿ ಪೂಜೆಯನ್ನು ತಿಂಗಳಿಗೊಮ್ಮೆ ಕೊಡುವಂಥದ್ದು ಹಾಗೇನೆ ದಿನಾಲು ಶನಿ ದೇವರ ಹಾಗೂ ಶಿವದೇವರ ಮಂತ್ರವನ್ನು ಭಕ್ತಿಯಿಂದ ಪಠಿಸುತ್ತಿರಬೇಕು.. ಶಿವ ದೇವರ ಮಂತ್ರವನ್ನು 108 ಬಾರಿ ಅಂದ್ರೆ ಓಂ ನಮಃ ಶಿವಾಯ.. ಶನಿ ದೇವರ ಮಂತ್ರವನ್ನು 21 ಬಾರಿ ಪಠಿಸುತ್ತಿರಬೇಕು ಈ ಎಲ್ಲ ಪರಿಹಾರವನ್ನು ಮಾಡುವುದರಿಂದ ಆದಷ್ಟು ಸಮಸ್ಯೆಗಳು ದೂರವಾಗಿ ಒಳ್ಳೆಯದಾಗುತ್ತೆ.. ಒಳ್ಳೆದಾಗಲಿ ನಿಮಗೆ ಓಂ ನಮಃ ಶಿವಾಯ 🕉️🔱💜
@narayanmt2796
3 ай бұрын
@@shivayam_ 👏👏👏👏👏❤️❤️
@shivayam_
3 ай бұрын
🕉️🔱💜
@SureshB-vg8ot
3 ай бұрын
6 55 ಬೆಳಿಗ್ಗೆ ಗುರುವಾರ
@narayanakoila6703
3 ай бұрын
ನಮಸ್ಕಾರಃ ಮೇಡಮ್ ನಾನು ಹುಟ್ಟಿದ್ದು ಮಂಗಳವಾರ ದಿವಸ ನನ್ನ ಜಾತಕದ ಹೆಸರು ಶರಣಂತ ಯಾವ ರಾಶಿಯಂತ ಅಷ್ಟು ಕರೆಕ್ಟಾಗಿ ನನಗೆ ಗೊತ್ತಿಲ್ಲ (ನಾನು ಮಕರ ರಾಶಿಯೆಂದು ನಂಬಿದ್ದೆನೆ)ತುಂಬ ಸಾಲದ ಸುಳಿಯಲ್ಲಿ ಸಿಲುಕಿ ಮಾನ ಮರ್ಯಾದೆ ಕಳೆದುಕೊಂಡಿದ್ದೆನೆ.ದಯವಿಟ್ಟು ಪರಿಹಾರ ತಿಳಿಸಿ.
@shivayam_
3 ай бұрын
ನಮಸ್ಕಾರ ನಾರಾಯಣ ನಿಮ್ಮ ಮಕರ ರಾಶಿ ಆಗಿದ್ದರೆ, ನಿಮಗೆ ಈಗ ಏಳುವರೆ ಶನಿ ದೆಶೆ ಅಂತ್ಯಭಾಗ ನಡೆಯುತ್ತಿದೆ.. ಬರುವ ಮಾರ್ಚ್ ಶನಿ ದೆಶೆ ಮುಕ್ತಯ ವಾಗುತ್ತೆ..ಆನಂತರ ನಿಮ್ಮ ಸಮಸ್ಯೆಗಳು ದೂರವಾಗುವಂತದ್ದು.. ಸದ್ಯಕ್ಕೆ ನೀವು ಶನಿ ದೇವರ ಆರಾಧನೆ ಮಾಡಿ.. ಶಿವ ದೇವರ ಆರಾಧನೆ ಜೊತೆಗೆ ಹನುಮಾನ್ ಚಾಲಿಸವನ್ನು ಭಕ್ತಿಯಿಂದ ಪಟಿಸಿ.. ಆದಷ್ಟು ಮನಸ್ಸಿಗೆ ನೆಮ್ಮದಿ ಸಿಗುತ್ತೆ.. ಒಳ್ಳೇದಾಗ್ಲಿ ನಿಮಗೆ.. ಓಂ ನಮಃ ಶಿವಾಯ 🕉️🔱💜
@narayanakoila6703
3 ай бұрын
@@shivayam_ ದನ್ಯವಾಧಗಳು
@shivayam_
3 ай бұрын
🕉️🔱💜
@NidhiP.M
2 ай бұрын
