ಆಗಸ್ಟ್ 8ರಂದು, ದೇಶದ ಮೇಲ್ಮನೆ, ಚಿಂತಕರ ಚಾವಡಿ ಎಂದೇ ಹೆಸರಾದ ರಾಜ್ಯಸಭೆ ಅಪರೂಪದ ಘಟನೆಗೆ ಸಾಕ್ಷಿಯಾಯಿತು. ಸಭಾಪತಿ ಜಗದೀಪ್ ಧನಖರ್ ಅವರು ‘ಸದನದಲ್ಲಿ ಅರಾಜಕತೆ ಸೃಷ್ಟಿಸಿ, ಸಭಾಪತಿ ಸ್ಥಾನದ ಘನತೆಗೆ ಅಗೌರವ ತೋರಿದ ವಿರೋಧ ಪಕ್ಷಗಳ ನಡೆಯು ಎಲ್ಲ ಮಿತಿಗಳನ್ನೂ ಮೀರಿದೆ’ ಎಂದು ಕೊಂಚ ಸಿಟ್ಟಿನಿಂದ ಕುರ್ಚಿ ಬಿಟ್ಟು ಕೆಳಗಿಳಿದು, ಹೊರನಡೆದರು. ನಡೆದ ಘಟನೆ ಏನು ಈ ವಿಡಿಯೋ ನೋಡಿ.
Join this channel to get access to perks:
/ @eedinanews
Like Share Subscribe
eedina/KZitem
ಸತ್ಯ | ನ್ಯಾಯ | ಪ್ರೀತಿ
ಓದುಗರು ಕಟ್ಟಿಕೊಳ್ಳುತ್ತಿರುವ ಕನ್ನಡದ ಮೊಟ್ಟಮೊದಲ ಡಿಜಿಟಲ್ ಮಾಧ್ಯಮ.
ಸಮಗ್ರ ಸುದ್ದಿ ಮತ್ತು ಒಳನೋಟಗಳುಳ್ಳ ವಿಶ್ಲೇಷಣೆಗಳನ್ನು ನೀಡುವ ಸುದ್ದಿತಾಣ.
ನಿಮ್ಮೆಲ್ಲರ ಸಹಕಾರ ಹಾಗೂ ಬೆಂಬಲ ನಮಗೆ ಅತ್ಯಗತ್ಯ.
Click👇
KZitem
bit.ly/3B8dxxM
Website
bit.ly/3EWnakh
Facebook
bit.ly/3gUt65o
Twitter
bit.ly/3FpczQz
Instagram
bit.ly/3uqN1Mg
#eedinanews #eedinalive #karnatakanews #kannnadanews
Негізгі бет ಸಭಾಪತಿಗಳೇ ವಾಕ್ ಔಟ್ ಮಾಡಿ ದೇಶದ ಜನತೆಯ ಹುಬ್ಬೇರುವಂತೆ ಮಾಡಿದ ಜಗದೀಪ್ ಧನಖರ್ | Jagdeep Dhankhar
Пікірлер: 63