#GadinaadaKranti #cm_bommai #basanagoudapatilyatnal
ಜಿಲ್ಲೆಯಲ್ಲಿ ಅಭಿವೃದ್ಧಿ ಪರ್ವ ಆರಂಭವಾಗಿದೆ. ಎಲ್ಲದಕ್ಕಿಂತ ವಿಶೇಷವಾಗಿ ಜ್ಞಾನಯೋಗಿ #ಶ್ರೀಸಿದ್ದೇಶ್ವರಸ್ಪೆಷಾಲಿಟಿಆಸ್ಪತ್ರೆ ನಿರ್ಮಿಸಿ ಬಾಳ ಪುಣ್ಯದ ಕೆಲಸ ಮಾಡಿಯಪ್ಪ #ಯತ್ನಾಳ್ ಎಂದು #ಸಿಎಂ #ಬಸವರಾಜಬೊಮ್ಮಾಯಿ ಬೊಮ್ಮಾಯಿ ಮೆಚ್ಚುಗೆ ವ್ಯಕ್ತಪಡಿಸಿದರು.
ಕ್ರಾಂತಿಯೋಗಿ ಬಸವ ನಾಡಿನಲ್ಲೊಂದು ಗಡಿನಾಡ ಕ್ರಾಂತಿ
‘ಗಡಿನಾಡ ಕ್ರಾಂತಿ’ ಇದೊಂದು ಉತ್ತರ ಕರ್ನಾಟಕದ ನೋವು ನಲಿವುಗಳ ಮಾಧ್ಯಮವಾಗಿ ಯುವ ಜನತೆಯ ಕನಸುಗಳ ದಾರಿ ದೀಪವಾಗಿ, ನಾಡಿನ ಎಲ್ಲ ಕ್ಷೇತ್ರದ ಕನ್ನಡಿಯಂತೆ ಪ್ರತಿಬಿಂಬಿಸುವ ಒಂದು ಸಾಧನವಾಗಿ ಕಲಸ ಮಾಡಲು ನಿರ್ಧರಿಸಿದೆ. ಈ ಕಾಯಕದಲ್ಲಿ ನಿಮ್ಮೆಲ್ಲರ ಸಹಾಯವು ಅತ್ಯಗತ್ಯ ಎಂಬುದು ಮನಗಂಡು ಒಂದು ವಿನೂತನ ವಿಚಾರಗಳ ವೇದಿಕೆಯಾಗಿ ನಿಮ್ಮ ಕಣ್ಮುಂದಿದೆ.
ಇದರಲ್ಲಿ ವಿವಿಧ ಸಾಧಕರ ಸಾಧನೆಗಳು ಅವರು ನಡೆದು ಬಂದ ದಾರಿಗಳ ಅನುಭವದ ಬುತ್ತಿ ಬಿಚ್ಚಿಡುವ ಒಂದು ಪ್ರಯತ್ನ. ಪ್ರಗತಿಪರ ವಿಚಾರಗಳ ಚಾವಡಿ, ಸ್ಪರ್ಧಾತ್ಮಕ ಯುಗದಲ್ಲಿ ಜ್ಞಾನಕ್ಕಿರುವ ಮೌಲ್ಯದ ಪರಿಚಯ, ಗತಿಸಿಹೋದ ಇತಿಹಾಸದ ಸ್ಪಷ್ಟ ಮತ್ತು ಸತ್ಯದ ಬೆಳಕಿನಲ್ಲಿ ಅರಿವಿನ ಗುರಿಯೊಂದಿಗೆ ಹೆಜ್ಜೆ ಇಡಲು ಬಯಸಿರುವ ನಿಮ್ಮ ಗಡಿನಾಡ ಕ್ರಾಂತಿ ನಿಮ್ಮ ಅಂಗೈಯಲ್ಲಿ…
Reach Us _____
E-mail - gadinnadak@gmail.com
Facebook - / gadinaadakranti
Twitter - twitter.com/ga...
Web - gadinaadakranti...
Telegram - t.me/gadinaada...
#cmbasavarajbommai
#basanagoudapatilyatnal
#JSSHospital
#vijayapura
#CMVisitVijayapura
#BommaiInVijayapura
#BommaiVsYatnal
Негізгі бет ಯತ್ನಾಳರನ್ನು ಹಾಡಿ ಹೊಗಳಿದ ಸಿಎಂ ಬೊಮ್ಮಾಯಿ | CM Basavaraj Bommai | Basanagoud Patil Yatnal | JSS Hospital
Пікірлер: 14