My Father name is Veeresh P M born on 31/07/1966 time 2:16 He is looking for a promotion when willhe get it
@shivayam_
2 ай бұрын
ನಮಸ್ಕಾರ ನಿಧಿ.. ಪ್ರಮೋಷನ್ ಸಿಗೋದು ಕೋಸ್ಕರ ಆದಷ್ಟು ಸುಬ್ರಹ್ಮಣ್ಯ ಆರಾಧನೆ ಮಾಡಿದರೆ ಒಳ್ಳೆಯದು ಆಗುತ್ತದೆ ಜೊತೆಗೆ ಶಿವ ದೇವರ ಧ್ಯಾನ ಮಾಡಿದ್ರೆ ಬೆಳಗಿನ ಹೊತ್ತಿನಲ್ಲಿ ಅದರಿಂದಲೂ ಒಳ್ಳೆದಾಗುತ್ತೆ ಧನು ರಾಶಿ.. ಈ ಪರಿಹಾರವನ್ನು ಮಾಡುತ್ತಿರಲಿ ಸಮಯ ಒಳ್ಳೆದಿದೆ ಆದ್ರೆ ಗುರುಬಲ ಇಲ್ಲ ಮುಂದೆ ಗುರುಬಲ ಬರುತ್ತೆ ಈಗಾಗಲೇ ಅವರಿಗೆ ಇಳುವರೆ ಶನಿ ದಶೆ ಮುಕ್ತಾಯವಾಗಿದೆ ಅದರ ಬಗ್ಗೆ ಏನು ಯೋಚನೆ ಇಲ್ಲ ಇ ಒಂದು ಪರಿಹಾರವನ್ನು ಮಾಡುತ್ತಿರಲಿ.. ಒಳ್ಳೆದಾಗುತ್ತೆ ಒಳ್ಳೆದಾಗಲಿ ನಿಮಗೆ ಓಂ ನಮಃ ಶಿವಾಯ 🕉️🔱💜
@madhum.hiremath4537
3 ай бұрын
ಮೇಷ ರಾಶಿ ಕೃತಿಕಾ ನಕ್ಷತ್ರ ಇವರ ವಿದ್ಯಾಭ್ಯಾಸ ಹಾಗೂ ಮುಂದಿನ ಲೈಫ್ ಹೇಗಿರುತ್ತದೆ ಇವರ ಡೇಟ್ ಆ ಬರ್ತ್16/9/2003 ವಾರ ಮಂಗಳವಾರ
@shivayam_
3 ай бұрын
ನಮಸ್ಕಾರ ಮಧು ಮೇಷ ರಾಶಿಗೆ ಒಳ್ಳೆದಿದೆ ಸಮಯ ಗುರುಬಲಾನು ಇದೆ ಆದಷ್ಟು ಶಿವ ದೇವರ ಆರಾಧನೆ ಸುಬ್ರಮಣ್ಯ ಆರಾಧನೆ ಮಾಡಿದರೆ ತುಂಬಾ ಒಳ್ಳೆಯದು ಒಳ್ಳೆಯ ರಾಶಿ ನಕ್ಷತ್ರ... ವಿದ್ಯಾಭ್ಯಾಸ ಆಗಲಿ ಅಥವಾ ಮುಂದಿನ ಜೀವನ ಆಗಲಿ ಆದಷ್ಟು ಒಳ್ಳೇದಿದೆ ನಾನು ಹೇಳಿದ ದೇವರುಗಳ ಆರಾಧನೆ ಮಾಡಿದರೆ ತುಂಬಾ ಒಳ್ಳೆಯದಾಗುತ್ತೆ ಪ್ರತಿಯೊಂದರಲ್ಲೂ.. ಒಳ್ಳೆದಾಗಲಿ ನಿಮಗೆ ಓಂ ನಮಃ ಶಿವಾಯ 🕉️🔱💜
@YashuAnil-ht3lf
2 ай бұрын
Nana name yashaswini nange left side neck mole ede edu oleda
@shivayam_
2 ай бұрын
ನಿಮ್ಮ ರಾಶಿ ನಕ್ಷತ್ರ ತಿಳಿಸಿ.. ಯಶಸ್ವಿನಿ.. ಖಂಡಿತ ಉತ್ತರಿಸುತ್ತೇನೆ.. ಓಂ ನಮಃ ಶಿವಾಯ 🕉️🔱💜
