ಭರ್ಜರಿ ಯಶಸ್ಸಿನೊಂದಿಗೆ ಸಪ್ಟೆಂಬರ್ 01 2024ರಂದು ಮೂಡಬಿದ್ರೆ ಕನ್ನಡ ಭವನದಲ್ಲಿ ಪ್ರದರ್ಶನ ಕಂಡ ನೂತನ ತುಳು ಐತಿಹಾಸಿಕ ಪ್ರಸಂಗ
"ಶ್ರೀ ಗೆಜ್ಜೆಗಿರಿ ಕ್ಷೇತ್ರ ಮಹಾತ್ಮೆ" ಪ್ರಸಂಗದ ಭರ್ಜರಿ ಯಶಸ್ಸಿನ ಬಳಿಕ ಅದೇ ಪ್ರಸಂಗಕರ್ತರಾದ ನಿತಿನ್ ಕುಮಾರ್ ತೆಂಕಕಾರಂದೂರು ರಚಿಸಿ ನಿರ್ದೇಶಿಸಲಿರುವ ಯೋಗೀಶ್ ರಾವ್ ಚಿಗುರುಪಾದೆ ಪದ್ಯರಚನೆಯ ತುಳು ಐತಿಹಾಸಿಕ ಪ್ರಸಂಗ
🔥 ಕುಲದೈವೋ ಬ್ರಹ್ಮ 🔥
ಭಾಗವತರು : ಸುಜಯ ಹೆಗ್ಡೆ
ಮದ್ದಳೆ - ಇಚ್ಲಂಪಾಡಿ ಹರಿಪ್ರಸಾದ್ ಶೆಟ್ಟಿ
ಚೆಂಡೆ - ಪೃಥ್ವಿ ಬಾಯಾರು
ಚಕ್ರತಾಳ : ಶಿವಪ್ರಸಾದ್ ಶೆಟ್ಟಿ
Негізгі бет ತುಳು ಯಕ್ಷರಂಗೊದ ವಜ್ರಮುನಿ ಕೊಳ್ತಿಗೆ ನಾರಾಯಣ ಗೌಡ-Kolthige Narayana Gowda-Tulu Yakshagana-Kuladaiwo Brahma
Пікірлер: 28