ಯಾರ ಜೊತೆ ಸೇರಬಾರದು ? | ಅಜ್ಜನ ಅನುಭವದ ಕಥೆ | ಸ್ಪೂರ್ತಿದಾಯಕ ಕಥೆ | ಸರ್ವಜ್ಞ | ಬಸವಣ್ಣ | Ravi Kumar L J | RKLJ
Follow me on Instagram:
/ ravikumarlj
Twitter - RAVI KUMAR L J (@ravikumarlj):
twitter.com/ra...
Twitter - Echo Kannada (@EchoKannada): twitter.com/Ec...
ಸಜ್ಜನರ ಸಂಗ ತಾ ಹೆಜ್ಜೇನ ಕೊಡನಂತೆ
ದುರ್ಜನರ ಕೂಟವಣುಮಾತ್ರ-ಬಚ್ಚಲ
ರೊಜ್ಜಿನಂತಿಹುದು ಸರ್ವಜ್ಞ #ಸರ್ವಜ್ಞ
ಸಜ್ಜನರ ಸಂಗವ ಮಾಡೂದು,
ದೂರ ದುರ್ಜನರ ಸಂಗ ಬೇಡವಯ್ಯಾ.
ಆವ ಹಾವಾದಡೇನು:ವಿಷವೊಂದೆ,
ಅಂತವರ ಸಂಗ ಬೇಡವಯ್ಯಾ.
ಅಂತರಂಗ ಶುದ್ಧವಿಲ್ಲದವರ ಸಂಗವು
ಸಿಂಗಿ, ಕಾಳಕೂಟ ವಿಷವೊ, ಕೂಡಲಸಂಗಯ್ಯಾ. #ಬಸವಣ್ಣ
ಕೆಟ್ಟ ಮನಸ್ಸಿನ ವ್ಯಕ್ತಿಗಳ ಬಳಿ ಕೆಲಹೊತ್ತು ಕೆಟ್ಟದಾಗಿ ವರ್ತಿಸಿಯಾದರೂ ಅವರನ್ನು ದೂರಮಾಡಬೇಕು. ಒಳ್ಳೆಯವರು ಎಷ್ಟೇ ಕಟುವಾಗಿದ್ದರೂ ಅವರ ಸಂಘ ಮಾಡಬೇಕು. #Ravikumarlj
ಯಾರು ಬೇರೆಯವರ ಕೆಟ್ಟ ಗುಣಗಳನ್ನು ನಿಮ್ಮ ಬಳಿ ಬಂದು ಹೇಳುತ್ತಾರೆ. ಅವರು ಖಂಡಿತವಾಗಿ ನಿಮ್ಮ ಗುಣಗಳನ್ನು ಕೆಟ್ಟದಾಗಿ ಬೇರೆಯವರ ಬಳಿ ಹೇಳುತ್ತಾರೆ. #RKLJ
ನೆನಪಿಡಿ: ನಮ್ಮ ಪರಿಸರ ನಮ್ಮ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ. #Echokannada
#Kannada #Kannadastories #Kannadamotivation #Kannadaaudiostory #Basavanna #sarvagnya #motivationalspeechinkannada #Motivationinkannada #karnataka #ಮಾತೃಭಾಷೆಶಿಕ್ಷಣಸರ್ವಶ್ರೇಷ್ಠಶಿಕ್ಷಣ
Негізгі бет ಯಾರ ಜೊತೆ ಸೇರಬಾರದು ? | ಅಜ್ಜನ ಅನುಭವದ ಕಥೆ | ಸ್ಪೂರ್ತಿದಾಯಕ ಕಥೆ | ಸರ್ವಜ್ಞ | ಬಸವಣ್ಣ | Ravi Kumar L J | RKLJ
Пікірлер: 193