@NarayanS.A
2 ай бұрын
ನನ್ನದು ವ್ರಶ್ಚಿಕ ರಾಶಿ ಜೇಷ್ಠ ನಕ್ಷತ್ರ ಏನು ಇಂಪ್ರೂವಮೆಂಟ್ ಇಲ್ಲಾ ಅಮ್ಮ ಸ್ವಲ್ಪ ಏನು ಮಾಡಬೇಕು ದಯವಿಟ್ಟು ಹೇಳಿ
@shivayam_
2 ай бұрын
ನಮಸ್ಕಾರ ನಾರಾಯಣ್ ನಿಮ್ಮ ಈ ಸಮಸ್ಯೆಗೆ ಕಾರಣ ಏನು ಅಂದರೆ ನಿಮ್ಮ ರಾಶಿಗೆ ಪ್ರಸ್ತುತ ಅರ್ಧ ಮಾಸ್ಟಮ ಶನಿ ಪ್ರಭಾವ ನಡೆಯುತ್ತಿದೆ.. ಅದಕ್ಕೆ ಇತರ ಸಮಸ್ಯೆ ಕಾಡುವಂಥದ್ದು ನೀವು ಆದಷ್ಟು ನಿಮ್ಮ ಸಮಸ್ಯೆ ದೂರ ಆಗಬೇಕು ಅಂದರೆ ಶನಿದೇವರ ಆರಾಧನೆಯನ್ನ ಮಾಡಿದರೆ ತುಂಬಾ ಒಳ್ಳೆಯದಾಗುತ್ತೆ ಜೊತೆಗೆ ಶಿವದೇವರ ಆರಾಧನೆ ಅಷ್ಟೇ ಮುಖ್ಯ ಜೊತೆಗೆ ದಿನಕ್ಕೆ ಒಮ್ಮೆಯಾದರೂ ಹನುಮಾನ್ ಚಾಲಿಸವನ್ನು ಭಕ್ತಿಯಿಂದ ಪಠಿಸಬೇಕು.. ಎಲ್ಲ ಪರಿಹಾರವನ್ನು ನಂಬಿಕೆಯಿಂದ ಭಕ್ತಿಯಿಂದ ನಿಷ್ಠೆಯಿಂದ ಮಾಡಿದ್ರೆ ನಿಮ್ಮ ಸಮಸ್ಯೆಗಳು ಆದಷ್ಟು ದೂರವಾಗುತ್ತೆ ಭಕ್ತಿಯಿಂದ ಮಾಡಿ ಒಳ್ಳೇದಾಗುತ್ತೆ ಒಳ್ಳೆದಾಗ್ಲಿ ನಿಮಗೆ ಓಂ ನಮಃ ಶಿವಾಯ 🕉️🔱💜
ನಮಸ್ಕಾರ ಪಿಂಕು ಈಗ ಸ್ವಲ್ಪ ಸಮಯ ಅಷ್ಟು ಒಳ್ಳೆಯದಿಲ್ಲ ಮುಂದೆ ಭವಿಷ್ಯ ಚೆನ್ನಾಗಿದೆ ಒಳ್ಳೆಯ ರಾಶಿ ನಕ್ಷತ್ರ.. ಈಗ ಶನಿ ದೇವರ ಆರಾಧನೆ ಶಿವ ದೇವರ ಆರಾಧನೆ ಹಾಗೂ ದಿನಾಲು ಹನುಮಾನ್ ಚಾಲೀಸಾ ಪಟಿಷಿ.. ಆದಷ್ಟು ಒಳ್ಳೇದಾಗುತ್ತೆ ಈಗ ಸಮಯ ಸ್ವಲ್ಪ ಸರಿ ಇಲ್ಲ ಮತ್ತು ಗುರುಬಲನು ಇಲ್ಲ.. ಆದ್ರೂ ಪರವಾಗಿಲ್ಲ ಚಿಂತೆ ಬೇಡ ಆದಷ್ಟು ನಾನು ಹೇಳಿದ ಪರಿಹಾರವನ್ನು, ಜೊತೆಗೆ ರಾಹು ಕೇತುವಿನ ಈ ಮಂತ್ರವನ್ನು ಭಕ್ತಿಯಿಂದ ಪಟಿಸಿ.. ಓಂ ರಾಹವೇ ನಮಃ... ಓಂ ಕೇತವೇ ನಮಃ.. 21 ಬಾರಿ ದಿನದಲ್ಲಿ ಪಟಿಸಿ.. ಕೆಲಸಕ್ಕೆ ಪ್ರಯತ್ನಿಸುತ್ತಿರಿ.. ಒಳ್ಳೆದಾಗ್ಲಿ ನಿಮಗೆ ಓಂ ನಮಃ ಶಿವಾಯ🕉️🔱💜
@pinku-hp5xq
3 ай бұрын
ಧನ್ಯವಾದಗಳು ಗುರುಗಳೇ ನಿಮ್ಮ ಸಮಯ ಕೊಟ್ಟು ಊತ್ತರೀಸಿದಕ್ಕೆ 🙏🏻🤗💐💐💐
