#Numerology #BirthdateNumerology #BabyName
ದೀಪಾವಳಿಯನ್ನು ಆಚರಿಸುವ ಪ್ರಮುಖ ಉದ್ದೇಶವೆಂದರೆ ಮನೆಗಳಿಗೆ ಸಮೃದ್ಧಿ ಮತ್ತು ಸಂತೋಷವನ್ನು ಆಹ್ವಾನಿಸುವುದು. ದೇಶದ ಅನೇಕ ಭಾಗಗಳಲ್ಲಿ ದೀಪಾವಳಿಯ ಸಮಯದಲ್ಲಿ ಲಕ್ಷ್ಮಿ ಪೂಜೆಯನ್ನು ಸಹ ಮಾಡಲಾಗುತ್ತದೆ. ಲಕ್ಷ್ಮಿಯು ಸಂಪತ್ತಿನ ಅಧಿದೇವತೆಯಾಗಿದ್ದು, ಮನೆಗಳಿಗೆ ಸಮೃದ್ಧಿ, ಸಂಪತ್ತು ಮತ್ತು ಸದ್ಭಾವನೆಯನ್ನು ಆಹ್ವಾನಿಸಲು ಪೂಜೆಯನ್ನು ಮಾಡಲಾಗುತ್ತದೆ. ಈ ದೀಪಾವಳಿಯಂದು ನೀವು ಮನೆಗೆ ಲಕ್ಷ್ಮಿ ಆಹ್ವಾನಿಸುವುದು ಹೇಗೆ ಎಂಬುದನ್ನು ಡಾ. ದೀಪಕ್ ಗುರೂಜೀ ಅವರಿಂದ ತಿಳಿಯೋಣ.
Our Website : Vijaykarnataka...
Facebook: / vijaykarnataka
Twitter: / vijaykarnataka
Негізгі бет Remedies to be performed during Diwali | Part-4 | Vijay Karnataka
Пікірлер: 16