ಸರ್ವಜ್ಞ, ಸರ್ವ ಶಕ್ತ, ಸರ್ವವ್ಯಾಪಿ ಶ್ರೀ ಕೃಷ್ಣ - ಸತ್ಯ ಬೆಳಕು ಬದುಕು - ಅವಧೂತ ಶ್ರೀ ವಿನಯ್ ಗುರೂಜಿ
ಭಗವಾನ್ ಶ್ರೀ ಕೃಷ್ಣನಿಗೆ ಯಾವುದೇ ರೀತಿಯ ಗರ್ವ ಇಲ್ಲ. ತಪ್ಪು ಮಾಡಿದ ಕಾರಣಕ್ಕಾಗಿಯಷ್ಟೇ ಧರ್ಮ ಪ್ರಜ್ಞೆಯಿಂದ ಶಿಶುಪಾಲನನ್ನು ಕೊಂದನು. ಕುಂಬಾರನ ಮನೆಯಲ್ಲಿ ಪಾಂಡುರಂಗ ಕೃಷ್ಣ ಕೆಲಸದವನಾಗಿ ಹೋದ. ಆದರೆ ಇತಿಹಾಸದಲ್ಲಿ ಅದರ ಬಗ್ಗೆ ಹೆಚ್ಚಿನ ಉಲ್ಲೇಖಗಳು ನಡೆದಿಲ್ಲ ಅನ್ನುವುದು ವಿಪರ್ಯಾಸ. ತನ್ನನ್ನು ಸೇವೆ ಮಾಡುವವರ ಮನೆಯಲ್ಲಿ ಹೋಗಿ ಸೇವೆ ಮಾಡುವ ಮಹಾಗುಣ ಇರುವುದು ಪರಮಾತ್ಮನಿಗೆ ಮಾತ್ರ. ಮಾನ ಅಭಿಮಾಣ ಯಾವುದೂ ಇಲ್ಲದಿರುವುದರಿಂದ ಕೃಷ್ಣ ಮಾಧವ. ಕೃಷ್ಣ ಅಂದರೆ ಸರ್ವಜ್ಞ, ಸರ್ವ ಶಕ್ತ, ಮತ್ತು ಸರ್ವ ವ್ಯಾಪಿಯಾಗಿದ್ದಾನೆ. ಎಲ್ಲರಿಗೂ ಎಲ್ಲದಕ್ಕೂ ಉತ್ತರ ಕೊಡಬಲ್ಲ ಒಂದು ಪುಸ್ತಕವಿದ್ದರೆ ಅದು ಭಗವದ್ಗೀತೆ. ಸತ್ಯ, ಅಹಿಂಸೆ, ಅಸಂಘ ಎಂಬೀ ಮೂರು ದೊಡ್ಡ ಗುಣಗಳಿಂದ ಕೂಡಿರುವವನೇ ಕೃಷ್ಣ. ಶ್ರೀ ಕೃಷ್ಣ ಏನೇ ಮಾಡಿದ್ದರೂ ಅದರ ಹಿಂದೆ ಒಂದು ಉದ್ಧೇಶ ಮತ್ತು ಸಂದೇಶ ಇದ್ದೇ ಇರುತ್ತದೆ. ಜಗತ್ತಿನಲ್ಲಿರುವ ಎಲ್ಲಾ ಗುಣಗಳನ್ನು ಒಟ್ಟು ಸೇರಿಸಿದರೆ ಅದುವೇ ಶ್ರೀ ಕೃಷ್ಣ.
For More Videos:
ಇದನ್ನು ಹೇಳಿದ್ರೆ ನಮ್ಮ ಮೂರನೇ ಕಣ್ಣು ತೆರೆಯುತ್ತೆ | Our Third Eye will open if we chant this Mantra • ಇದನ್ನು ಹೇಳಿದ್ರೆ ನಮ್ಮ ಮ...
ಅವಧೂತ ಚಾನಲ್ ನ ಆಧುನಿಕ ಸ್ಟುಡಿಯೊ ಲೋಕಾರ್ಪಣೆ | Avadhootha Channel’s new Sophisticated Studio inaugurated • ಅವಧೂತ ಚಾನಲ್ ನ ಆಧುನಿಕ ಸ...
ಬದಲಾವಣೆ ಕಾಣಬೇಕು ಎಂದರೆ ಹೀಗೆ ಮಾಡಬೇಕು | If you want to see the change, do like this • ಬದಲಾವಣೆ ಕಾಣಬೇಕು ಎಂದರೆ ...
ಈ ಮಹಾ ಪುರುಷನ ಕಥೆಯಲ್ಲಿ ಸ್ವಾಮಿ ಕಾರ್ಯವೂ ಇದೆ, ಸ್ವಕಾರ್ಯವೂ ಇದೆ • ಈ ಮಹಾ ಪುರುಷನ ಕಥೆಯಲ್ಲಿ ...
ನಿಸ್ವಾರ್ಥ ಮಾನವ ಸೇವೆಯೇ ಈ ಪರಮಾತ್ಮನ ಸೇವೆ | Unselfish human service is the service of this Supreme Being • ನಿಸ್ವಾರ್ಥ ಮಾನವ ಸೇವೆಯೇ ...
#AvadhoothaSriVinayGuruji #trending #blessing #srivinayguruji #vinayguruji #guruji #youtube #youtubeislife #youtubeguru #youtubecontent #newvideo #subscribers #youtubevideo #youtuber #youtubevideos #india #gurujispeech #shivaspeech #culture #spiritualjourney #speech #literaryfestival2022 #sprituality #avadhootha #success
Негізгі бет ಸರ್ವಜ್ಞ, ಸರ್ವ ಶಕ್ತ, ಸರ್ವವ್ಯಾಪಿ ಶ್ರೀ ಕೃಷ್ಣ - ಸತ್ಯ ಬೆಳಕು ಬದುಕು - ಅವಧೂತ ಶ್ರೀ ವಿನಯ್ ಗುರೂಜಿ
Пікірлер: 36