@shivayam_
3 ай бұрын
🙏🏻🕉️🔱💜
@thimmaiahb2075
3 ай бұрын
Thula rasi .vishakam star at present sukara dasa
@shivayam_
3 ай бұрын
ನಮಸ್ಕಾರ ತಿಮ್ಮಯ್ಯ ನಿಮಗೆ ಏನು ಕೇಳಲಿಕ್ಕೆ ಇತ್ತು ಅನ್ನೋದನ್ನ ಬರೆದು ಕಳಿಸಿ.. ಉತ್ತರಿಸುತ್ತೇನೆ.. ಒಳ್ಳೇದಾಗ್ಲಿ ನಿಮಗೆ.. ಓಂ ನಮಃ ಶಿವಾಯ 🕉️🔱💜
@thimmaiahb2075
3 ай бұрын
Namaste madam totally finace problems and business problems. Marriage problems also pls suggest me a remedy for these problems. Thank u for ur reply
@shivayam_
3 ай бұрын
ನಮಸ್ಕಾರ ತಿಮ್ಮಯ್ಯ..ಬರುವ ವರ್ಷ 2o25 ಮಾರ್ಚ್ ನಂತರ ಒಳ್ಳೆಯ ಸಮಯ ಶುರುವಾಗುತ್ತೆ ಯಾಕೆಂದರೆ ಈಗ ನಿಮ್ಮ ರಾಶಿಗೆ ಪಂಚಮಾಸ್ಟಮ ಶನಿ ದೆಶೆ ಪ್ರಭಾವ ಆದ್ದರಿಂದ ನಿಮಗೆ ಇತರ ಸಮಸ್ಯೆಗಳು ಎದುರಾದಂತದ್ದು ಆದಷ್ಟು ನೀವು ಈ ಸಮಯದಲ್ಲಿ ಶನಿ ದೇವರ ಆರಾಧನೆ ಶಿವ ದೇವರ ಆರಾಧನೆ ಭಕ್ತಿನ ಮಾಡುತ್ತಿರಬೇಕು ದಿನಾಲು ಒಮ್ಮೆಯಾದರೂ ಹನುಮಾನ್ ಚಾಲೀಸಾ ನ ಭಕ್ತಿಯಿಂದ ಕೇಳುತ್ತಿರಬೇಕು ಮತ್ತು ಹೇಳುತ್ತಿರಬೇಕು ಈ ಎಲ್ಲ ಪರಿಹಾರವನ್ನು ಬರುವ ಮಾರ್ಚ್ ತನಕ ತನಕ ಮಾಡುತ್ತೀರಿ ಆನಂತರ ಎಲ್ಲಾ ಸರಿಯಾಗುತ್ತೆ ಏನು ಯೋಚನೆ ಬೇಡ ಈ ಪರಿಹಾರವನ್ನು ನಂಬಿಕೆಯಿಂದ ಭಕ್ತಿಯಿಂದ ಮಾಡಿ ಆದಷ್ಟು ಮನಸ್ಸಿಗೆ ನೆಮ್ಮದಿ ಸಿಗುತ್ತೆ ಒಳ್ಳೆದಾಗಲಿ ನಿಮಗೆ ಓಂ ನಮಃ ಶಿವಾಯ🕉️🔱💜
@e.nagarajue.nagaraju1280
3 ай бұрын
ವೃಷಭ ರಾಶಿ ರೋಹಿಣಿ ನಕ್ಷತ್ರ ಹುಟ್ಟಿದ ದಿನಾಂಕ 16 12 94 ಇವರ ಭವಿಷ್ಯದ ಬಗ್ಗೆ ಹೇಳಿ
@shivayam_
3 ай бұрын
