ನಾನು ರಾಯರನ್ನು ತುಂಬಾ ನಂಬಿದ್ದೆ. ನನ್ನ ಮದುವೆ ಹಾಗೂ ಉದ್ಯೋಗಕ್ಕಾಗಿ ಮಂತ್ರಾಲಯದಲ್ಲಿ ನನ್ನ ತಾಯಿಯ ಜೊತೆ ೩ ದಿನ ಪ್ರದಕ್ಷಿಣೆ ನಮಸ್ಕಾರ ಮಾಡಿದ್ದೆ. ರಾಯರ ಮೇಲೆ ತುಂಬಾ ನಂಬಿಕೆ ಇತ್ತು 😔 8 ವರ್ಷ ಆಯ್ತು... ಕೆಲ್ಸ ಇಲ್ಲ ಮದುವೆ ಇಲ್ಲ. ರಾಯರು ನನ್ನಂತ ಅನಾಥರಿಗೆ ಅನುಗ್ರಹ ಮಾಡೋಲ್ಲ.
ನೋಡಿ ... ಬರೀ ಮೂರು ದಿನಗಳ ಸೇವೆ ಸಲ್ಲದು ... ಅದಕ್ಕೆ ವ್ರತ ಮಾಡ್ಬೇಕು .. ನೀವು ಪ್ರದಕ್ಷಿಣೆ ಮಾಡಿದ ನಂತರ ಅಲ್ಲಿ ವಾಡಿಂಧ್ರ ತೀರ್ಥರ ಬೃಂದಾವನ ಇದೆ .. ಅಲ್ಲಿ ನೀವು ಮಾಡಿದ ಸೇವೆಯನ್ನು ಒಪ್ಪಿಸಬೇಕು ... 🙏🙏 ... ತುಂಬಾ ಮಡಿಯಿಂದ ಸೇವೆ , ಪ್ರದಕ್ಷಿಣೆ ಮಾಡ್ಬೇಕು ...
@Green-ir4kk
2 жыл бұрын
Visit him again. He will fulfill. Promise. Om shri Raghavendraya namaha.
Пікірлер: 40