ಉಪ್ಪಿನ ಬೆಟಗೇರಿ ಶ್ರೀಗಳಿಗೆ ಹಾರಕೂಡ ಶ್ರೀಗಳಿಂದ ಸತ್ಕಾರ
ಬೀದರ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಸುಕ್ಷೇತ್ರ ಹಾರಕೂಡ ಸಂಸ್ಥಾನ ಹಿರೇಮಠದಲ್ಲಿ ಸೋಮವಾರ ದಿನಾಂಕ 11 ಮಾರ್ಚ್ 2024 ರಂದು ಶ್ರೀ ಮ. ನಿ. ಪ್ರ. ಕುಮಾರ ವಿರೂಪಾಕ್ಷ ಮಹಾಸ್ವಾಮಿಗಳು, ಉಪ್ಪಿನ ಬೆಟಗೇರಿ ಅವರನ್ನು ಹಾರಕೂಡ ಶ್ರೀ ಮಠದ ಪೀಠಾಧಿಪತಿಗಳಾದ ಪೂಜ್ಯಶ್ರೀ ಡಾ. ಚನ್ನವೀರ ಶಿವಾಚಾರ್ಯರು ಸತ್ಕರಿಸಿ ಗೌರವಿಸಿದರು.
Негізгі бет ಉಪ್ಪಿನ ಬೆಟಗೇರಿ ಶ್ರೀಗಳಿಂದ ಹಾರಕೂಡ ಶ್ರೀಮಠದಲ್ಲಿ ಆಶೀರ್ವಚನ
No video
Пікірлер: 7