ನಮಸ್ಕಾರ ನಾಗರಾಜು ಇನ್ನು ಕೆಲವು ವರ್ಷಗಳವರೆಗೆ ಏನು ತೊಂದರೆ ಇಲ್ಲ ತುಂಬಾನೇ ಚೆನ್ನಾಗಿದೆ ಪ್ರಸ್ತುತ ನಿಮ್ಮ ರಾಶಿಯಲ್ಲಿ ಗುರು ಇರುವಂತದ್ದು ಅದರಿಂದ ತೊಂದರೆ ಇಲ್ಲ ಯಾವುದೇ ಶನಿದೇಶೇ ಯಾವುದೇ ಶನಿ ಪ್ರಭಾವ ಕೂಡ ಇಲ್ಲ.. ಏನು ಚಿಂತೆ ಬೇಡ ಮಹಾಲಕ್ಷ್ಮಿ ಅಮ್ಮನ ಮತ್ತು ವಿಷ್ಣು ದೇವರ ಆರಾಧನೆ ಮಾಡಿದರೆ ತುಂಬಾ ಒಳ್ಳೆಯದಾಗುತ್ತೆ.. ಒಳ್ಳೆದಾಗಲಿ ನಿಮಗೆ ಓಂ ನಮಃ ಶಿವಾಯ🕉️🔱💜
@vivan5151yadav
2 ай бұрын
Amma i’m looking for a job in dubai real estate.. Vivan Yadav 29.4.1989 10:32 AM Shravana Makara Bangalore PLEASE HELP..!🙏🏻🙏🏻🙏🏻
@shivayam_
2 ай бұрын
ನಮಸ್ಕಾರ ವಿವನ್ ನಿಮ್ಮ ರಾಶಿಗೆ ಈಗ ಏಳುವರೆ ಶನಿ ದೆಷೆಯ ಅಂತ್ಯಬಾಗ.. ಬರುವ ಮಾರ್ಚ್ ಗೆ ಶನಿ ದೆಶೆ ಮುಕ್ತಯ.. ನಂತರ ಒಳ್ಳೇದು ಸಮಯ.. ಈಗ ಗುರು ಬಲ ಇದೆ.. ನೀವು ಪ್ರಯತ್ನ ಪಟ್ಟ ಕೆಲಸಕ್ಕೆ ಪ್ರಯತ್ನಿಸಿ.. ಆದರೆ ದಯವಿಟ್ಟು ಏಜನ್ಸಿ ಅಥವಾ ಹಣದ ಆಮಿಷಕ್ಕೆ ಯಾರಾದರೂ ವೀಸಾ ಕೊಡ್ತೇನೆ ಅಂತ ಹೇಳಿದ್ರೆ ಖಂಡಿತ ಹೋಗ್ಬೇಡಿ.. ಮಾರ್ಚ್ ವರೆಗೆ ಎಚ್ಚರಿಕೆಯಿಂದಿರಿ ಆದಷ್ಟು ಮಾರ್ಚ್ ವರೆಗೆ ಶನಿ ದೇವರ ಆರಾಧನೆ, ಶಿವ ದೇವರ ಆರಾಧನೆ ಜೊತೆಗೆ ಹನುಮಾನ್ ಚಾಲಿಸವನ್ನು ಭಕ್ತಿಯಿಂದ ಪಟ್ಟಿಸುತ್ತಿರಿ.. ಇದೆಲ್ಲಾ ಆದಷ್ಟು ಮಾಡಿ.. ಒಳ್ಳೇದಾಗುತ್ತೆ.. ಒಳ್ಳೇದಾಗ್ಲಿ ನಿಮಗೆ.. ಓಂ ನಮಃ ಶಿವಾಯ 🕉️🔱💜
@GIRIJAD-r4f
3 ай бұрын
Madam nan maga duddina samasye madkondidane 2001 15
@GIRIJAD-r4f
3 ай бұрын
2
@shivayam_
3 ай бұрын
ನಮಸ್ಕಾರ ಏನು ನಿಮ್ಮ ಮಗನ ಸಮಸ್ಯೆ ಅನ್ನೋದನ್ನ ಸರಿಯಾಗಿ ಬರೆದು ಕಳುಹಿಸಿ ಜೊತೆಗೆ ಹುಟ್ಟಿದ ದಿನ ತಿಂಗಳು ವರ್ಷವನ್ನು ಸರಿಯಾಗಿ ಬರೆದು ಕಳುಹಿಸಿ ಖಂಡಿತ ಉತ್ತರಿಸುತ್ತೇನೆ ಓಂ ನಮಹ ಶಿವಾಯ 🕉️🔱💜
