ಗಣಿ ನಾಡು ಬಳ್ಳಾರಿಯ ಜೋಳದರಾಶಿ ದೊಡ್ಡನಗೌಡ ರಂಗ ಮಂದಿರದಲ್ಲಿ ಜಿಲ್ಲಾಡಳಿತ ಜಿಲ್ಲಾ ಪಂಚಾಯಿತಿ ಸಹಯೋಗದೊಂದಿಗೆ ನಡೆದ "ಯುವ ಜನರ ನಡೆ ಸಾಧನೆಯ ಕಡೆ" ಎಂಬ ಕಾರ್ಯಕ್ರಮದ IAS ಮತ್ತು IPS ಸ್ಪರ್ಧಾತ್ಮಕ ಪರೀಕ್ಷೆಗಳನ್ನ ಹೇಗೆ ಎದುರಿಸಬೇಕೆಂಬುವುದರ ಕುರಿತು ಆಯೋಜಿಸಿದ್ದ ಒಂದು ದಿನದ ಕಾರ್ಯಗಾರದಲ್ಲಿ ಭಾಗವಹಿಸಿ ಮಾತನಾಡಿದ ರವಿ.ಡಿ.ಚನ್ನಣ್ಣನವರ್ ರವರ ಭಾಷಣಕ್ಕೆ ಗಣಿನಾಡಿನ ಯುವ ಸಮೂಹ ಫೀದಾ ಆಗಿತ್ತು. ಈ ಕಾರ್ಯಕ್ರಮದ ರೂವಾರಿ ಬಳ್ಳಾರಿ ಜಿ.ಪಂ.ಸಿಇಒ ರಾಜೇಂದ್ರ ರವರಿಗೆ ಹ್ಯಾಡಸಪ್ ಹೇಳಬೇಕು
ಇದು ರವಿ ಚನ್ನಣ್ಣನವರ್ ರವರ ಭಾಷಣದ ಭಾಗ- 2
Негізгі бет Ravi D Channannavar Youth Inspiring Spech part -2 ರವಿ ಡಿ ಚನ್ನೆಣ್ಣನವರ್ "ಯುವ ಜನರ ನಡೆ ಸಾಧನೆಯ ಕಡೆ"
Пікірлер: 410