ಸೋಲು ಮತ್ತು ಸಾಲ ಸುಳಿಯಲ್ಲಿ ಸಿಕ್ಕಿಹಾಕಿಕೊಂಡಿದ್ದ ನಿರ್ಮಾಪಕಿ ಜಯಶ್ರೀದೇವಿ ಕಂಗಾಲಾಗಿದ್ದಾಗ, ಅವರಿಗೆ ಸುದೀಪ್ ಜೊತೆ ಚಿತ್ರ ಮಾಡಲು ಆಸಕ್ತರಾದರು. ಇವರ ಜೊತೆಗೆ ಸೇರಿಕೊಂಡಿದ್ದು ಎನ್ ಕುಮಾರ್. ಚಿತ್ರ ಮುಕುಂದ ಮುರಾರಿ. ಜಯಶ್ರೀದೇವಿ ಸುದೀಪ್ ಅವರನ್ನ ಭೇಟಿಯಾದಾಗ ಸುದೀಪ್ ಹೇಳಿದ್ದೇನು? ಸುದೀಪ್ ದೇವರ ತರಹ ಕಂಡಿದ್ದೇಗೆ ಜೈಯಶ್ರೀದೇವಿಗೆ? ಮುಕುಂದ ಮುರಾರಿ ಚಿತ್ರ ಎಂ .ಡಿ. ಶ್ರೀಧರ್ ಮಾಡಬೇಕಿತ್ತು. ಅದು ಅವರಿಗೆ ತಪ್ಪಿದ್ದು ಹೇಗೆ ಎಂದು ವಿವರಿಸಿದ್ದಾರೆ ವಾಸು
Click here To Subscribe to Channel -- / chitraloka
#chitraloka #mukundamurari #jayashreedevi #sudeep #actorvasu #friends #mdsridhar #sudeepseenasgod
Негізгі бет ಸುದೀಪ್ ದೇವರ ತರಹ ಕಂಡಿದ್ದು ಯಾರಿಗೆ? ಎಂ.ಡಿ. ಶ್ರೀಧರ್ ಗೆ ತಪ್ಪಿದ್ದೇಗೆ ಮುಕುಂದ ಮುರಾರಿ? | Sudeep | Vasu Ep 41
Пікірлер: 97