@malamala3867
3 ай бұрын
ಅಮ್ಮ ಮೆಷೆ ರಾಶಿ ಕೃತಿಕಾ ನಕ್ಷತ್ರ ಹುಟ್ಟಿದ ದಿನಾಂಕ್ 14 5 2009 ಇವನ ಬಗ್ಗೆ ಹೇಳಿ 10 ತರಗತಿ
@shivayam_
3 ай бұрын
ನಮಸ್ಕಾರ ಮಾಲಾ ಮೇಷ ರಾಶಿಗೆ ಅಷ್ಟೊಂದು ಸಮಯ ಕೆಟ್ಟದಿಲ್ಲ.. ಗುರುಬಲ ಇದೆ ಬರುವ ವರ್ಷ ಮೇತನಕ ಇರುವಂತದು.. ಆದಷ್ಟು ಸುಬ್ರಹ್ಮಣ್ಯ ಆರಾಧನೆ ಮಾಡಿದರೆ ತುಂಬಾ ಒಳ್ಳೆಯದಾಗುತ್ತೆ.. ಜೊತೆಗೆ ಶಿವದೇವರ ಆರಾಧನೆ ಮಾಡಿದ್ರು ಅಷ್ಟೇ ಒಳ್ಳೆದಾಗುತ್ತೆ.. ಒಳ್ಳೆದಾಗ್ಲಿ ನಿಮಗೆ ಓಂ ನಮಃ ಶಿವಾಯ 🕉️🔱💜
@VVENKATESHRAJU-x3t
3 ай бұрын
Name VVENKATESH RAJU DATE OF BIRTH 20/12/1968 BORN IN BANGALORE TIMINGS 10AM FRIDAY RASHI DHANUS MOOLA NAKSHATRA 4TH PADA
@VVENKATESHRAJU-x3t
3 ай бұрын
My problem job and finance
@shivayam_
3 ай бұрын
ನಮಸ್ಕಾರ ವೆಂಕಟೇಶ ರಾಜು ಧನು ರಾಶಿಗೆ ಅಷ್ಟೇನೂ ಸಮಯ ಕೆಟ್ಟದ್ದಿಲ್ಲ ಸ್ವಲ್ಪ ರಾಹು ಕೇತುವಿನಿಂದ ಸ್ವಲ್ಪ ಸಮಸ್ಯೆಗಳು ಇರಬಹುದು ಹೊರತು ಯಾವುದೇ ಶನಿದೆಶೆ ಅಥವಾ ಶನಿ ಪ್ರಭಾವ ಇಲ್ಲ.. ನೀವು ನಿಮ್ಮ ಸಮಸ್ಯೆ ದೂರ ಮಾಡ್ಲಿಕ್ಕೆ ಆದಷ್ಟು ಸುಬ್ರಮಣ್ಯ ದೇವರ ಆರಾಧನೆ ಮಾಡಿ ಮತ್ತು ಶಿವ ದೇವರ ಆರಾಧನೆಯನ್ನು ಮಾಡಿ ಸುಬ್ರಮಣ್ಯ ದೇವಸ್ಥಾನಕ್ಕೆ ಹೋಗುವಂಥದ್ದು ಅಲ್ಲಿ ಪೂಜೆ ಕೊಡುವಂಥದ್ದು ಹಾಗೇನೆ ಶಿವ ದೇವರಿಗೆ ರುದ್ರಾಭಿಷೇಕವನ್ನು ಕೊಡುವಂತದ್ದು.. ಹಾಗೇನೆ ಸುಬ್ರಮಣ್ಯ ದೇವರ ಸ್ತೋತ್ರ ಶಿವದೇವರ ಸ್ತೋತ್ರವನ್ನು ಭಕ್ತಿಯಿಂದ ದಿನಾಲು ಪಟ್ಟಿಸಿ ಸಾಧ್ಯವಾದಷ್ಟು ಖಂಡಿತವಾಗ್ಲೂ ನಿಮ್ಮ ಏನು ಸಮಸ್ಯೆ ಇದೆ ಅದು ದೂರವಾಗುತ್ತೆ ತುಂಬಾ ಒಳ್ಳೆದಾಗುತ್ತೆ.. ದೇವರ ಆರಾಧನೆ ಮಾಡುವಾಗ ತುಂಬಾ ನಂಬಿಕೆಯಿಂದ ಪ್ರಾಮಾಣಿಕತೆಯಿಂದ ನಿಷ್ಠೆಯಿಂದ ಭಕ್ತಿಯಿಂದ ಮಾಡಿ ಒಳ್ಳೆದಾಗುತ್ತೆ ಒಳ್ಳೆದಾಗ್ಲಿ ನಿಮಗೆ ಓಂ ನಮಃ ಶಿವಾಯ🕉️🔱💜
