ರಾಜಕೀಯ ವ್ಯಕ್ತಿಗಳಿಗೆ ಈ ಎರಡು ಗುಣಗಳು ಇರಲೇಬೇಕು - ಅವಧೂತ ಶ್ರೀ ವಿನಯ್ ಗುರೂಜಿ
ನಮ್ಮ ಹಿರಿಯರ ಆರೋಗ್ಯದ ಹಿಂದಿನ ರಹಸ್ಯವೇ ಅವರ ಆಹಾರ ಪದ್ದತಿ. ನಾವು ಹಣದಿಂದ ಶ್ರೀಮಂತರಾಗುವುದಕ್ಕಿಂತ ಗುಣದಿಂದ ಶ್ರೀಮಂತರಾಗಬೇಕು. ಮನುಷ್ಯರಿಗೆ ಸಂಸ್ಕಾರ ಸಿಗುವುದು ಮನೆಯಲ್ಲಿ ಮತ್ತು ಮಠಗಳಲ್ಲಿ. ಹೆತ್ತವರು ಮತ್ತು ಸ್ವಾಮೀಜಿಗಳು ಅಥವಾ ಮಠಾಧಿಪತಿಗಳು ಸರಿಯಾದ ದಾರಿಯಲ್ಲಿದ್ದರೆ ನಾಡು ಕೂಡಾ ಸರಿಯಾದ ಹಾದಿಯಲ್ಲೇ ಸಾಗುತ್ತದೆ. ಅದೇ ರೀತಿ ರಾಜಕೀಯದಲ್ಲಿರುವವನಿಗೆ ಸೌಮ್ಯ ಸ್ವಭಾವ ಮತ್ತು ತಾಳ್ಮೆ ಇರಲೇಬೇಕು. ಭಾಷಣ, ಚಪ್ಪಾಳೆಗಳಿಗಿಂತ ನಮ್ಮ ಬದುಕೇ ಮಾರ್ಗದರ್ಶನವಾಗಬೇಕು. ಹಾಗಾಗಿಯೇ ನಮ್ಮ ಬದುಕು ಯಾವತ್ತೂ ನಾಟಕೀಯವಾಗಬಾರದು. ನಮ್ಮವರು ನಮ್ಮವರು ಅಂತ ಹೇಳಿಕೊಳ್ಳುವವರು ನಾವು ಕಷ್ಟದಲ್ಲಿದ್ದಾಗ ಇವ ಯಾರವ ಅನ್ನುವುದಕ್ಕಿಂತ ಇವ ನಮ್ಮವ ಅಂದರೆ ಅದುವೇ ನಿಜವಾದ ಸಂಬಂಧ. ಆದುದರಿಂದಲೇ ರಕ್ತ ಸಂಬಂಧಕ್ಕಿಂತ ಹೃದಯ ಸಂಬಂಧವೇ ಮೇಲು. ಎಲ್ಲಿ ಭಗವಂತ ಜಾಗೃತನಾಗುತ್ತಾನೋ ಅಲ್ಲಿ ಸರ್ಪ ಸಂಚಾರ ಇರುತ್ತದೆ.
For More Videos:
ಪುತ್ತೂರಜ್ಜರ ಹುಟ್ಟುಹಬ್ಬಕ್ಕೆ ಶ್ರೀ ಅರುಣಾಚಲೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ ಅವಧೂತರು • ಪುತ್ತೂರಜ್ಜರ ಹುಟ್ಟುಹಬ್ಬ...
"ಪುನರಪಿ ಜನನಂ ಪುನರಪಿ ಮರಣಂ"ಇದರ ರಹಸ್ಯ ಏನು ಗೊತ್ತಾ?Know the secret of "Punarapi Jananam,Punarapi Maranam" • "ಪುನರಪಿ ಜನನಂ ಪುನರಪಿ ಮರ...
ಪಕ್ಷಿಧಾಮದಲ್ಲಿ ಗಿಣಿಗಳೊಂದಿಗೆ ಸಮಯ ಕಳೆದ ಅವಧೂತ ಶ್ರೀ ವಿನಯ್ ಗುರೂಜಿ • ಪಕ್ಷಿಧಾಮದಲ್ಲಿ ಗಿಣಿಗಳೊಂ...
ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯಿಂದ ಆಶೀರ್ವಾದ ಪಡೆದ ಅವಧೂತರು • ಶ್ರೀ ಗಣಪತಿ ಸಚ್ಚಿದಾನಂದ ...
ಅವಧೂತ ದತ್ತಾಶ್ರಮಕ್ಕೆ ಭೇಟಿ ನೀಡಿದ ಶ್ರೀ ವಿನಯ್ ಗುರೂಜಿ • ಅವಧೂತ ದತ್ತಾಶ್ರಮಕ್ಕೆ ಭೇ...
#AvadhoothaSriVinayGuruji #trending #blessing #srivinayguruji #vinayguruji #guruji #youtube #youtubeislife #youtubeguru #youtubecontent #newvideo #subscribers #youtubevideo #youtuber #youtubevideos #india #gurujispeech #shivaspeech #culture #spiritualjourney #speech #literaryfestival2022 #sprituality #avadhootha #success
Негізгі бет ರಾಜಕೀಯ ವ್ಯಕ್ತಿಗಳಿಗೆ ಈ ಎರಡು ಗುಣಗಳು ಇರಲೇಬೇಕು - ಅವಧೂತ ಶ್ರೀ ವಿನಯ್ ಗುರೂಜಿ
Пікірлер: 24