ಬೆಂಗಳೂರಿನ ಅರಮನೆಯ ಪಕ್ಕದಲ್ಲಿರುವ ಈ ಕ್ಷೇತ್ರದಲ್ಲಿ ಪ್ರತಿದಿನ ಬೆಳಿಗ್ಗೆ ಮಧ್ಯಾಹ್ನ ರಾತ್ರಿ ಮೂರು ಟೈಮ್ ಡೈಲಿ ಊಟ ಕೊಡುತ್ತಿದ್ದಾರೆ ಜೊತೆಗೆ ಬೆಂಗಳೂರಿನ ಅತ್ಯಂತ ವಿಸ್ಮಯಕಾರಿ ಪವಾಡಗಳು ನಡೆಯುತ್ತಿರುವ ಈ ಕ್ಷೇತ್ರಕ್ಕೆ ಹಲವಾರು ಮಂತ್ರಿಗಳು ಸಚಿವರು ಐಎಎಸ್ ಐಪಿಎಸ್ ಅಧಿಕಾರಿಗಳು ಇಲ್ಲಿಗೆ ಪ್ರತಿನಿತ್ಯ ಭೇಟಿ ನೀಡುತ್ತಾರೆ, ನಿವೃತ್ತ ಜಿಲ್ಲಾಧಿಕಾರಿಯ ಆದ ಶ್ರೀಯುತ ಶಂಕರ್ ರವರು ಇಲ್ಲಿನ ಭಕ್ತರು ಕೂಡ ಪ್ರತಿನಿತ್ಯ ಇಲ್ಲಿಗೆ ಇವರು ಆಗಮಿಸುತ್ತಾರೆ. ಜೊತೆಗೆ ಈ ಕ್ಷೇತ್ರಕ್ಕೆ ಅವಧೂತ ವಿನಯ್ ಗುರೂಜಿಯವರು ಕೂಡ ಅವರ ಬಳಿ ಬರುವ ಭಕ್ತರನ್ನು ಇಲ್ಲಿಗೆ ಕಳಿಸಿಕೊಡುತ್ತಾರೆ ಮತ್ತು ಅವರು ಕೂಡ ಇಲ್ಲಿಗೆ ಬಂದು ಆಶೀರ್ವಾದ ಪಡೆದು ಹೋಗುವಂತ ಅತ್ಯಂತ ಪುಣ್ಯಕ್ಷೇತ್ರ ಈ ಕ್ಷೇತ್ರ ಇರುವುದು ಬೆಂಗಳೂರಿನ ಪ್ಯಾಲೆಸ್ ಗುಟ್ಟಳ್ಳಿ ಪಕ್ಕದಲ್ಲಿ ಪ್ರತಿನಿತ್ಯದಲ್ಲಿ ಸಾವಿರಾರು ಜನಕ್ಕೆ ಪ್ರಸಾದದ ರೂಪದಲ್ಲಿ ಹತ್ತಾರು ವರ್ಷಗಳಿಂದ ಹೊಟ್ಟೆ ತುಂಬಾ ಊಟವನ್ನು ಕೊಡುತ್ತಿದ್ದಾರೆ ಇಲ್ಲಿ ಬಂದು ಹರಕೆ ಮಾಡಿಕೊಂಡು ಹೋದವರಿಗೆ ಸರ್ಕಾರಿ ಕೆಲಸ ಅವರು ಇಷ್ಟಪಟ್ಟ ಕಾರ್ಯಗಳು ಪದವಿಗಳು, ಸತ್ತು ಹೋದವರು ಮತ್ತೆ ಬದುಕಿರುವುದು ಜೀವನಪೂರ್ತಿ ಮಾತ್ರೆಗೆ ಅವಲಂಬಿತವಾಗಿ ಮಾತ್ರೆ ತೆಗೆದುಕೊಳ್ಳುತ್ತಿದ್ದ ಎಷ್ಟೋ ಜನ ಭಕ್ತರು ಮತ್ರೆ ನಿಲ್ಲಿಸಿ ಆರೋಗ್ಯವಾಗಿದ್ದಾರೆ, ಕಣ್ಣು ಕಾಣದವರಿಗೆ ಕಣ್ಣು ಕಾಣಿಸುತ್ತಿದೆ, ಇಂದಿರಾಗಾಂಧಿ ಸಂಪುಟದಲ್ಲಿ ಮಂತ್ರಿಗಳಾಗಿದ್ದ ಮಂತ್ರಿಗಳ ಮಡದಿಯವರಿಗೆ ನಡೆಯಲು ಕಾಲು ಬರದೆ ವೀಲ್ ಚೇರ್ ನಲ್ಲಿ ಓಡಾಡುತ್ತಿದ್ದವರು ಈ ಕ್ಷೇತ್ರಕ್ಕೆ ಬಂದು ಹೋದ ಮೇಲೆ ನಡೆದುಕೊಂಡು ಓಡಾಡುತ್ತಿದ್ದಾರೆ, ಹೀಗೆ ಸಾವಿರಾರು ಪವಾಡಗಳು ಇಲ್ಲಿ ನಡೆಯುತ್ತಿವೆ ಅಂತ ಪುಣ್ಯಕ್ಷೇತ್ರ ಒಬ್ಬ ದೈವ ಮಾನವನ ಸೃಷ್ಟಿಯಾಗಿರುವ ಈ ಕ್ಷೇತ್ರ ಭಕ್ತರೊಬ್ಬರಿಗೆ ಅವರ ಮನೆಯಲ್ಲೇ ಕೈಲಾಸವನ್ನ ತೋರಿಸಿದ ಸಿದ್ದಿ ಸಾಧಕರು ಇರುವ ಈ ಪುಣ್ಯಕ್ಷೇತ್ರ.
ನಿಮ್ಮ ಯಾವುದೇ ಕಷ್ಟ ಸಮಸ್ಯೆಗಳಿಗೆ ಇಲ್ಲಿ ಒಮ್ಮೆ ಭೇಟಿ ಕೊಡಿ
.........................................................
location
ಶ್ರೀ ಶ್ರೀ ಶ್ರೀ ದತ್ತ ಗುರು ಸದಾನಂದ ಮಹಾರಾಜರ ಮಠ
ಪ್ಯಾಲೆಸ್ ಗುಟ್ಟಳ್ಳಿ
ಬೆಂಗಳೂರು
............................................................
Contect Number
9591558844
9591558833
Негізгі бет ಸಾವಿರಾರು ಭಕ್ತರಿಗೆ ಒಳ್ಳೇದಗ್ತೀರೋ ಈ ಕ್ಷೇತ್ರ
Пікірлер: 126