@harshhiremath3016
3 ай бұрын
2-3-1996 time-10-03 am marriage agilla
@shivayam_
3 ай бұрын
ನಮಸ್ಕಾರ ಹರ್ಷ ನಿಮ್ಮದು ಕರ್ಕಾಟಕ ರಾಶಿ ಪುಷ್ಯ ನಕ್ಷತ್ರ ಈಗ ನಿಮ್ಮ ರಾಶಿಗೆ ಪ್ರಸ್ತುತ ಅಷ್ಟಮ ಶನಿ ಪ್ರಭಾವ ನಡೆಯುತ್ತಿದೆ ಇದು ಬರುವ ವರ್ಷ 2025 ಮಾರ್ಚ್ ತನಕ ಇದೆ ಅದಕ್ಕೆ ಇತರ ಸಮಸ್ಯೆಗಳು ಆದಷ್ಟು ನೀವು ಶನಿ ದೇವರ ಆರಾಧನೆಯನ್ನು ತುಂಬಾ ಮಾಡಬೇಕು ಶಿವದೇವರ ಆರಾಧನೆಯನ್ನು ಮಾಡಿದ್ರೆ ತುಂಬಾನೇ ಒಳ್ಳೇದಾಗುತ್ತೆ ದಿನಾಲು ಒಂದು ಸರಿಯಾದಾರು ಹನುಮಾನ್ ಚಾಲೀಸಾ ವನ್ನು ಭಕ್ತಿಯಿಂದ ಪಠಿಸಬೇಕು ಮತ್ತು ಕೇಳಬೇಕು ಇದೆಲ್ಲವನ್ನು ಭಕ್ತಿಯಿಂದ ಮಾಡಿ ಈಗ ಪ್ರಸ್ತುತ ನಿಮಗೆ ಗುರುಬಲ ಇರುವಂತದ್ದು ಬರುವ ಮೇ ತನಕ ಗುರುಬಲ ಇದೆ ಬರುವ ಮಾರ್ಚ್ ಗೆ ಅಷ್ಟಮ ಶನಿ ಮುಕ್ತಾಯವಾಗುತ್ತೆ ಅನಂತರ ನಿಮಗೆ ಮದುವೆಗೂ ಕೂಡ ಕೂ ಡಿಬರುವಂತದ್ದು.. ಆದ್ರೆ ಅಷ್ಟರವರೆಗೆ ನಾನು ಹೇಳಿದ ಪರಿಹಾರವನ್ನು ಭಕ್ತಿಯಿಂದ ನಿಷ್ಠೆಯಿಂದ ಮಾಡಿ ತುಂಬಾ ಒಳ್ಳೇದಾಗುತ್ತೆ ಒಳ್ಳೆದಾಗಲಿ ನಿಮಗೆ ಓಂ ನಮಃ ಶಿವಾಯ 🕉️🔱💜
@harshhiremath3016
3 ай бұрын
Thank you mdm
@harshhiremath3016
3 ай бұрын
@@shivayam_ govt job combination ide ya mdm
@shivayam_
3 ай бұрын
🕉️🔱💜
@veena51
3 ай бұрын
3/7/1973 6/30am kataka rashi ashlesha nakshatra Nanage Jeevan dali thumba novu .e jeevave beda anisute Nemadi ella dayavittu nanu yenu madabeku tilisi. Innu thumba samsya ede heli kollalu aguvudilla .
