ಶ್ರಮಜೀವಿ ಟಿವಿಯು ವಾರಾಂತ್ಯದಲ್ಲಿ ನಗರ ಕೃಷಿಯ ಕಾರ್ಯಕ್ರಮಗಳನ್ನು FarmTV ಆಪ್ ನಲ್ಲಿ ಪ್ರಸಾರ ಮಾಡುತ್ತಿದೆ. ಇದು ಬೆಂಗಳೂರಿನ ತಲಘಟ್ಟಪುರದ ನಿವಾಸಿಯಾದ ಶ್ರೀ ಕೃಷ್ಣ ಕುಮಾರ ಇವರ ಸಂದರ್ಶನದ ಕಾರ್ಯಕ್ರಮ. ಇಂತಹ ಹಲವಾರು ಕಾರ್ಯಕ್ರಮಗಳನ್ನು ನೋಡಲು ಗೂಗಲ್ ಪ್ಲೇ ಸ್ಟೋರಿನಲ್ಲಿ ಮತ್ತು ಆಪಲ್ ಸ್ಟೋರಿನಲ್ಲಿ ಉಚಿತವಾಗಿ ಲಭ್ಯವಿರುವ FarmTV ಆಪ್ ಅನ್ನು ಹಾಕಿಕೊಳ್ಳಿ.
ಆಂಡ್ರಾಯ್ಡ ಫೋನಿಗೆ ಈ ಕೆಳಗಿನ ಲಿಂಕ್ ಬಳಸಿ
play.google.co...
ಆಪಲ್ ಐಫೋನಿಗೆ ಈ ಲಿಂಕ್ ಬಳಸಿ
apps.apple.com...
Негізгі бет Ғылым және технология ವ್ಯವಸ್ಥಿತ ತಾರಸಿತೋಟ ಸ್ಥಾಪನೆ ಭಾಗ 1
Пікірлер