ಒಬ್ಬರು ಇಡ್ಲಿ ಮಾರಾಟ , ಒಬ್ಬರು ಟೀ ವ್ಯಾಪಾರ, ಒಬ್ಬರು ನಿಂಬೆಹಣ್ಣಿನ ವ್ಯಾಪಾರ, ಇನ್ನೋಬ್ಬರು ಮನೆ ಮನೆಗೆ ಡೈರಿ ಹಾಲು ಅಡಿಕೆ ಪಟ್ಟಣ ವ್ಯಾಪಾರ, ಎಲ್ಲಾ ಈ ರೀತಿ ಕಷ್ಟಪಟ್ಟು, ಈಗ ಕಷ್ಟದ ದಿನಗಳು ಮರೆತು ಸಾರ್ವಜನಿಕರ ತೆರಿಗೆ ಹಣವನ್ನು ನುಂಗಿ ನೀರು ಕುಡಿದು ಲಕ್ಷಾಂತರ ಕೋಟಿ ರೂಪಾಯಿ ಆಸ್ತಿ ಮಾಡಿಕೊಂಡು ಈಗ ಈ ದೇಶದ ಜನತೆಗೆ ಬುದ್ದಿ ಹೇಳು ನಕಲಿ ರಾಷ್ಟ್ರ ಭಕ್ತರು.
Пікірлер: 2