@shivayam_
3 ай бұрын
ನಮಸ್ಕಾರ ವೀಣಾ.. ಈಗ ನಿಮ್ಮ ರಾಶಿಗೆ ಅಷ್ಟಮ ಶನಿ ಪ್ರಭಾವ.. ಅದಕ್ಕೆ ಈ ತರಹ ದ ಸಮಸ್ಯೆ.. ಬರುವ ವರ್ಷ ಮಾರ್ಚ್ ತನಕ ಇರುವಂತದ್ದು.. ಆಮೇಲೆ ಸರಿಯಾಗಿ ಆಗುತ್ತೆ.. ಈಗ ನೀವು ದಿನಾಲು ಶನಿ ದೇವರ ಆರಾಧನೆ, ಶಿವ ದೇವರ ಆರಾಧನೆ ತುಂಬಾ ಭಕ್ತಿಯಿಂದ, ನಂಬಿಕೆಯಿಂದ ಮಾಡಿ... ಹನುಮಾನ್ ಚಾಲಿಸವನ್ನು ಭಕ್ತಿಯಿಂದ ದಿನಾಲು ಪಟಿಸಿ.. ಇದೆಲ್ಲಾ ಮಾಡೋದರಿಂದ ಆದಷ್ಟು ನಿಮ್ಮ ಸಮಸ್ಯೆ ಕಮ್ಮಿ ಆಗುತ್ತೆ.. ಒಳ್ಳೇದಾಗ್ಲಿ ನಿಮಗೆ.. ಓಂ ನಮಃ ಶಿವಾಯ 🕉️🔱💜
@veena51
2 ай бұрын
ಧನ್ಯವಾದಗಳು ಅಮ್ಮ
@kanthrajukempegowda
3 ай бұрын
17.03.2024 6.50am
@shivayam_
3 ай бұрын
ನಮಸ್ಕಾರ ಕಾಂತರಾಜು ಏನು ಕೇಳಲಿಕ್ಕೆ ಇದೆ ಅದನ್ನ ದಯವಿಟ್ಟು ಬರೆದು ಕಳುಹಿಸಿ.. ಉತ್ತರಿಸುತ್ತೇನೆ ಒಳ್ಳೆದಾಗಲಿ ನಿಮಗೆ ಓಂ ನಮಃ ಶಿವಾಯ🕉️🔱💜
@kanthrajukempegowda
3 ай бұрын
Taimur Chennai nodi guruji
@kanthrajukempegowda
3 ай бұрын
Time Chennai India nodi guruji
@shivayam_
3 ай бұрын
ಯಾವುದರ ಬಗ್ಗೆ ಕೇಳಿಕ್ಕೆ ಇತ್ತು.. ಅದನ್ನ ಬರೆದು ಕಳಿಸಿ ಕಾಂತರಾಜು
@kanthrajukempegowda
3 ай бұрын
@@shivayam_ time Chennaige India Noddy guruji kailasa karya Guru Agartala dayavittu Noddy guruji
@ShambuningayaShambu
2 ай бұрын
Name=Shambhulingaiah. Lone. Problem. @.Another.Problem. Barni. Nakstra. 2.Ne.Pada. Mesha. Rashi. D. O. B. 18-12-1980.
@shivayam_
2 ай бұрын
ನಮಸ್ಕಾರ ಶಂಭುಲಿಂಗಯ್ಯ ನಿಮಗೆ ಈಗ ಮೇಷ ರಾಶಿಗೆ ಅಷ್ಟೇನೂ ಸಮಯ ಕೆಟ್ಟದಿಲ್ಲ ಗುರುಬಲ ಇದೆ ರಾಹು ಕೇತುವಿನ ಒಂದು ಪ್ರಭಾವವಿರುವುದರಿಂದ ಇ ತರ ಸಮಸ್ಯೆ ಕಾಡುವಂಥದ್ದು ಅದಕ್ಕೆ ಆದಷ್ಟು ನೀವು ಸುಬ್ರಹ್ಮಣ್ಯ ಆರಾಧನೆ ಮಾಡ್ತಾ ಇರಿ ಖಂಡಿತವಾಗ್ಲೂ ಒಳ್ಳೇದಾಗುತ್ತೆ ಜೊತೆಗೆ ಶಿವದೇವರ ಆರಾಧನೆಯನ್ನು ಅಷ್ಟೇ ಮುಖ್ಯವಾಗಿರುತ್ತೆ ಈ ಒಂದು ಆರಾಧನೆಯಿಂದ ಆದಷ್ಟು ನೀವು ಸಾಲದಿಂದ ಮುಕ್ತಿ ಹೊಂದ ಬಹುದು
Пікірлер: 133